Corruption; ರೈಲ್ವೇ ನೌಕರರ ವಿರುದ್ಧ ಅತೀ ಹೆಚ್ಚು ಭ್ರಷ್ಟಾಚಾರ ದೂರು ದಾಖಲು: ಸಿವಿಸಿ
Team Udayavani, Sep 3, 2024, 11:56 PM IST
ಹೊಸದಿಲ್ಲಿ: ಕಳೆದ ವರ್ಷ ರೈಲ್ವೇ ಇಲಾಖೆ ಉದ್ಯೋಗಿಗಳ ವಿರುದ್ಧ ಅತೀ ಹೆಚ್ಚು ಭ್ರಷ್ಟಾಚಾರ ದೂರು ದಾಖಲಾಗಿವೆ ಎಂದು ಕೇಂದ್ರ ವಿಚಕ್ಷಣ ದಳ ಹೇಳಿದೆ. ಈ ಪಟ್ಟಿಯಲ್ಲಿ ರೈಲ್ವೇ ಇಲಾಖೆ ಅನಂತರದ ಸ್ಥಾನದಲ್ಲಿ ದಿಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರಿ ಬ್ಯಾಂಕ್ಗಳಿವೆ.
2023ರಲ್ಲಿ ಎಲ್ಲ ಸ್ತರದ ಅಧಿಕಾರಿ ಗಳು ಮತ್ತು ನೌಕರರ ವಿರುದ್ಧ 74,203 ಭ್ರಷ್ಟಾಚಾರ ದೂರು ದಾಖಲಾ ಗಿವೆ. 66,373 ದೂರು ವಿಲೇ ವಾರಿ ಮಾಡಲಾಗಿದ್ದು, 7,830 ದೂರು ಬಾಕಿ ಉಳಿದಿವೆ. ರೈಲ್ವೇ ಇಲಾಖೆ ವಿರುದ್ಧ ದಾಖಲಾದ ಒಟ್ಟು 9,881 ದೂರುಗಳ ಪೈಕಿ 566 ದೂರುಗಳ ವಿಲೇವಾರಿಗೆ ಬಾಕಿ ಉಳಿದಿವೆ.
ಇದೇ ವೇಳೆ, ಸಾರ್ವಜನಿಕ ಬ್ಯಾಂಕ್ಗಳ ನೌಕರರ ವಿರುದ್ಧ 7,004 ಭ್ರಷ್ಟಾಚಾರ ದೂರುಗಳು ದಾಖಲಾಗಿದ್ದು, ಈ ಪೈಕಿ 6,667 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Minister ಕೆ.ಎನ್. ರಾಜಣ್ಣಗೆ ಪ್ರಾಸಿಕ್ಯೂಷನ್ ಸಂಕಷ್ಟ?
Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.