Tirupati ತಿರುಮಲದಲ್ಲಿ ಜಲಸಂಕಷ್ಟ: ಮಿತಬಳಕೆಗೆ ಟಿಟಿಡಿ ಮನವಿ
Team Udayavani, Aug 26, 2024, 6:55 AM IST
ತಿರುಮಲ: ತಿರುಮಲದಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಮುಂದಿನ 130 ದಿನಗಳವರೆಗಷ್ಟೇ ನೀರಿನ ಲಭ್ಯತೆಯಿರಲಿದೆ ಎಂದು ವರದಿಯಾಗಿದೆ. ಈ ಬಿಕ್ಕಟ್ಟು ನಿವಾರಣೆಗೆ ಕಲ್ಯಾಣಿ ಅಣೆಕಟ್ಟಿ ನಿಂದ ನಿತ್ಯ 95 ಲಕ್ಷ ಲೀ. ನೀರು ತೆಗೆದು ಕೊಳ್ಳಲಾಗುವುದು ಎಂದು ತಿರು ಮಲ ತಿರುಪತಿ ದೇವಸ್ಥಾನ ಸಂಸ್ಥೆ (ಟಿಟಿಡಿ)ಯ ಕಾರ್ಯನಿರ್ವಾಹಕ ಅಧಿ ಕಾರಿ ಜಿ.ಶ್ಯಾಮಲಾ ರಾವ್ ಶನಿ ವಾರ ಹೇಳಿದ್ದಾರೆ. ಜತೆಗೆ ನೀರು ಪೂರೈಕೆ ಗಾಗಿ 40 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಮುಂಗಾರು ಮಳೆ ವೈಫಲ್ಯವಾದ ಹಿನ್ನೆಲೆಯಲ್ಲಿ ತಿರುಮಲದ ಸುತ್ತಲಿನ ಪಾಪ ವಿನಾಶನಂ, ಗೋಗರ್ಭ, ಆಕಾಶ ಗಂಗಾ, ಕುಮಾರಧಾರ -ಪಶುಪುಧಾರಾ ಸೇರಿ ಹಲವು ಅಣೆಕಟ್ಟುಗಳು ಕ್ರಮೇಣ ಡೆಡ್ ಸ್ಟೋರೇಜ್ಗೆ ಇಳಿಯಲಿವೆ. ಈ ಅಣೆಕಟ್ಟುಗಳಲ್ಲಿ ಈಗ 173 ಕೋಟಿ ಲೀ.ನಷ್ಟು ನೀರಿದೆ. ನಿತ್ಯ ತಿರುಮಲಕ್ಕೆ 1.58 ಕೋಟಿ ಲೀ. ನೀರು ಅಗತ್ಯವಿದೆ.
ತಿರುಮಲಕ್ಕೆ ಪ್ರಮುಖ ಜಲಮೂಲ ವಾಗಿರುವ ಕಲ್ಯಾಣಿ ಅಣೆಕಟ್ಟಿನಲ್ಲೂ ಪ್ರಸ್ತುತ 212 ಕೋಟಿ ಲೀ. ನೀರು ಲಭ್ಯವಿ ದೆ. ಹಾಗಾಗಿ ಮಿತವಾಗಿ ನೀರು ಬಳಸಿದರೂ 130 ದಿನಗಳಷ್ಟು ಮಾತ್ರ ಲಭ್ಯವಿರಲಿದೆ. ಆದ್ದರಿಂದ ತಿರುಮಲದ ಜನತೆ ಮಿತವಾಗಿ ನೀರು ಬಳಸಬೇ ಕೆಂದು ಟಿಟಿಡಿ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Test Cricket : ಮೆಂಡಿಸ್ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.