Para Olympics ಬ್ಯಾಡ್ಮಿಂಟನ್‌: ಫೈನಲ್‌ಗೆ ನಿತೇಶ್‌, ಸುಹಾಸ್‌

ಮನೀಷಾ-ತುಳಸಿಮತಿ ಸೆಮಿ ಸೆಣಸಾಟ

Team Udayavani, Sep 2, 2024, 12:54 AM IST

1-trr

ಪ್ಯಾರಿಸ್‌: ಪ್ಯಾರಾ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮೂರು ದೊಡ್ಡ ಪದಕಗಳು ಒಲಿಯುವುದು ಖಾತ್ರಿಯಾಗಿದೆ. ಪುರುಷರ ಎಸ್‌ಎಲ್‌3 ವಿಭಾಗದಲ್ಲಿ ನಿತೇಶ್‌ ಕುಮಾರ್‌ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇವರಿಂದ ಚಿನ್ನವನ್ನು ನಿರೀಕ್ಷಿಸಲಾಗಿದೆ.

ಫೈನಲ್‌ಗೆ ಸುಹಾಸ್‌
ಪುರುಷರ ಎಸ್‌ಎಲ್‌4 “ಆಲ್‌ ಇಂಡಿ ಯನ್‌’ ಬ್ಯಾಡ್ಮಿಂಟನ್‌ ಸೆಮಿಫೈನಲ್‌ನಲ್ಲಿ ಸುಹಾಸ್‌ ಯತಿರಾಜ್‌ 21-17, 21-12 ಅಂತರದಿಂದ ಸುಕಾಂತ್‌ ಕದಂ ಅವರನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದರು.

ಹಾಗೆಯೇ ವನಿತೆಯರ ಎಸ್‌ಯು5 ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಭಾರತೀಯರಿಬ್ಬರು ಪರಸ್ಪರ ಮುಖಾಮುಖೀ ಆಗಲಿದ್ದಾರೆ. ಇವರೆಂದರೆ ತುಳಸಿಮತಿ ಮುರುಗೇಶನ್‌ ಮತ್ತು ಮನೀಷಾ ರಾಮದಾಸ್‌. ಇವರಲ್ಲೊಬ್ಬರು ಗೆದ್ದು ಫೈನಲ್‌ ಪ್ರವೇಶಿಸುವುದರಿಂದ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವೊಂದು ಲಭಿಸಲಿದೆ. ನಿತ್ಯಶ್ರೀ ಸುಮತಿ ಶಿವನ್‌ ಕೂಡ ಸೆಮಿಫೈನಲ್‌ ತಲುಪಿದ್ದಾರೆ.

ನಿತೇಶ್‌ ಗೆಲುವಿನ ಸಂಭ್ರಮ
ರವಿವಾರ ರಾತ್ರಿ ನಡೆದ ಪುರುಷರ ಎಸ್‌ಎಲ್‌3 ಸೆಮಿಫೈನಲ್‌ ಸೆಣಸಾಟದಲ್ಲಿ ನಿತೇಶ್‌ ಕುಮಾರ್‌ ಜಪಾನ್‌ನ ದೈಸುಕೆ ಫ‌ುಜಿಹಾರ ಅವರನ್ನು 21-16, 21-12 ಅಂತರದಿಂದ ಮಣಿಸಿದರು. ಫೈನಲ್‌ನಲ್ಲಿ ಇವರು ಬ್ರಿಟನ್‌ನ ಡೇನಿಯಲ್‌ ಬೆಥೆಲ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇದಕ್ಕೂ ಮೊದಲು ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 19 ವರ್ಷದ ಮನೀಷಾ ರಾಮದಾಸ್‌ ಜಪಾನ್‌ನ ಮಮಿಕೊ ಟೊಯೋಡಾ ವಿರುದ್ಧ 21-13, 21-16 ಅಂತರದ ಸುಲಭ ಜಯ ಸಾಧಿಸಿದರು. ದ್ವಿತೀಯ ಶ್ರೇಯಾಂಕದ ಎಡಗೈ ಆಟಗಾರ್ತಿಯಾಗಿರುವ ಮನೀಷಾ ಕೇವಲ 30 ನಿಮಿಷಗಳಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿಯನ್ನು ಮಣಿಸಿದರು.

ಶನಿವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಪೋರ್ಚುಗಲ್‌ನ ಬೀಟ್ರಿಝ್ ಮಾಂಟೀರೊ ಅವರನ್ನು 21-12, 21-8 ಅಂತರದಿಂದ ಪರಾಭವಗೊಳಿಸಿದ್ದರು.

ನಿತ್ಯಶ್ರೀ ಗೆಲುವು
ಎಸ್‌ಎಚ್‌6 ಬ್ಯಾಡ್ಮಿಂಟನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ನಿತ್ಯಶ್ರೀ ಸುಮತಿ ಶಿವನ್‌ ಪೋಲೆಂಡ್‌ನ‌ ಒಲಿವಿಯಾ ಮಿಜೆಲ್‌ ಅವರನ್ನು 21-4, 21-7ರಿಂದ ಮಣಿಸಿದರು. ಸೆಮಿಫೈನಲ್‌ನಲ್ಲಿ ಇವರು ಚೀನದ ಲಿನ್‌ ಶುವಾಂಗ್‌ಬಾವೊ ವಿರುದ್ಧ ಸೆಣಸಲಿದ್ದಾರೆ.

ಮನ್‌ದೀಪ್‌, ಪಲಕ್‌ ಪರಾಭವ
ವನಿತೆಯರ ಎಸ್‌ಎಲ್‌3 ಮತ್ತು ಎಸ್‌ಎಲ್‌ 4 ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ನಿರಾಸೆ ಅನುಭವಿಸಿತು. ಇಲ್ಲಿ ಮನ್‌ದೀಪ್‌ ಕೌರ್‌ ಮತ್ತು ಪಲಕ್‌ ಕೊಹ್ಲಿ ಇಬ್ಬರೂ ಪರಾಭವಗೊಂಡರು. ಮನ್‌ದೀಪ್‌ ಕೌರ್‌ ಅವರನ್ನು ನೈಜೀರಿಯಾದ ಬೋಲಾಜಿ ಮರಿಯಂ ಇನಿಯೋಲಾ 21-8, 21-9 ಅಂತರದಿಂದ ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಪಲಕ್‌ ಕೊಹ್ಲಿ ಅವರನ್ನು ಇಂಡೋನೇಷ್ಯಾದ ಖಲೀಮಾತುಸ್‌ ಸದಿಯಾ 21-9, 21-15ರಿಂದ ಪರಾಭವಗೊಳಿಸಿದರು.

ಆರ್ಚರಿ: ರಾಕೇಶ್‌ ಸೆಮಿಫೈನಲ್‌ ಪ್ರವೇಶ
ವಿಶ್ವದ ನಂ.1 ಆರ್ಚರ್‌ ರಾಕೇಶ್‌ ಕುಮಾರ್‌ ಪ್ಯಾರಾಲಿಂಪಿಕ್ಸ್‌ ಸೆಮಿಫೈನಲ್‌ ತಲುಪಿದ್ದಾರೆ. ಶೂಟ್‌ ಆಫ್ನಲ್ಲಿ ಅವರು ಕೆನಡಾದ ಕೈಲ್‌ ಟ್ರೆಂಬ್ಲೆ ವಿರುದ್ಧ ಗೆಲುವು ಸಾಧಿಸಿದರು. ಇದಕ್ಕೂ ಮೊದಲು ಇಂಡೋನೇಷ್ಯಾದ ಕೆನ್‌ ಸ್ವಾಗುಲಿಲಾಂಗ್‌ ಅವರನ್ನೂ ಶೂಟೌಟ್‌ನಲ್ಲಿ ಪರಾಭವಗೊಳಿ ಸಿದ್ದರು. 15 ಸುತ್ತುಗಳಲ್ಲಿ ಇಬ್ಬರೂ 144 ಅಂಕ ಗಳಿಸಿದ್ದರು.

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.