Bangla:ಹಿಂದೂ, ಮುಸ್ಲಿಮರಿಂದ ಢಾಕೇಶ್ವರಿ ದೇಗುಲ ರಕ್ಷಣೆ
Team Udayavani, Aug 25, 2024, 6:50 AM IST
ಢಾಕಾ: ಇತ್ತೀಚಿನ ವಿದ್ಯಾರ್ಥಿಗಳ ಪ್ರತಿ ಭಟನೆ ವೇಳೆ ಉಂಟಾದ ಹಿಂಸಾಚಾರ ದಲ್ಲಿ ಬಾಂಗ್ಲಾದೇಶದ ಶತಮಾನಗಳಷ್ಟು ಹಳೆಯದಾದ ಢಾಕೇಶ್ವರಿ ದೇಗುಲ ವನ್ನು ಅನೇಕ ಹಿಂದೂಗಳು ಮತ್ತು ಸ್ಥಳೀಯ ಮುಸ್ಲಿಮರು ಒಟ್ಟುಗೂಡಿ ಕಾಯ್ದಿದ್ದಾರೆ. ಢಾಕೇಶ್ವರಿ ದೇಗುಲ ದಿಂದಾಗಿಯೇ ನಗರಕ್ಕೆ ಢಾಕಾ ಎಂಬ ಹೆಸರು ಬಂತು ಎಂದು ಹೇಳ ಲಾಗುತ್ತದೆ.
ಸರಕಾರಿ ವಿರೋಧಿ ಪ್ರತಿಭಟನೆಗಳು ಆ.5ರಂದು ತೀವ್ರಗೊಂಡಿತು. ಅಂದು ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಭಾರತಕ್ಕೆ ಓಡಿ ಹೋದರು. ಎಲ್ಲ ಕಡೆ ಹಿಂಸಾಚಾರವೇ ಇತ್ತು. ನಾನು ಆಗ ದೇಗುಲದಲ್ಲೇ ಇದ್ದೆ. ನಮ್ಮ ಹಳೆಯ ದೇಗುಲ ಮತ್ತು ಮೂರ್ತಿಗಳ ರಕ್ಷಣೆ ಕುರಿತು ಆತಂಕಿತನಾಗಿದ್ದೆ. ದೇಗುಲ ಸಮಿತಿ ಸದಸ್ಯರು ಹಾಜರಿದ್ದರು. ನಾವು ಬಾಗಿಲು ಬಂದ್ ಮಾಡಿದೆವು. ದೇವಾ ಲಯದ ಮುಖ್ಯ ಗೇಟ್ ಕೂಡ ಬಂದ್ ಮಾಡಿದೆವು ಎಂದು ಮುಖ್ಯ ಅರ್ಚಕ ಅಶಿಮ್ ಮೈತ್ರೋ ಹೇಳಿದ್ದಾರೆ.
ಸುರಕ್ಷತೆಗೆ ಪೊಲೀಸರು ಇರಲೇ ಇಲ್ಲ. ಎಲ್ಲವೂ ಅಸ್ತವ್ಯಸ್ತವಾಗಿತ್ತು. ಆಗ ಸ್ಥಳೀಯ ಮುಸ್ಲಿಮರು ಮತ್ತು ಹಿಂದೂಗಳು ಒಂದುಗೂಡಿ ದೇಗುಲದ ರಕ್ಷಣೆಗೆ ನಿಂತರು ಎಂದು ಅರ್ಚಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.