![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 2, 2024, 1:59 AM IST
ಲೇಹ್: ಬೈಕಲ್ಲಿ ಏಕಾಂಗಿ ಪಯಣ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟಿ ರುವ ಘಟನೆ ಲಡಾಖ್ನ ಲೇಹ್ನಲ್ಲಿ ನಡೆದಿದೆ. ಮೃತರನ್ನು ಚಿನ್ಮಯ್ ಶರ್ಮ ಎಂದು ಗುರುತಿಸಲಾಗಿದೆ. ಲಡಾಖ್ನಂಥ ಎತ್ತರದ ಪ್ರದೇಶಗಳ ಲ್ಲಿನ ಆಮ್ಲಜನಕ ಕೊರತೆಗೆ ದೇಹ ಒಗ್ಗಿಕೊಳ್ಳಲು ಪ್ರವಾಸಿಗರು ಸಮಯ ನೀಡದಿದಲ್ಲಿ “ಆಲ್ಟಿಟ್ಯೂಡ್ ಸಿಕ್ನೆಸ್’ ಎಂಬ ಸಮಸ್ಯೆ ಎದುರಾಗಲಿದೆ. ಇದರಿಂದಲೇ ಚಿನ್ಮಯ್ ಮೃತಪಟ್ಟಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.