America ಬಿಂಗ್‌ಹ್ಯಾಮ್‌ ಟನ್‌ ವಿ.ವಿ. ಸಹಯೋಗ: ಮೈಟ್‌ನಲ್ಲಿ”ಸ್ವಾಯತ್ತ ವಾಹನಗಳು’ ಕಾರ್ಯಾಗಾರ


Team Udayavani, Sep 4, 2024, 12:27 AM IST

America ಬಿಂಗ್‌ಹ್ಯಾಮ್‌ ಟನ್‌ ವಿ.ವಿ. ಸಹಯೋಗ: ಮೈಟ್‌ನಲ್ಲಿ”ಸ್ವಾಯತ್ತ ವಾಹನಗಳು’ ಕಾರ್ಯಾಗಾರ

ಮಂಗಳೂರು: ಮೂಡುಬಿದಿರೆ ಯಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಎಂಜಿನಿ ಯರಿಂಗ್‌ (ಮೈಟ್‌) ಬಿಂಗ್‌ಹ್ಯಾಮ್‌ ಟನ್‌ ವಿವಿ (ಬಿಯು), ನ್ಯೂಯಾರ್ಕ್‌ ಸ್ಟೇಟ್‌ ವಿವಿ, ಯುಎಸ್‌ಎ ಇದರ ಸಹಯೋಗದಲ್ಲಿ “ಮೊಬಿಲಿಟಿ ಭವಿಷ್ಯ: ಸ್ವಾಯತ್ತ ವಾಹನಗಳಲ್ಲಿ ಉದ ಯೋನ್ಮುಖ ತಂತ್ರಜ್ಞಾನಗಳು’ ಕುರಿತ ಅಲ್ಪಾವಧಿ  ಕೋರ್ಸ್‌ (ಎಸ್‌ಟಿಸಿ) ಅನ್ನು ಸೆ. 2ರಿಂದ 4ರವರೆಗೆ ಆಯೋಜಿಸಿದೆ.

ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಅಮೆರಿಕದ ಬಿಂಗ್‌ಹ್ಯಾಮ್‌ ಟನ್‌ ವಿ.ವಿ.ಯ ಉಪನ್ಯಾಸಕ ಡಾ| ಯೋಂಗ್‌ ವಾಂಗ್‌ ಉದ್ಘಾಟಿಸಿದರು. ಅಪಘಾತವನ್ನು ತಡೆಯಲು ಇರುವ ವ್ಯವಸ್ಥೆ, ಭಾರತ ದಲ್ಲಿನ ಅಪಘಾತ ಸವಾಲುಗಳು ಮತ್ತು ಸಂಶೋಧನ ಉದ್ದೇಶಗಳು, 3ಡಿ ಸಿಮ್ಯುಲೇಶನ್‌/ಡಿಜಿಟಲ್‌ ಟ್ವಿನ್ಸ್‌ ಅಪ್ಲಿಕೇಶನ್‌ಗಳು, 3ಡಿ ಸಿಮ್ಯುಲೇಶನ್‌ ಮಾದರಿಯೊಂದಿಗೆ ವಿಆರ್‌ ಮತ್ತು ವಿಆರ್‌ ನ ಏಕೀಕರಣ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳಲಾಯಿತು. ವಾಹನಗಳಲ್ಲಿ ಉಪ ಯೋಗಿಸಲ್ಪಡುವ ಸ್ಮಾರ್ಟ್‌ ಸೆನ್ಸರ್‌ಗಳ ಶ್ರೇಣಿಯನ್ನು ಸ್ವಾಯತ್ತ ಚಾಲನೆಗೆ ಸಂಬಂಧಪಟ್ಟಂತೆ ವಿವರಿಸುತ್ತದೆ.

ಮೈಟ್‌ ಚೇರ್‌ವೆುನ್‌ ರಾಜೇಶ್‌ ಚೌಟ ಮಾತನಾಡಿ, ಬಿಂಗ್‌ಹ್ಯಾಮ್‌ಟನ್‌ ವಿ.ವಿ.ಯೊಂದಿಗೆ ಎಂಒಎಯ ಪ್ರಾಮುಖ್ಯ ಮತ್ತು ಪ್ರಯೋಜನಗಳನ್ನು ತಿಳಿಸಿದರು. ಸ್ವಾಯತ್ತ ವ್ಯವಸ್ಥೆಯ ಕ್ಷೇತ್ರದಲ್ಲಿ ನೂತನ ವಿದ್ಯಾರ್ಥಿ ಯೋಜನೆ ಗಳು ಮತ್ತು ಅಧ್ಯಾಪಕರ ಸಂಶೋಧನ ಆಯ್ಕೆಗಳಿಗೆ ಕಾರ್ಯಾಗಾರವು ಮಾರ್ಗ ಒದಗಿಸುತ್ತದೆ ಎಂದು ಹೇಳಿದ ಅವರು ಈ ಅಲ್ಪಾವ ಧಿ ಕೋರ್ಸಿನ ಪ್ರಾಮುಖ್ಯಯನ್ನು ವಿವರಿಸಿದರು.

ಮೈಟ್‌ ಮತ್ತು ಬಿಯು 2023ರ ಮೇ ತಿಂಗಳಲ್ಲಿ ಮಾಡಿದ ಒಪ್ಪಂದವನ್ನು ಮತ್ತೆ ಐದು ವರ್ಷಗಳಿಗೆ ನವೀಕರಣ ಮಾಡಿದೆ. ಇದು ಎರಡು ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.