Anklets: ಮನಸೆಳೆವ ಕಾಲ್ಗೆಜ್ಜೆ


Team Udayavani, Aug 25, 2024, 4:05 PM IST

13-anklets

ಹೆಣ್ಣು ಮಕ್ಕಳ ಮನ ಗೆಲ್ಲುವ ಅದ್ಭುತವಾದ ಆಯುಧ ಎಂದರೆ ಅದು ಕಾಲ್ಗೆಜ್ಜೆ. ಘಲ್‌ ಎಂಬ ಶಬ್ದದಿಂದ ಆವೃತವಾದ ಗೆಜ್ಜೆ ಕಾಲಿನ ಪ್ರತೀಕವಾದರೆ,ಆ ಪಾದದ ಸೌಂದರ್ಯದಿಂದ ಹೆಣ್ಣಿನ ಜೀವನವೇ ಆಭರಣವಾಗುತ್ತದೆ.

ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಎಂದರೆ ಅಪಾರವಾದ ಪ್ರೀತಿ ಇರುವುದು ಸಹಜ. ಹುಟ್ಟಿನಿಂದಲೂ ಹೆಣ್ಣು ಗೆಜ್ಜೆಯ ನಾದಕ್ಕೆ ಮಾರು ಹೋಗುತ್ತಾಳೆ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಕುಣಿಯುವಂತಹ ಕನ್ಯೆಯನ್ನು ನೋಡಿದರೆ ಆ ಗೆಜ್ಜೆಯ ಸಪ್ಪಳಕ್ಕೆ ರೋಮಾಂಚನವಾಗುವುದಂತು ಖಂಡಿತ. ಚಿಕ್ಕ ಮಕ್ಕಳಿದ್ದಾಗ ಹೆಣ್ಣು ಮಗುವಿಗೆ ಗೆಜ್ಜೆ ತೊಡಿಸಿ ಖುಷಿ ಪಡುತ್ತಾರೆ. ಆ ಮಗುವಿನ ಕಾಲ ಸಪ್ಪಳ  ಮನೆ ತುಂಬಾ ಸದ್ದು ಮಾಡುತ್ತಿದ್ದರೆ ಮನೆ ಮಂದಿಗೆಲ್ಲ ಸಂತಸ ತುಂಬಿರುವುದು ಎನ್ನಬಹುದು.

ಗೆಜ್ಜೆ ಕೇವಲ ಪಾದ ಶೃಂಗಾರಕ್ಕೆ ಮಾತ್ರವಲ್ಲ, ಸಂತೋಷವು ಅಡಗಿದೆ.ನಮ್ಮ ಭಾರತೀಯ ಶಾಸ್ತ್ರದಲ್ಲಿ ಕಾಲ್ಗೆಜ್ಜೆಗೂ ಮಹತ್ವವಿದೆ. ವಿವಾಹವಾಗಿ ಪತಿಯ ಮನೆಗೆ ಕಾಲಿಟ್ಟ ವಧುವಿಗೆ ಗೆಜ್ಜೆ ತೊಡಿಸುವ ಪದ್ಧತಿಯು ಇದೆ. ಇದರಿಂದ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ ಎಂಬ ವಾಡಿಕೆ ಇದೆ.

ಅದಲ್ಲದೆ ಕಾಲ್ಗೆಜ್ಜೆಯ ಶಬ್ಧ ಮನೆಯನ್ನು ಪ್ರವೇಶಿಸುವಾಗ ಸಕಾರಾತ್ಮಕ ಕ್ರಿಯೆಯನ್ನು ತಡೆಯುತ್ತದೆ ಎಂಬ ನಂಬಿಕೆಯೂ ಇವೆ. ಗೆಜ್ಜೆ ಹೆಣ್ಣಿನ ಕಾಲಿನ ಬಲವನ್ನು ಹೆಚ್ಚಿಸುತ್ತದೆ ಹಾಗೂ ಪವಿತ್ರವಾಗಿದ್ಯಟ್ಟಿರುತ್ತದೆ.  ಗೆಜ್ಜೆಗಳಿಲ್ಲದ ಕಾಲುಗಳು ಸಂಗೀತವೇ ಇಲ್ಲದ ಸಾಹಿತ್ಯದಂತೆ  ಎಂಬ ಮಾತಿದೆ. ಯಾಕೆಂದರೆ ಹೆಣ್ಣಿನ ನುಣುಪಾದ ಆ ನಾಜೂಕು ಪಾದಕ್ಕೆ ಬೆಳ್ಳಿಯ ಸರಪಳಿ ಅಂಟಿ ನಾದ ಹೋರಾಡಿಸುವಾಗ ನಾಲ್ಕೆ ನಾಲ್ಕು ಗೆಜ್ಜೆಗಳು ಬೆಳ್ಳಿಯ ಪಾದವನ್ನು ಸೊಗಸಾಗಿ ಕಾಣುತ್ತದೆ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ  ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆಯ ವ್ಯಾಮೋಹವು ತೀರಾ ಕಡಿಮೆಯಾಗಿದೆ. ಇಂದಿನವರು ಗೆಜ್ಜೆಯ ಬದಲಾಗಿ ಕಪ್ಪು ಬಣ್ಣದ ಧಾರದ ಮೇಲೆ ವ್ಯಾಮೋಹವನ್ನು ಹೊಂದಿದ್ದಾರೆ. ಗೆಜ್ಜೆ ಕಟ್ಟಿದ ಆ ಸುಂದರವಾದ ಪಾದಗಳನ್ನು ನೋಡಿದರೆ ಹೃದಯದ ನಾಡಿ ಮಿಡಿತಗಳು ಸುದ್ದಿಯಾಗುವುದು. ಅದೆಷ್ಟೋ ಪಾದಗಳು ಕಾಲ್ಗೆಜ್ಜೆ ತೊಡಿಸದೆ ಇದ್ದು ಕಾಲುಗಳು ಸದ್ದಿಲ್ಲದೆ ಮೌನವಾಗಿ ಬಿಟ್ಟಿದೆ. ಇದರಿಂದ ಭಾರತೀಯ ಸಂಸ್ಕೃತಿಯಲ್ಲಿ ಗೆಜ್ಜೆಯ ಮಹತ್ವ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭೂಮಿಯಲ್ಲಿ ಸಂಸ್ಕೃತಿ ಬೆಳೆಯಬೇಕಾದರೆ ಕಾಲ್ಗೆಜ್ಜೆಯ ಜತೆಗೆ ಇನ್ನಿತರ ಸಂಪ್ರದಾಯವನ್ನು ಅಳವಡಿಸಿಕೊಂಡರೆ ಭಾರತ ದೇಶವು ಉತ್ತಮ ಆಚಾರ ವಿಚಾರ, ಪದ್ಧತಿಗಳಿಂದ ಮುಂದೂಡಬಹುದು.

- ಆಶಾದಾಸಪ್ಪ ನಾಯ್ಕ

ಉಡುಪಿ

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.