Sri Krishna Story: ಶ್ರೀ ಕೃಷ್ಣಜನ್ಮಾಷ್ಟಮಿ ವಿಶೇಷ; ಜಗದೊಡೆಯನ ಬಾಲಲೀಲೆ


Team Udayavani, Aug 24, 2024, 6:40 AM IST

Sri-Krishna-2

ಆಧ್ಯಾತ್ಮಿಕ ನೆಲೆಯಲ್ಲಿ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದು ಶ್ರೀಕೃಷ್ಣ ಬಾಲಕನಾಗಿದ್ದಾಗಲೇ ಸಾಧಿಸಿ ತೋರಿಸಿದ್ದಾನೆ. ತಾಯಿ ಯಶೋದೆಗೆ ಇಂತಹ ಚಿಂತನೆ ನೀಡಿದ್ದಾನೆ. ಶ್ರೀ ಕೃಷ್ಣ ಮಣ್ಣು ತಿಂದ ಎನ್ನುವುದು ಪ್ರಚಲಿತವಾದ ಕಥೆ. ಅದರ ನೀತಿ ಸೊಗಸಾಗಿದೆ.

ಶ್ರೀ ಕೃಷ್ಣ ಮಣ್ಣು ತಿಂದ, ಅಮ್ಮನಿಗೆ ತಿಳಿಯುತ್ತದೆ. ಕಟ್ಟಿ ಹಾಕಿದಳು. ಕಟ್ಟಿ ಹಾಕುವಾಗ ಅಲ್ಲೇ  ಬಿದ್ದಿರುವ ಎರಡು ಅಂಗಲದ ಹಗ್ಗವನ್ನು ತೆಗೆದುಕೊಂಡು ಬಂದು ಪುಟ್ಟ ಕೈಗಳನ್ನು ಕಟ್ಟಲು ಹೊರಟಳು. ಆಗ ಕೃಷ್ಣನನ್ನು ಕಟ್ಟಲು ಆಗಲಿಲ್ಲ. ಆ ಹಗ್ಗಕ್ಕೆ ಮತ್ತೆರೆಡು ಅಂಗುಲ ಸೇರಿಸಿದಳು ಆಗಲೂ ಆಗಲಿಲ್ಲ.
ಪಕ್ಕದ ಮನೆಯಿಂದ ಇನ್ನೆರೆಡು ಅಂಗುಲ ಹಗ್ಗ ತಂದು ಕಟ್ಟಿದರೂ ಆಗಲಿಲ್ಲ. ಗೋಕುಲದಲ್ಲಿರುವ ಎಲ್ಲ ಗೋವುಗಳಿಗೆ ಕಟ್ಟಿರುವ ಹಗ್ಗ ಬಿಚ್ಚಿ ತಂದರೂ ಎರಡು ಅಂಗುಲ ಕಡಿಮೆಯೇ ಆಗುತ್ತಾ ಬಂತು. ಇದು ಕೃಷ್ಣನ ವೈಚಿತ್ರ. ಆದರೆ ಯಶೋದೆಗೆ ಆಶ್ಚರ್ಯ. ಈ ಪುಟ್ಟ ಕೈಗಳನ್ನು ಕಟ್ಟಿ ಹಾಕಲು ಎಷ್ಟು ಹಗ್ಗ ತಂದರೂ ಎರಡೇ ಅಂಗುಲ ಕಡಿಮೆ ಆಗುವುದು. ಒಂದು, ಮೂರು ಅಲ್ಲ, ನಾಲ್ಕು ಅಲ್ಲ. ಆ ದೃಷ್ಟಿಯಲ್ಲಿ ಯಶೋದಾ ಯೋಚಿಸುತ್ತಿದ್ದಂತೆ ತನ್ನ ತಪ್ಪು ಅರಿವಾಯಿತು.

ಕೃಷ್ಣ ನನ್ನ ಮಗ ಮಾತ್ರವಲ್ಲ, ಜಗದೊಡೆಯನೇ ನನ್ನ ಮಗನಾಗಿ ಬಂದಿದ್ದಾನೆ ಎಂಬ ಪ್ರೀತಿ ಬಂತು. ಆಗ ಕೃಷ್ಣ ಯಶೋದೆಗೆ ಮೊದಲು ತೆಗೆದುಕೊಂಡ ಎರಡು ಅಂಗುಲದ ಹಗ್ಗದಲ್ಲೇ ಕಟ್ಟಲು ಸಿಕ್ಕಿದ. ಇದು ಶ್ರೀ ಕೃಷ್ಣನ ಲೀಲೆ. ಯಶೋದೆಗೆ ಅಷ್ಟರ ವರೆಗೆ ನನ್ನ ಮಗನೆಂಬ ಪ್ರೀತಿ ಇತ್ತು. ಜತೆಗೆ ಕೃಷ್ಣ ದೇವರು ಎಂಬ ತಿಳಿವಳಿಕೆ ಇರಲಿಲ್ಲ. ಆದರಿಂದ ಎರಡಂಗುಲ ಕಡಿಮೆ ಆಗಿದೆ ಎಂದರೆ ಭಗವಂತನಿಗಿಂತ ಭಿನ್ನವಾದ ವಸ್ತವಿನಲ್ಲಿ ಅವಳಲ್ಲಿ ವೈರಾಗ್ಯ ಇರಲಿಲ್ಲ ಎಂಬುದು ಒಂದಂಗುಲ. ಭಗವಂತ(ಕೃಷ್ಣ) ದೊಡ್ಡವನು ಎಂಬ ತಿಳಿವಳಿಕೆಯಿಂದ ಕೂಡಿದ ಪ್ರೀತಿ ಇರಲಿಲ್ಲ. ಇದನ್ನು ತಿಳಿಸಲು ಕೃಷ್ಣ ಈ ನಾಟಕ ಮಾಡಿದ.

ಜಗದೊಡೆಯ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಪ್ರೀತಿ ಜಾಸ್ತಿಯಾಗಿ ಭಕ್ತಿ ಹೆಚ್ಚಾಯಿತು. ವೈರಾಗ್ಯನೂ ಬಂತು, ಭಗವಂತನ ಜ್ಞಾನ ಸಹಿತವಾದ ಭಕ್ತಿಯೂ ಬಂತು. ನಾವು ದೇವನೆದುರು ನಿಂತಾಗ ಅವನು ಲೀಲಾಮಾನುಷ ವಿಗ್ರಹ. ಸರ್ವೋತ್ತಮನಾದರೂ ಜಗತ್ತಿನ ಏಳಿಗೆಗಾಗಿ ಪುಟ್ಟ ಬಾಲಕನಾಗಿ ಬಂದ.

ಡಾ| ವಂಶಿಕೃಷ್ಣ ಆಚಾರ್ಯ ಪುರೋಹಿತ್‌
ನಿರ್ದೇಶಕ, ತಣ್ತೀಸಂಶೋಧನ ಸಂಸ್ಥೆ, ಉಡುಪಿ.

ಟಾಪ್ ನ್ಯೂಸ್

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 5ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 5ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.