Udupi ಗೀತಾರ್ಥ ಚಿಂತನೆ-26; ದುಃಖರಹಿತ “ದಾಸಾನುದಾಸ’ ಅನುಸಂಧಾನ
Team Udayavani, Sep 4, 2024, 12:38 AM IST
ಆತ್ಮಸಂತೋಷ ಸಿಕ್ಕಿದರೆ ಫಲ ಸಿಕ್ಕಿದಂತೆ. ಮತ್ತೆ ಸಿಗುವ ಮಾನ, ಸಮ್ಮಾನವೆಲ್ಲವೂ ಹೆಚ್ಚುವರಿ. ನಾವು ವ್ಯಕ್ತಿಗಳನ್ನಾಧರಿಸಿ ದುಃಖಿತರಾಗುತ್ತೇವೆ. ನೂರು ವರ್ಷಗಳ ಬಳಿಕ ಈ ಜಗತ್ತಿನಲ್ಲಿ ಯಾರೂ ಇರುವುದಿಲ್ಲ. ಇವರೆಲ್ಲ ಹೇಳಿದ್ದಕ್ಕೆ ಏಕೆ ಚಿಂತಿಸಬೇಕು? ಇವರೆಲ್ಲ ತಾತ್ಕಾಲಿಕ.
ಶಾಶ್ವತವಾಗಿರುವವ ಯಾರು? ಭಗವಂತ ಮಾತ್ರ. ಇಂತಹ ದೇವರ ಪ್ರೀತಿ ಸಿಕ್ಕಿದರೆ ಸಾಕು ಎಂಬ ಭಾವ ತಾಳಿದರೆ ಇನ್ನೇನು ಬೇಕು? ಆತ್ಮಕ್ಕೆ ಮನಸ್ಸು, ಜೀವ, ಪರಮಾತ್ಮ ಎಂಬರ್ಥವಿದೆ. “ಕರ್ಮ ಯೋಗ’ವೆಂದರೆ ಮಾನಸಿಕ ಕರ್ಮ. ಬಾಹ್ಯಕರ್ಮವೇನಿದ್ದರೂ ಅದು ಸ್ಪಂದನೆ ಮಾತ್ರ. ಶ್ರೀಕೃಷ್ಣ ಗೀತೆಯಲ್ಲಿ ಯೋಚನೆ ಮಾಡು ಎನ್ನುತ್ತಾನೆ, ಯೋಚನೆ ಮಾಡಬೇಕು ಹೌದು, ಎಲ್ಲಿಯವರೆಗೆ? ಒಂದು ಮಿತಿವರೆಗೆ.
ಇಂಗ್ಲಿಷ್ನಲ್ಲಿ ಒಂದು ಮಾತಿದೆ: “”do your best. prepare for worst”’. ನಾವು best ಬಗ್ಗೆ ಮಾತ್ರ ಯೋಚಿಸುತ್ತೇವೆ. worst ನ್ನು ಯೋಚಿಸಿದರೆ ಬೇಸರವಾಗದು. ನಮ್ಮನ್ನು ಸ್ಪೆಶಲ್ ಎಂದು ತಿಳಿದುಕೊಂಡರೆ ಇತರರು ನಮ್ಮನ್ನು ಸ್ಪೆಶಲ್ ಅಲ್ಲವೆಂದು ಹೇಳಿದಾಗ ಕಷ್ಟವಾಗುತ್ತದೆ. ನಾವು ಸ್ಪೆಶಲ್ ಅಲ್ಲ, ದಾಸಾನುದಾಸ ಎಂದು ತಿಳಿದರೆ ದುಃಖವೇ ಇಲ್ಲ. ಅದಕ್ಕಾಗಿಯೇ ಶ್ರೀಕೃಷ್ಣ ನನಗೆ ಶರಣಾಗು (ಮನ್ಮನಾ ಭವ ಮದ್ಭಕ್ತೋ) ಎಂದು ಹೇಳಿದ್ದು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿ ಜಿಲ್ಲೆಯಲ್ಲಿ 11 ಕಾಲರಾ ಪ್ರಕರಣ ಪತ್ತೆ… ಎಚ್ಚರಿಕೆ ವಹಿಸುವಂತೆ ಡಿಸಿ ಸೂಚನೆ
Udupi: ಮದ್ಯದ ನಶೆಯಲ್ಲಿ ವ್ಯಕ್ತಿ; ಅಸಹಾಯಕ ಮಗುವಿನ ರಕ್ಷಣೆ
Shirva: ಸಕಲ ಸರಕಾರಿ ಗೌರವಗಳೊಂದಿಗೆ ಪೊಲೀಸ್ ಅಧಿಕಾರಿ ನಿತ್ಯಾನಂದ ಶೆಟ್ಟಿ ಅಂತ್ಯಕ್ರಿಯೆ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 4ನೇ ರೀಲ್ಸ್ ಪ್ರಸಾರ
Malpe: ಕೊಡವೂರು ಹಿರಣ್ಯಧಾಮ ಲೇಔಟ್; ಉರಿಯದ ದಾರಿದೀಪ, ತ್ಯಾಜ್ಯ ಸಮಸ್ಯೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Minister ಕೆ.ಎನ್. ರಾಜಣ್ಣಗೆ ಪ್ರಾಸಿಕ್ಯೂಷನ್ ಸಂಕಷ್ಟ?
Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.