BJP-JDS ಕಥೆ ಮುಕ್ತಾಯ ಗ್ಯಾರಂಟಿ: ರಣದೀಪ್ ಸಿಂಗ್ ಸುರ್ಜೇವಾಲಾ
Team Udayavani, Aug 10, 2024, 12:00 AM IST
ಮೈಸೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪಾದಯಾತ್ರೆ ಮೂಲಕ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿ ಗ್ಯಾರಂಟಿ ಯೋಜನೆಗಳನ್ನು ನಾಶಗೊಳಿಸಲು ಹೊರಟಿವೆ. ಆದರೆ ಈ ಜನಾಂದೋಲನ ಸಮಾವೇಶದ ಮೂಲಕ ಅವರ ಕತೆ ಮುಗಿಯುವುದು ಗ್ಯಾರಂಟಿ ಎಂಬು ದ ನ್ನು ಜನರು ತೋರಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕವನ್ನು ಸ್ವತ್ಛಗೊಳಿಸಲು ದೊಡ್ಡ ಮಟ್ಟದ ಜನಾಂದೋಲನ ರೂಪಿಸಲಾಗಿದೆ ಎಂದರು.
ಡಿಕೆಶಿ ಕಹಳೆಗೆ ಭೇಷ್ ಎಂದ ಸುರ್ಜೇವಾಲಾ
ಮೈಸೂರು: ಜನಾಂದೋಲನ ಸಮಾವೇಶದ ಉದ್ಘಾಟನೆ ಸಂದರ್ಭ ಕಾಂಗ್ರೆಸ್ ನಾಯಕರು ಕಹಳೆ ವಾದ್ಯ ಊದಿದರು.
ಡಿ.ಕೆ. ಶಿವಕುಮಾರ್ ಎಲ್ಲರಿಗಿಂತ ಜೋರಾಗಿ ಊದಿದ್ದು, ಜತೆಗಿದ್ದವರಿಗೆ ಅವರನ್ನು ಸರಿಗಟ್ಟಲು ಆಗಲಿಲ್ಲ. ಇದ ನ್ನು ಸೂಕ್ಷ್ಮವಾಗಿ ಗಮನಿಸು ತ್ತಿದ್ದ ಸುರ್ಜೇವಾಲಾ ಡಿಕೆಶಿ ಬಳಿ ತೆರಳಿ ಕೈಕುಲುಕಿ ಭೇಷ್ ಎಂದರು.
ಇತ್ತ ಪಶು ಸಂಗೋಪನೆ ಸಚಿವ, ಎಚ್.ಕೆ. ಪಾಟೀಲ್, ಮಹಮ್ಮದ್ ಹ್ಯಾರಿಸ್, ಜಮೀರ್ ಅಹಮ್ಮದ್ ಖಾನ್ ಕಹಳೆ ಊದಲು ತಿಣುಕಾ ಡಿದ್ದು ಕಂಡು ಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.