ಭಾರಿ ಮಳೆಗೆ ಕುಸಿದ ಶಾಲೆಯ ಅಡಿಪಾಯ… ಕೊಠಡಿಯೊಳಗೆ ನೀರು ನುಗ್ಗಿ ದಾಖಲೆಗಳು ನೀರುಪಾಲು
Team Udayavani, Aug 20, 2024, 8:57 AM IST
ಕುರುಗೋಡು: ರಾತ್ರಿ ಸುರಿದ ಭಾರಿ ಮಳೆಗೆ ಕುರುಗೋಡಿನ ಹರಿಕೃಪ ಕಾಲೋನಿಯಲ್ಲಿ ಸರ್ಕಾರಿ ಶಾಲೆ ಅಡಿಪಾಯ ಕುಸಿದು ಬಿದ್ದು ಪರಿಣಾಮ ಶಾಲಾ ಕೊಠಡಿಯ ನೆಲಹಾಸು ಬಂಡೆಗಳು ಕುಸಿದು ಕೊಠಡಿಯ ಒಳ ಇರುವ ಕಚೇರಿ ದಾಖಲೆಗಳು ಸೇರಿ ಅನೇಕ ಪರಿಕರಗಳು ಮಳೆ ನೀರು ಪಾಲಾಗಿವೆ.
2010 ನಲ್ಲಿ ಪ್ರಾರಂಭ ಗೊಂಡ ಶಾಲೆಯಲ್ಲಿ 1 ರಿಂದ 5 ತರಗತಿಗಳು ನಡೆಯುತ್ತಿವೆ.
ಶಾಲೆಯಲ್ಲಿ ಒಟ್ಟು 105 ಅಲೆಮಾರಿ ಬುಡಕಟ್ಟು ಜನಾಂಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶಾಲೆ ಕುಸಿಯಲು ಕಾರಣ:
ಗುಡ್ಡದ ಪಕ್ಕಲ್ಲಿರುವ ಶಾಲೆ ಇದಾಗಿದೆ. ಶಾಲೆಯ ಏರುಮತ್ತದಲ್ಲಿ ಖಾಲಿ ನಿವೇಶನದ ಲೇಔಟ್ ಇದೆ. ಲೇಔಟ್ ನ ಚರಂಡಿಗಳು ಹೊರಹೋಗಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ರಾತ್ರಿ ಸುರಿದ ಮಹಾ ಮಳೆಗೆ ಮಳೆ ನೀರಿನ ಒತ್ತಡಕ್ಕೆ ತಡೆಗೋಡೆಗಳು ಕುಸಿದು ಮಳೆನೀರೆಲ್ಲ ಸಂಪೂರ್ಣ ಶಾಲೆಯ ಆವರಣಕೆ ನುಗ್ಗಿವೆ. ಇದರ ಪರಿಣಾಮ ಶಾಲೆಯ ಕಟ್ಟಡ ಮಳೆನೀರು ಒತ್ತಡ ತಡೆಯದೆ ಶಾಲೆಯ ಅಡಿಯದಲ್ಲಿ ರಂಧ್ರ ಕೊರೆದು ಒಳಭಾಗದಲ್ಲಿ ಸುರಂಗ ಸೃಷ್ಟಿಸಿ ಶಾಲೆಗೆ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ
Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ
Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಮಾಡಿದ ಮಹಿಳೆ; ಎಫ್ಐಆರ್
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ
Chamarajanagara: ಲಂಚ ಪಡೆಯುತ್ತಿದ್ದ ಡಿಆರ್ಎಫ್ಒ ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.