Kambala Season; ಕಂಬಳ ಕರೆಯಲ್ಲಿ ‘ಟೈಮರ್‌’; ಎಚ್ಚರಿಸಲಿದೆ “ಸೈರನ್‌’!


Team Udayavani, Aug 29, 2024, 10:43 AM IST

kambala

ಮಂಗಳೂರು: ಕರಾವಳಿಯ ಪ್ರಮುಖ ಜಾನಪದ ಕ್ರೀಡೆಯಾದ ಕಂಬಳ ಸ್ಪರ್ಧೆಯ ಸುಧಾರಣೆ ದೃಷ್ಟಿಯಿಂದ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲು ಜಿಲ್ಲಾ ಕಂಬಳ ಸಮಿತಿ ಹಾಗೂ ಶಿಸ್ತು ಸಮಿತಿ ತೀರ್ಮಾನಿಸಿದೆ.

ಈ ಬಾರಿಯಿಂದ ಕಂಬಳ ಬೆಳಗ್ಗೆ 9ರಿಂದ ಪ್ರಾರಂಭವಾಗಿ ಮರುದಿನ 9ರೊಳಗೆ ಮುಕ್ತಾಯವಾಗಬೇಕು; ಸಂಪ್ರದಾಯ ಕಂಬಳ 10.30ಕ್ಕೆ ಪ್ರಾರಂಭಿಸಿ ಮರುದಿನ 10.30ಕ್ಕೆ ಮುಕ್ತಾಯವಾಗಬೇಕು. ಇದಕ್ಕಾಗಿ ಪ್ರತಿ ಕೋಣಗಳಿಗೆ ಸ್ಪರ್ಧಾ ಸಮಯವನ್ನು ನಿಗದಿ ಮಾಡಲಾಗಿದೆ. ಸಮಯ ಮೀರಿದ್ದನ್ನು ಪರಿಶೀಲಿಸಲು “ಗಂತ್‌’ನಲ್ಲಿ “ಟೈಮರ್‌’ ಅಳವಡಿಸಲಾಗುತ್ತದೆ. ಎರಡನೇ ಬಾರಿಯ “ಸೈರನ್‌’ ಆದ ಕೂಡಲೇ ಇದ್ದ ಸ್ಥಿತಿಯಲ್ಲೇ ಕೋಣಗಳನ್ನು ಬಿಡಲಾಗುತ್ತದೆ! ಅದರಂತೆ, ಹಗ್ಗ ಹಿರಿಯ 10 ನಿಮಿಷ, ನೇಗಿಲು ಹಿರಿಯ 9 ನಿಮಿಷ, ಹಗ್ಗ ಕಿರಿಯ 7 ನಿಮಿಷ, ನೇಗಿಲು ಕಿರಿಯ 5 ನಿಮಿಷ, 16ನೇ ಹಂತದ ಬಳಿಕದ ಸಮಯಗಳಿವು.

16ರ ಮೊದಲಿನ ಸ್ಪರ್ಧೆ ನೇಗಿಲು ಕಿರಿಯ 3 ನಿಮಿಷದ ಮೊದಲೇ ಬಿಡಬೇಕು. ಹಗ್ಗ ನೇಗಿಲು ಹಿರಿಯ ವಿಭಾಗಕ್ಕೆ 8 ನಿಮಿಷಗಳು. ಅಡ್ಡ ಹಲಗೆ ಕೋಣಗಳ ಸ್ಪರ್ಧೆಗೆ 10 ನಿಮಿಷ. “ಚಾನ್ಸ್‌ʼ ಓಡಿಸಲು 7 ನಿಮಿಷಗಳು ಎಂದು ನಿಗದಿ ಮಾಡಲಾಗಿದೆ. ಕನೆಹಲಗೆ ಕೋಣಗಳು ಕರೆಗೆ ಇಳಿದು 3 ಗಂಟೆ ಸಮಯದೊಳಗೆ ಎಲ್ಲ “ಪಾಸು’ಗಳ ಓಟ ಮುಗಿಸಬೇಕು. ಹಗ್ಗ ವಿಭಾಗದ ಕೋಣಗಳಿಗೆ ಕರೆಗೆ ಇಳಿಯಲು ಹಾಗೂ ಸ್ಪರ್ಧಾ ಸಮಯದ 1 ಗಂಟೆ ಮೊದಲು ಕರೆ ನೀಡಬೇಕು. ಕರೆಗೆ ಇಳಿಯಲು ಪ್ರಾರಂಭಿಸಿ 30 ನಿಮಿಷಗಳ ಕಾಲಾವಕಾಶದಲ್ಲಿ ಇಳಿಯಬೇಕು. ಅನಂತರ ನೇರವಾಗಿ ಗೇಟಿಗೆ ತೆರಳುವಂತೆ ಸೂಚಿಸಬೇಕು.

ಸಾಲು ನಿರ್ಣಯ ಆದ ಮೇಲೆ ಎ, ಬಿ ಕೋಣಗಳ ಸ್ಪರ್ಧೆಗೆ ಹಾಗೂ ಓಟಗಾರ ಒಬ್ಬನೇ ಇದ್ದಲ್ಲಿ ಎರಡು ಸ್ಪರ್ಧೆ (ಸಾಲು) ಮಾತ್ರ ನೀಡುವುದು. ಸೆಮಿಫೈನಲ್‌ ಬಳಿಕ 1 ಸಾಲು ಮಾತ್ರ ಮಧ್ಯ ಅವಕಾಶ ಸಿಗಲಿದೆ.

ಕೋಣ ಓಟ-ಬಿಡಲು “ಸಂಖ್ಯೆ’ ನಿಗದಿ!

ಕೋಣ ಓಡಿಸುವವರು 3 ವಿಭಾಗದಲ್ಲಿ ಮಾತ್ರ ಓಡಿಸಬಹುದು. (ಎ+ಬಿ ಓಡಿಸಬಹುದು). ಕೋಣ ಬಿಡುವವರು 4 ವಿಭಾಗದಲ್ಲಿ (ಜತೆ) ಮಾತ್ರ ಬಿಡುವಂತೆ ಸೂಚಿಸಲಾಗಿದೆ. (ಕನೆ ಹಲಗೆ, ಅಡ್ಡ ಹಲಗೆ ಹೊರತುಪಡಿಸಿ)

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.