Udupi ಗೀತಾರ್ಥ ಚಿಂತನೆ-19: ದೇವರಿಚ್ಛೆಯ ಅರಿವು ಬರಲು ಸತತ ಜಿಜ್ಞಾಸೆ


Team Udayavani, Aug 27, 2024, 11:57 PM IST

Udupi ಗೀತಾರ್ಥ ಚಿಂತನೆ-19: ದೇವರಿಚ್ಛೆಯ ಅರಿವು ಬರಲು ಸತತ ಜಿಜ್ಞಾಸೆ

“ವೃತ್ತಿ’ ಎನ್ನುವುದಕ್ಕೆ ಮನೋವೃತ್ತಿ ಎಂಬರ್ಥವಿದೆ. ಈಗ ವೃತ್ತಿ ಎನ್ನುವುದನ್ನು “ಉದ್ಯೋಗ’ ಎಂಬರ್ಥದಲ್ಲಿ ಕಾಣುತ್ತೇವೆ. ಮನೋವೃತ್ತಿ ಎಲ್ಲ ಪ್ರಾಣಿಗಳಿಗೂ ಅನ್ವಯ. ಪ್ರತಿಯೊಂದು ಪ್ರಾಣಿಯೂ (ಜೀವಿಗಳೂ) ಕರ್ಮ ಮತ್ತು ಸ್ವಭಾವಕ್ಕೆ ತಕ್ಕುದಾಗಿ ವ್ಯವಹರಿಸುತ್ತವೆ. ಸರ್ವಜೀವಿಗಳ ಉದ್ಧಾರವನ್ನುದ್ದೇಶಿಸಿ ಭಗವಂತ ವೇದವ್ಯಾಸರಾಗಿ ಅವತರಿಸಿದ ಎಂದದ್ದು ಇದೇ ಕಾರಣಕ್ಕೆ.

ಪ್ರಾಣಿ, ಪಕ್ಷಿಗಳಿಗೂ ಮಾನಸಿಕ ವೃತ್ತಿ ಇದ್ದೇ ಇರುತ್ತದೆ. ಇದರ ಆಧಾರದಲ್ಲಿಯೇ ಆ ಜೀವ ವಿಕಾಸಗೊಳ್ಳುತ್ತ ಮುಂದುವರಿದು ಮನುಷ್ಯನಾಗಿ ಮತ್ತೆ ಮೋಕ್ಷದತ್ತ ಪಯಣಿಸುತ್ತದೆ. ಇದಕ್ಕೆ ಪೂರಕವಾಗಿ ಧರ್ಮಶಾಸ್ತ್ರಗಳು ಹೇಳಲ್ಪಟ್ಟಿವೆ. ಅವರವರ ಯೋಗ್ಯತೆಗೆ ಅನುಸಾರವೇ ಅವರವರ ಚಿಂತನೆ ಮೊಳಕೆಯೊಡೆಯುತ್ತವೆ.

ರಾವಣನ ಆಸ್ಥಾನದಲ್ಲಿಯೇ ವಿಭೀಷಣನಿದ್ದರೂ ಇಬ್ಬರ ಚಿಂತನೆಗಳು ಭಿನ್ನ ಭಿನ್ನ ಆಗಿದ್ದವು. ಏಕೆ ಎಂದು ಕೇಳಿದರೆ ಆಯಾ ಜೀವದ ಯೋಗ್ಯತೆ ಕಾರಣ. ಒಳ್ಳೆಯವರೂ ಕರ್ಮದ ಕಾರಣದಿಂದ ದಾರಿ ತಪ್ಪುವುದಿದೆ, ಆದರೆ ಕೊನೆಗೆ ತನ್ನ ಸ್ವಭಾವಕ್ಕೆ ಮರಳುತ್ತಾರೆ. ದೇವರ ಇಚ್ಛೆಯನ್ನು ಅರಿಯಲು ವಿಮರ್ಶೆ (ಚಿಂತನೆ) ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮಿಂದ ಭಗವಂತ ಏನನ್ನು ಮಾಡಲು ಉದ್ದೇಶಿಸಿದ್ದಾನೆ ಎಂಬ ಚಿಂತನೆ ಸತತ ಇರಬೇಕು. ನಾವು ಮಾಡುವ ಕಾರ್ಯ ವಿಹಿತವೂ, ಸತ್ಕಾರ್ಯವೂ ಆಗಿರಬೇಕು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.