![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 12, 2024, 8:58 PM IST
ಪೆರ್ಲ: ಎಣ್ಮಕಜೆ ಪಂಚಾಯತ್ನ ಶೇಣಿಯಿಂದ ನಾಲ್ಕು ಪಂಪುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಶೇಣಿ ಸದಾಶಿವ ಆಚಾರ್ಯ ಅವರ ಎರಡು ಪಂಪು, ರಘರಾಮ ಬೋರ್ಕರ್ ಮತ್ತು ಅಬ್ದುಲ್ಲ ಅವರ ತಲಾ ಒಂದೊಂದು ಪಂಪು ಕಳವುಗೈದ ಬಗ್ಗೆ ಬದಿಯಡ್ಕ ಪೋಲಿಸರಿಗೆ ದೂರು ನೀಡಲಾಗಿದೆ.
ಬೇಸಿಗೆಯಲ್ಲಿ ತೋಟಗಳಿಗೆ ನೀರು ಬಿಡಲು ಉಪಯೋಗಿಸುತ್ತಿದ್ದ ಪಂಪ್ ಗಳನ್ನು ಇಲ್ಲಿನ ತೋಟದ ಶೆಡ್ ಹಾಗೂ ಜನ ವಾಸ ಇಲ್ಲದ ಮನೆಯೊಳಗೆ ಇರಿಸಲಾಗಿತ್ತು.
ಈ ನಡುವೆ ಸ್ಥಳಕ್ಕೆ ತೆರಳಿದ ಪಂಪಿನ ವಾರೀಸುದಾರರಿಗೆ ಸ್ಥಳದಲ್ಲಿದ್ದ ಪಂಪ್ ಗಳನ್ನು ಕಳವುಗೈದ ಬಗ್ಗೆ ತಿಳಿದು ಬಂದಿತ್ತು. ಒಟ್ಟು ನಾಲ್ಕು ಪಂಪ್ಗಳಿಗೆ ಸುಮಾರು 80 ಸಾವಿರ ಬೆಲೆ ಬಾಳುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.