UV Fusion: ಕಿರಿಯಾಡಿಯ ಹಿರಿಯ ದೇವಾಲಯದ ಕಥೆ…


Team Udayavani, Aug 25, 2024, 3:06 PM IST

10-uv-fusion

ನಾವು ಮಹಾಭಾರತ ಕಥೆಯನ್ನು ಕೇಳಿರುತ್ತೇವೆ, ಓದಿರುತ್ತೇವೆ. ಅದರಲ್ಲಿ ಪಾಂಡವರೂ ಮತ್ತು ಕೌರವರು ಪಗಡೆ ಆಟವಂತೂ ಒಮ್ಮೆ ಮೈ ಜುಮ್‌ ಎನ್ನುವಂತಿದೆ. ಹೇಗೆ ಶಕುನಿಯು ಮೋಸದ ಪಗಡೆ ಆಡಿ ಪಾಂಡವರನ್ನು ಸೋಲಿಸಿ ವನವಾಸಕ್ಕೆ ಕಳುಹಿಸಿದನು ಎಂದು.

ಪಾಂಡವರು ವನವಾಸಕ್ಕೆ ಹೋಗುತ್ತಾರೆ. ಅವರು ಇಡೀ ಭಾರತ ದೇಶವನ್ನು ಸುತ್ತಿ ಬರುತ್ತಾರೆ ಎಂದು ಹೇಳುವುದು ಇದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮಕ್ಕೆ ಬಂದಿರುತ್ತಾರೆ  ಎಂಬ ನಂಬಿಕೆ ಇದೆ.ಇದಕ್ಕೆ ಪ್ರತೀತಿ,ಕಥೆ,ಗ್ರಾಮದ ಹೆಸರು ಸಾಕ್ಷಿ ವಿನಃ ಯಾವುದೇ ಲಿಖೀತ ದಾಖಲೆಗಳು ಇಲ್ಲ.

ನಾನು ಮೊದಲೇ ಹೇಳಿದಂತೆ ಉಜಿರೆ ಗ್ರಾಮದಿಂದ 3 ಕಿ.ಮೀ ಹೋದಾಗ ಕಿರಿಯಾಡಿ ಎಂಬ ರಸ್ತೆಯಲ್ಲಿ ಒಂದು ಶಿವ ದೇವಾಲಯವಿದೆ. ಅಲ್ಲಿಂದ ಸ್ವಲ್ಪ ದೂರ ಹೋದರೆ ಸಿಗುವುದೇ ಭೀಮ ಗುಡ್ಡೆ.ಪ್ರತೀತಿಗಳ ಪ್ರಕಾರ ಹಿಂದೆ ಪಾಂಡವರು ವನವಾಸಕ್ಕೆ ಬಂದು ಇದೇ ಭೀಮ ಗುಡ್ಡೆಯಲ್ಲಿ ವಾಸಿಸುತ್ತಿದ್ದರು. ಆಗ ಜನವಸತಿ ಕಡಿಮೆ ಇತ್ತೋ  ಏನೋ ತಿಳಿಯದು.ಅಲ್ಲಿನ ಜನ ಆ ಸ್ಥಳಕ್ಕೆ ಹೆಸರಿಟ್ಟಿದ್ದರೋ ತಿಳಿಯದು. ಆದರೆ ಭೀಮನ ಬಳಗ ಬಂದು ಅಲ್ಲಿ ನೆಲೆಸಿದ ಕಾರಣ ಅವನ ಹೆಸರು ನಾಮಕರಣ ಮಾಡಿದ್ದರು, ಎಂದು ಜನ ಹೇಳುತ್ತಾರೆ.

ಅಲ್ಲಿನ ಕಥೆಯಂತೆ ಭೀಮನ ಸಂಗಡಿಗರು ಒಂದು ದಿನ ಅಲ್ಲಿಯ ತಂಗಿದ್ದರು ಹಾಗೂ ಅಲ್ಲಿಯೇ ತಮ್ಮ ಆಹಾರ ತಯಾರಿಸಿಕೊಂಡಿದ್ದರು ಎಂಬ ನಂಬಿಕೆಯು ಇದೆ. ಆ ಸಮಯದಲ್ಲಿ ನೀರಿನ ಮೂಲಗಳಾದ ಕೆರೆ, ಬಾವಿಗಳು ಇರಲ್ಲಿಲ. ಹುಡುಕಾಡುತ್ತ ಬಂದ ಭೀಮ ಕಿರಿಯಾಡಿ ಎಂಬಲ್ಲಿ ತನ್ನ ಒಂದು ಕೈಯಿಂದ ಮಣ್ಣನ್ನು ಒಂದೇ ಬಾರಿ ಅಗೆದಾಗ ಅಲ್ಲಿ ನೀರು ಸಿಕ್ಕಿತ್ತು. ಅದನ್ನು ಹೀಗ ಸರಸ್ವತಿ ಕೆರೆ ಎಂದು ಕರೆಯುತ್ತಾರೆ.

ಅವರು ನಿರ್ಮಿಸಿದ ಆ ಕೆರೆ ಕೈಯಲ್ಲಿ ಗುದ್ದಿದಂತೆ ಕಾಣುತ್ತದೆ. ವರ್ಷ ಪೂರ್ತಿ  ನೀರು ತುಂಬಿರುತ್ತದೆ. ಕಾಲಕ್ರಮೇಣ ಅದೇ ಕೆರೆಯಲ್ಲಿ ಸರಸ್ವತಿ ದೇವಿ ಸ್ನಾನಕ್ಕೆ ಬರುತ್ತಾರೆ ಎಂಬ ನಂಬಿಕೆ ಹುಟ್ಟಿಕೊಂಡಿತ್ತು.

ಶಿವಲಿಂಗ ಉದ್ಭವಾಯಿತು ಎಂಬ ನಂಬಿಕೆ ಇದೆ.ಅದೇ ಶಿವಲಿಂಗಕ್ಕೆ ಗುಡಿ ಕಟ್ಟಿ ಪೂಜಿಸಲಾಗುತ್ತಿತ್ತು. ಶಿವಲಿಂಗಕ್ಕೆ ಪ್ರತಿದಿನ ಸರಸ್ವತಿ ಕೆರೆಯಿಂದ ನೀರು ತಂದು ಅಭಿಷೇಕ ಮಾಡುತ್ತಾರೆ. ವಿಶೇಷ ದಿನಗಳಾದ ಆಟಿ ಅಮಾವಾಸ್ಯೆ, ಶಿವರಾತ್ರಿ, ಸೋಮವಾರ ವಿಶೇಷ ಪೂಜೆ ನಡೆಯುತ್ತದೆ.

ಇಲ್ಲಿ ಶಿವ, ಗಣೇಶ,ಅನ್ನಪೂರ್ಣೆ ಮುಂತಾದ ದೇವರ ಗುಡಿಗಳಿವೆ. ಪ್ರತಿದಿನ ದೇವರಿಗೆ ಪೂಜೆ ನಡೆಯುತ್ತದೆ.ಕಾಲಕ್ರಮೇಣ ಜನರ ಕೈಯಲ್ಲಿ ದೇವರ ಕೆಲಸವಾಗುವಂತೆ ಜೀರ್ಣೋದ್ಧಾರ  ಕ್ರಿಯೆಯೂ ನಡೆಯಿತು. ಪ್ರತಿವರ್ಷವು ರಥೋತ್ಸವ ಮಾಡಿ ಸಂಭ್ರಮ ಪಡುತ್ತಾರೆ.  ಪ್ರಕೃತಿ ಸೌಂದರ್ಯ ಹೇಳುವುದೇ ಬೇಡ  ಗಿಡಮರಗಳ ನಡುವೆ ದೇವಾಲಯ. ದೇವಾಲಯದ ಎದುರು ಗದ್ದೆಗಳು, ಆಹಾರಕ್ಕಾಗಿ ಬಂದ ಚಿಲಪಿಲಿ ಹಕ್ಕಿಗಳು,ಮೇವಿಗಾಗಿ ಬಂದ ದನ ಕರುಗಳು, ಹಸಿ ಹಸಿರಾಗಿಬಿಟ್ಟ ಚಿಗುರುಗಳು, ಪರಿಮಳ ಸುರಿಸೊ ಹೂವುಗಳು, ಇವುಗಳನ್ನು ನೋಡುವಾಗ ಹಿಂದೆ ನಮ್ಮ ಮುತ್ತಜ್ಜಿ ಮುತ್ತಜ್ಜನ ಕಾಲದ  ಪ್ರಕೃತಿ ನೋಡುವಂತೆ ಕಾಣುತ್ತದೆ.

ಭಕ್ತರು ದೇವಾಲಯದ ಸುತ್ತಮುತ್ತ ಹಾಗೆ ತಮ್ಮ ಪರಿಸರ ಕಾಪಾಡಿ ಮನಸ್ಸಿಗೆ ದೇಹಕ್ಕೆ ಸಂತೋಷ ಕೊಡುವ ಸ್ಥಳವಾಗಿ ಕಂಡು ಬರುವುದೇ ಈ ಕಿರಿಯಡಿ ದೇವಾಲಯ.

-ಕಾವ್ಯ,

  ಉಜಿರೆ

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.