Controversy again:ಅಲೋಪಥಿ ಔಷಧದಿಂದ ಕೋಟ್ಯಂತರ ಸಾವು: ಬಾಬಾ ರಾಮದೇವ್
Team Udayavani, Aug 18, 2024, 6:20 AM IST
ಹೊಸದಿಲ್ಲಿ: ಅಲೋಪಥಿಕ್ ಔಷಧ ಬಗ್ಗೆ ಟೀಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ನ್ಯಾಯಾಂಗ ನಿಂದನೆ ಎದುರಿ ಸಿದ್ದ ಬಾಬಾ ರಾಮದೇವ್ ಈಗ ಮತ್ತೆ, ಅಲೋಪಥಿಕ್ ಔಷಧ ಪದ್ಧತಿಯನ್ನು ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ಮಾತನಾ ಡಿ, ವೈದ್ಯಕೀಯ ಸ್ವಾತಂತ್ರ್ಯವು ಈಗಲೂ ಕನಸಾಗೇ ಉಳಿದಿದೆ. ವಿಷಕಾರಿ ಅಲೋ ಪಥಿಕ್ ಔಷಧ ಸೇವಿಸಿ ಪ್ರತೀ ವರ್ಷ ಕೋಟ್ಯಂತರ ಜನ ಸಾಯುತ್ತಿದ್ದಾರೆಂದು ಆರೋಪಿಸಿದರು. 78ನೇ ಸ್ವಾತಂತ್ರ್ಯ ದಿನಾಚರಣೆಯಂದು ರಾಜಕೀಯ, ಶೈಕ್ಷ ಣಿಕ, ವೈದ್ಯಕೀಯ, ಆರ್ಥಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯದ ಜತೆಗೆ ಈ ರಾಷ್ಟ್ರದಲ್ಲಿ ಅನಾರೋಗ್ಯ, ಮಾದಕ ದ್ರವ್ಯ ಮತ್ತು ಕಾಮದಿಂದ ಸ್ವಾತಂತ್ರ್ಯ ವನ್ನು ತರಲು ಪತಂಜಲಿ ಪ್ರತಿಜ್ಞೆ ಮಾಡಿದೆ ಎಂದು ಬಾಬಾ ಹೇಳಿದರು.
ತಮ್ಮ ವಸಾಹತು ಸ್ಥಾಪಿಸಲು ಬ್ರಿಟಿಷರು ಜಗತ್ತಿನಾದ್ಯಂತ 10 ಕೋಟಿ ಜನರನ್ನು ಹತ್ಯೆ ಮಾಡಿದ್ದಾರೆ. ಅದೇ ರೀತಿ, ಇಸ್ಲಾಂ ಧರ್ಮದ ಹೆಸರಿನಲ್ಲಿ ಸಾಕಷ್ಟು ಜನರು ನಾಶವಾಗಿದ್ದಾರೆ ಎಂದ ರಾಮದೇವ್, ನಾವೆಲ್ಲರೂ ಯೋಗ ದಿಂದ ದೂರ ಸರಿಯುತ್ತಿರುವುದರಿಂದ ಅತ್ಯಾಚಾರ ಹೆಚ್ಚುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ
PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ
Congress-NC ಮೈತ್ರಿಗೆ ಪಾಕ್ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.