Childhood Memories: ನೆನಪುಗಳನ್ನು ಮನದಾಳದಿ ಬಚ್ಚಿಡೋಣ..


Team Udayavani, Aug 28, 2024, 3:44 PM IST

18-uv-fusion

ನೆನಪು ಎಂಬುದು ಅಮೂಲ್ಯವಾದಂತದು. ಆ ನೆನಪುಗಳನ್ನು ಬೇರೆ ಬೇರೆ ರೀತಿಯಲ್ಲಿ ಉಳಿಸುವ ಪ್ರಯತ್ನ ಮಾಡುತ್ತೇವೆ. ನೆನಪುಗಳು ಬರಿ ನೆನಪಾಗಿಯೆ ಉಳಿದು ಬಿಡುತ್ತದೆ. ನಾವು ಕಳೆದ ಆ ಕ್ಷಣಗಳು ಬೇಕೆಂದರು ಮರಳಿ ಬಾರದು.

ಬಾಲ್ಯದ ದಿನಗಳಲ್ಲಿ ಬಹಳಷ್ಟು ಅನುಭವಗಳು ನಮ್ಮ ಜೀವನದಲ್ಲಿ ನಡೆದಿರುತ್ತದೆ. ಆ ಸುಂದರ ಕ್ಷಣಗಳನ್ನು ಒಂದೊಂದು ರೀತಿಯಲ್ಲಿ ನೆನಪು ಉಳಿಯುವಂತೆ ಮಾಡುತ್ತದೆ.

ಇನ್ನು ನಮ್ಮ ಸುಂದರ ಅನುಭಗಳ ನೆನಪಿಗಾಗಿ ಹೆಚ್ಚಾಗಿ ಗೀಚುವ ವಸ್ತು ಅಂದರೆ ಬೆಂಚು. ಬೆಂಚು ಕಂಡರೆ ಸಾಕು ನಮ್ಮ ಮನಗಳಲ್ಲಿ ಇಲ್ಲ ಸಲ್ಲದ ಕವಿತೆಗಳು, ನಮ್ಮಹೆಸರುಗಳು, ಒಂದಿಷ್ಟು ಬರಹಗಳನ್ನ ಗೀಚುವ ಬಯಕೆ ಉಂಟಾಗುತ್ತದೆ.

ನಾನು ಒಂದು ಬೆಂಚನ್ನು ಗಮನಿಸಿದಾಗ ಆ ಬೆಂಚು ತನ್ನ ಅಂತರಾಳದ ನೋವು ಹೊರಹಾಕುವಂತೆ ನನಗೆ ಭಾಸವಾಯಿತು. ನಾನು ಎಷ್ಟು ಅಂದವಾಗಿದದೆ. ತನ್ನ ಹತ್ತಿರ ಬಂದ ಮನಗಳು… ಅವರ ಮನದ ಭಾವನೆಗಳನ್ನು ಬರಹವಾಗಿ ನನ್ನ ಮೇಲೆ ಗೀಚುವಾಗ ನನ್ನ ಮನಸೆಂಬುದು  ಚಿದ್ರ ಚಿದ್ರ ವಾಗಿಬಿಡುತ್ತಿದೆ. ಅದರಂತೆ ನನ್ನ ಅಂದವು ಮರೆಮಾಚುತ್ತದೆ ಎಂದು ನುಡಿದಂತೆ ಭಾಸವಾಯಿತು.

ಸುಂದರವಾಗಿ ಕಾಣುವ ಸಲುವಾಗಿ  ಹರಸಾಹಾಸ ಪಡುತ್ತೇವೆ. ಸ್ವಲ್ಪ ಏನಾದರೂ ನಮ್ಮ ಅಂದವಾದ ಮುಖಕ್ಕೆ ಹಾನಿಯಾದ್ರೆ ಚಿಂತಿಸುತ್ತೇವೆ  ಹಾಗೇನೆ ಬೆಂಚಿಗೆ ಜೀವ ಇಲ್ಲಂದ್ರೆ ಏನಾಯಿತು ಅದು ಸುಂದರವಾಗಿ ಕಾಣುದರಲ್ಲಿ ತಪ್ಪೇನಿದೆ.

ನಾವು ಯಾಕೆ ನಮ್ಮ ಮನದಾಳದ ಬರಹಗಳನ್ನು ಅದರ ಮೇಲೆ ಗೀಚಬೇಕು ನಾವು ಅದನ್ನು ಸ್ವತ್ಛವಾಗಿ ಇಟ್ಟುಕೊಂಡ್ರೆ ನಾವು ಇರುವ ತರಗತಿಗಳು ಸುಂದರವಾಗಿ ಕಾಣುತ್ತದೆ.

ನಮ್ಮನೆನಪುಗಳಿಗಾಗಿ ಅನುಭವಗಳನ್ನು, ಸುಂದರ ಕ್ಷಣಗಳನ್ನು, ನಮ್ಮ ಮನದ ಮಾತುಗಳನ್ನು ಬರೆಯೋದು ತಪ್ಪಲ್ಲ ಆದರೆ ಯಾವ ವಸ್ತುವಿಗೂ ತೊಂದರೆಯಾಗದಂತೆ ಯೋಚಿಸಿ ತಮ್ಮ  ನೆನಪುಗಳನ್ನು ಬರೆಯುವುದು ಉತ್ತಮ.  ನಮ್ಮ ಸುಂದರ ಕ್ಷಣಗಳ ಶಾಶ್ವತವಾಗಿ ಉಳಿಸುವ ಭರದಲ್ಲಿ ಸುಂದರವಾದ ಆ ಬೆಂಚುಗಳ  ಸೌಂದರ್ಯ ಮರೆಮಾಚುವ ಕೆಲಸ ನಮ್ಮದಾಗಬಾರದು.

ಹಾಗಾಗಿ, ಬೆಂಚುಗಳಿಗೂ ಸ್ವತ್ಛತೆ ಸಿಗುವಂತಾಗಲಿ… ನೋಡುಗರ ಕಣ್ಣಿಗೆ ಆನಂದದ ಭಾವ ಮೂಡುವಂತಾಗಲಿ…

-ಸಾನ್ನಿಧ್ಯ ಪೂಜಾರಿ

ಸುರ್ಯ, ಬೆಳ್ತಂಗಡಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.