Nepal; ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಮೂವರು ಭಾರತೀಯರು ಕೊನೆಗೂ ಪತ್ತೆ
Team Udayavani, Aug 19, 2024, 8:21 AM IST
ಕಾಠ್ಮಂಡು: ನೇಪಾಳದ ನಾಗರಕೋಟ್ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಮೂರು ಭಾರತೀಯ ಪ್ರವಾಸಿಗರು ಮತ್ತು ಓರ್ವ ನೇಪಾಳಿ ಗೈಡ್ ನನ್ನು ಹತ್ತು ಗಂಟೆಗಳ ಬಳಿಕ ಪತ್ತೆ ಮಾಡಲಾಗಿದೆ.
ಟೂರಿಸ್ಟ್ ಗಳನ್ನು ನಿತಿನ್ ತಿವಾರಿ, ರಶ್ಮಿ ತಿವಾರಿ ಮತ್ತು ತನಿಶ್ ತಿವಾರಿ ಮತ್ತು ಅವರ ನೇಪಾಳಿ ಗೈಡ್ ಹರಿಪ್ರಸಾದ್ ಖರೆಲ್ ಅವರು ಭಕ್ತಪುರ ಜಿಲ್ಲೆಯ ನಾಗರಕೊಟ್ ಅರಣ್ಯದ ಮುಹಾನ್ ಪೊಖಾರಿ ರಾನಿ ಝುಲಾ ಪ್ರದೇಶದಲ್ಲಿ ನಾಪತ್ತೆಯಾಗಿದ್ದರು. ಈ ಪ್ರದೇಶವು ಕಾಠ್ಮಂಡುವಿನಿಂದ 30 ಕಿ.ಮೀ ಪೂರ್ವದಲ್ಲಿದೆ.
ಭಾರತೀಯ ಪ್ರವಾಸಿಗರು 30ರಿಂದ 40 ವರ್ಷದ ಪ್ರಾಯದವರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮೂರು ಗಂಟೆಯ ಸುಮಾರಿಗೆ ಪ್ರವಾಸಿಗರು ದಾರಿ ತಪ್ಪಿದ್ದರು. ಅಂದು ಮಧ್ಯರಾತ್ರಿ ರಕ್ಷಣಾ ತಂಡಗಳು ಪ್ರದೇಶಕ್ಕೆ ತಲುಪಿದವು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಣಿ ಜುಲಾ ಪ್ರದೇಶಕ್ಕೆ ಹೋಗುವ ದಾರಿಯನ್ನು ಪತ್ತೆ ಮಾಡಲಾಗದೆ ಅವರು ನಾಪತ್ತೆಯಾಗಿದ್ದಾರೆ. ಹೀಗಾಗಿ ದಾರಿ ತಪ್ಪಿ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಹಾಲ್ಹಲೆ ಖೌಪಾ ಪ್ರದೇಶದಲ್ಲಿ ಪತ್ತೆಯಾಗಿದ್ದು, ಜಿಗಣೆ ಕಡಿತದಿಂದ ಬಳಲುತ್ತಿದ್ದರು ಎಂದು ಚಾಂಗುನಾರಾಯಣ ಮೇಯರ್ ಜೀವನ್ ಖಾತ್ರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.