UV Fusion: “ಪರಿಸರವು ನಮ್ಮ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನಲ್ಲ


Team Udayavani, Sep 8, 2024, 10:30 AM IST

5-environment

“ರವಿ ಕಾಣದ್ದನ್ನು, ಕವಿ ಕಂಡ” ಎಂಬಂತೆ. ಒಂದು ಕೈತೋಟವು ಹೇಗೆ ವಿವಿಧ ಹೂ ಬಳ್ಳಿಗಳಿಂದ ವರ್ಣಮಯವಾಗಿರುತ್ತದೆಯೋ! ಹಾಗೆಯೇ ನಮ್ಮ ಪರಿಸರವು ವಿವಿಧ ರೀತಿಯ ಪ್ರಾಣಿ-ಪಕ್ಷಿಗಳು, ಮರ – ಗಿಡಗಳಿಂದ ವರ್ಣಮಯವಾಗಿದೆ. ಆದರೆ ನಾವು ನಮ್ಮ ಕೈಯಾರೆ ಈ ಸುಂದರವಾದ ಪರಿಸರವನ್ನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಹಾಳು ಮಾಡುತ್ತಿದ್ದೇವೆ. ಪರಿಸರದಿಂದ ನಾವಿಂದು ಬದುಕಿದ್ದೇವೆ ಹೊರತು ನಮ್ಮಿಂದ ಪರಿಸರವಲ್ಲ . ಪರಿಸರ ನಮ್ಮ ತಾಯಿಯಂತೆ ಸದಾಕಾಲ ನಮ್ಮನ್ನು ಸಲಹುತ್ತಾಳೆ. ಆದರೆ ನಾವಿಂದು ನಮ್ಮನ್ನು ಸಲಹುತ್ತಿರುವ ಪರಿಸರವನ್ನೇ ನಾಶಮಾಡಲು ಹೊರಟಿದ್ದೇವೆ. “ಪರಿಸರವು ನಮ್ಮ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನಲ್ಲ.

ನಾವಿಂದು ಕಾಡುಗಳನ್ನು ಕಡಿಯುತ್ತಿದ್ದೇವೆ, ಗಾಳಿ ನೀರನ್ನು ವಿಷವನ್ನಾಗಿಸುತ್ತಿದ್ದೇವೆ. ಈ ಕಾರಣಕ್ಕೆ ಸರಿಯಾಗಿ ನಾವಿಂದು ಒಂದೇ ದಿನದಲ್ಲಿ ವರ್ಷದ ಎಲ್ಲ ಕಾಲಗಳನ್ನು ನೋಡುವಂತಾಗಿದೆ.

ಅಭಿವೃದ್ಧಿ ಎಂಬ ಹೆಸರಿನಲ್ಲಿ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಗಿಡಮರಗಳನ್ನು ಕಡಿದೇ ರಸ್ತೆಗಳನ್ನು ದೊಡ್ಡದು ಮಾಡುತ್ತಿ ದ್ದೇವೆ. ಪ್ರಕೃತಿ ನಮಗೊಂದು ವರದಾನ ಅನೇಕ ವಿಸ್ಮಯಗಳನ್ನು ನಮಗೆ ನೀಡಿದೆ. ಪ್ರಕೃತಿಯ ಅಂಗವಾಗಿ ನಾವು ಜೀವಿಸುತ್ತಿದ್ದೇವೆ. ಪ್ರಕೃತಿಯೇ ನಮಗೆಲ್ಲ ವನ್ನು ನೀಡುತ್ತಿದೆ. ಆದರೆ ಅದನ್ನು ನಾವು ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಪ್ರಕೃತಿಯ ಮೇಲೆ ನಿರಂತರ ಸವಾರಿ ಮಾಡುತ್ತಿದ್ದೇವೆ. ನಮ್ಮ ಒತ್ತಡ ತಾಳಲಾರದೇ ಅದು ಆಗಾಗ ಮುನಿಯುತ್ತದೆ. ಪ್ರಕೃತಿಯ ಮುನಿಸಿನ ಪರಿಣಾಮವಾಗಿಯೇ ಪ್ರವಾಹ, ಸುನಾಮಿ ಮುಂತಾದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದು .ನಮ್ಮ ಈ ಪರಿಸರ ಇಂದು ತನ್ನ ಮೂಲ ಸ್ವಾಭಾವಿಕ ನೈಜ ಸ್ಥಿತಿಯನ್ನು ಉಳಿಸಿಕೊಂಡಿಲ್ಲ ಇಂದು ಪ್ರಕೃತಿ ಕೆಟ್ಟಿದೆ ,ಕೆಡುತ್ತಿದೆ . ಪರಿಸರ ಕೆಡಲು ನಾನು ಕಾರಣ ಇವೆ. ಮಾನವನನು ಆರೋಗ್ಯಕರವಾದ ಜೀವನವನ್ನು ನಡೆಸಲು ಶುದ್ಧವಾದ ಗಾಳಿ ಬೇಕು ಕಲುಷಿತಗೊಳ್ಳದ ಶುದ್ಧವಾದ ಕುಡಿಯುವ ನೀರು ಬೇಕು ಕುಡಿಯುವ ನೀರು ಕಲುಷಿತವಾದರೆ ನಾನಾ ಕಾಯಿಲೆಗಳು ಬರುತ್ತದೆ.

ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ಅವುಗಳಿಂದಲೀ ಪರಿಸರವನ್ನು ತುಂಬಿದರೆ ಭೂ ಕಂಪವಾಗುತ್ತದೆ. ನಮ್ಮ ಮನೆಗಳನ್ನು ಊರನ್ನು ಶುಭ್ರವಾಗಿ ಇಡದಿದ್ದರೆ. ಪರಿಸರ ಹಾಳಾ ಹಾಳಾಗುತ್ತದೆ. ಒಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಸ್ಕೃತಿ ಯನ್ನು ನಾವು ವಿವೇಚನೆ ಇಲ್ಲದೆ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದ ಆರ್ಥಿಕ ಮಟ್ಟವನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಕೃತಿಯ ಬುಡಕ್ಕೆ ಕೊಡಲಿಬಿದ್ದಿರುವುದನ್ನು ಗಮನಿಸಬಹುದು.

ಪರಿಸರ ಸಂರಕ್ಷಣೆ ನಾವು ಅಂದುಕೊಂಡಂತೆ ಸುಲಭವಿಲ್ಲದಿದ್ದರೂ ಅದನ್ನು ನಾವು ಸಾಧಿಸುವುದು ಕಷ್ಟದ ವಿಷಯವೇನಲ್ಲ ಮನಸ್ಸಿದ್ದರೆ ಮಾರ್ಗ ಎಂಬಂತೆ ವಿದ್ಯಾರ್ಥಿಗಳಾದನಾವು ಪರಿಸರದ ಬಗ್ಗೆ ಕಾಳಜಿಯನ್ನು ವಹಿಸೋಣ ಹಾಗೂ ನಮ್ಮ ಸುತ್ತಮುತ್ತಲಿನ ಜನರಿಗೂ ಪರಿಸರದ ಬಗ್ಗೆ ಅರಿವನ್ನು ಮೂಡಿಸೋಣ “ಪ್ರಕೃತಿ ರಕ್ಷಿತೋ ” ಎಂಬಂತೆ. ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿಯು ನಮ್ಮನ್ನು ರಕ್ಷಿಸುತ್ತದೆ.

“ಬೇರಿದ್ದರೆ ಮರವಿದೆ,

ನೀರಿದ್ದರೆ ನದಿಯಿದೆ,

ಸಂಸ್ಕಾರವಿದ್ದರೆ ಸಂಸ್ಕೃತಿಯಿದೆ,

ಅಂತೆಯೇ ಉತ್ತಮ ಪರಿಸರವಿದ್ದರೆ

ಮಾತ್ರ ಅಭಿವೃದ್ಧಿಯಿದೆ’

- ಹರ್ಷಿತಾ

ಮಡಂತ್ಯಾರು

ಟಾಪ್ ನ್ಯೂಸ್

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.