Udupi ಗೀತಾರ್ಥ ಚಿಂತನೆ- 4; ಗೀತೆ ಅಂದರೆ ಭಗವದ್ಗೀತೆ


Team Udayavani, Aug 12, 2024, 12:08 AM IST

Udupi ಗೀತಾರ್ಥ ಚಿಂತನೆ- 4; ಗೀತೆ ಅಂದರೆ ಭಗವದ್ಗೀತೆ

ಮೊದಲು ಬೆಳಕು ಅನಂತರ ಕತ್ತಲು. ಗುಣವೆಂದರೆ ಬೆಳಕು. ಬೆಳಕು ಹೋದದ್ದರಿಂದ ಕತ್ತಲೆ ಬಂತೇ ವಿನಾ ಕತ್ತಲೆ ಹೋದದ್ದರಿಂದ ಬೆಳಕು ಬರುವುದಲ್ಲ. ಗುಣ ವೃದ್ಧಿಸಿದಾಗ ದೋಷಗಳಿಗೆ ಸ್ಥಾನವೇ ಇಲ್ಲ. ಈ ಕಾರಣದಿಂದಲೇ ಬ್ರಹ್ಮಸೂತ್ರದಲ್ಲಿ “ಅಥಾಥೋ ಬ್ರಹ್ಮಜಿಜ್ಞಾಸಾ ಓಂ’ ಎನ್ನುವಾಗಲೂ ಗುಣಪೂರ್ಣನ ಜಿಜ್ಞಾಸೆ ಹೇಳಿ ಅನಂತರ ನಿರ್ದೋಷತ್ವವನ್ನು ಹೇಳುತ್ತಾರೆ.

ಮಂಗಲಾಚರಣೆ ಮಾಡುವ ಕಾರಣವೆಂದರೆ ನಮ್ಮಲ್ಲಿ (ಮಾನವರಲ್ಲಿ) ಏನಾದರೂ ದೋಷವಿದ್ದರೆ ಅವುಗಳ ನಿವಾರಣೆಗಾಗಿ. ಇಲ್ಲಿ ದೇವರನ್ನು ಏಕವಚನದಿಂದಲೂ ಗುರುವನ್ನು ಬಹುವಚನದಿಂದಲೂ ಕರೆಯುತ್ತಾರೆ. ವೇದವ್ಯಾಸರೂ, ಕೃಷ್ಣನೂ, ಲಕ್ಷ್ಮೀದೇವಿಯೂ ಹೀಗೆ ವಿವಿಧ ಗುರುಗಳಾದ ಕಾರಣ ಬಹುವಚನ ಪ್ರಯೋಗಿಸಿದ್ದಾರೆ. ಗುರುಗಳಿಗೆ ಅಷ್ಟು ಮಹತ್ವವಿರುವುದೂ ಇನ್ನೊಂದು ಕಾರಣ. “ಗೀತಾರ್ಥಂ’ ಎನ್ನುವಾಗ ಭಗವದ್ಗೀತೆಯೇ ಗೀತೆ ಎನ್ನುವ ಅರ್ಥದಲ್ಲಿ ಹೇಳಲಾಗಿದೆ. ಮುಂದಿನ ವಿಚಾರಗಳ ಪ್ರತಿಪಾದನೆಯ ಪೀಠಿಕೆಯಾಗಿ ಸರ್ವಶಾಸ್ತ್ರಗಳ ಮಂಗಲಾಚರಣೆಯನ್ನು ಮಂಗಲ ಶ್ಲೋಕದಲ್ಲಿ ಮಾಡಲಾಗಿದೆ.

ಆಚಾರ್ಯ ಮಧ್ವರು ಗೀತೆಯ ಗ್ರಂಥಕರ್ತರು ಎಂಬ ಕಾರಣದಿಂದ ವೇದವ್ಯಾಸರ ಅವತಾರದ ಹಿನ್ನೆಲೆಯನ್ನು ಹೇಳಿ ಗೀತಾರ್ಥ ಚಿಂತನೆ ನಡೆಸಿದರೆ, ಆಚಾರ್ಯ ಶಂಕರ ಮತ್ತು ಆಚಾರ್ಯ ರಾಮಾನುಜರು ಗೀತೆಯನ್ನು ಉಪದೇಶಿಸಿದವನು ಎಂಬ ಕಾರಣದಿಂದ ಕೃಷ್ಣಾವತಾರದ ಹಿನ್ನೆಲೆಯನ್ನು ಮೊದಲು ಹೇಳುತ್ತಾರೆ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.