Folk Sports: ಕಣ್ಮರೆಯಾಗಿವೆ ಜಾನಪದ ಕ್ರೀಡೆಗಳು


Team Udayavani, Sep 8, 2024, 12:30 PM IST

10-folk-sports

ಗ್ರಾಮೀಣ ಪ್ರದೇಶದ ಜಾನಪದ ಶೈಲಿ, ಹಳ್ಳಿ ಬದುಕಿನ ಆಚಾರ ವಿಚಾರ ಸಂಸ್ಕೃತಿ, ವಿಭಿನ್ನ ಜೀವನ  ಶೈಲಿ ಅದೊಂದು ಅದ್ಭುತವೇ ಸರಿ. ಅಂದಿನ ಸಂಸ್ಕೃತಿ ಇಂದಿನ ಆಧುನಿಕತೆ ಇವೆರಡರ ನಡುವೆ ಇರುವುದು ವ್ಯತ್ಯಾಸ ಮಾತ್ರ ಒಂದೇ, ಸಂಸ್ಕೃತಿ ಹೆಚ್ಚು ಆದ್ಯತೆ ನೀಡಿದ್ದು ಅಂದು, ಆದರೆ ಇಂದು ಬದಲಾಗುವ ಅಧುನಿಕತೆಗೆ ಹೆಚ್ಚು ಆದ್ಯತೆ ನೀಡುತ್ತಿವೆ.

ಅತೀಯಾದ ನಾಗರಿಕತೆಗೆ  ಮಾರು ಹೋದ ಮನುಷ್ಯ ಬದಲಾವಣೆ ಎಂಬುದಕ್ಕೇ ಮನಸೋತಂತಿದೆ. ಹೀಗೆ ನೋಡುತ್ತಾ ಹೋದರೆ ಗ್ರಾಮೀಣ ಪ್ರದೇಶದ ಜನರು ಅಂದಿನ ಕಾಲಕ್ಕೆ  ಇವತ್ತಿನ ದಿನಕ್ಕೆ ಅವರೇನು ಯಾವುದಕ್ಕೂ ಕಮ್ಮಿ ಇರಲಿಲ್ಲ. ಅದಕ್ಕೆ ಬೇಕಾದ ಕುರುವು ನಮಗೆ ಕಾಣಸಿಗುತ್ತವೆ.

ಅವರದ್ದೇ ಆದ ಶೈಲಿಯ ವಿವಿಧ ರೀತಿಯ ಆಟಗಳು ಅವತ್ತಿನ ದಿನಕ್ಕೆ  ಪ್ರಚಲಿತದಲ್ಲಿದವು.  ಆಟವೆಂದು ಕೂಡಲೇ ಹೊರಾಂಗಣ ಆಟ ಕಬಡ್ಡಿ ಲಗೋರಿ, ಮರಕೋತಿ, ಚಿನ್ನೀ ದಾಂಡು, ಹುಲಿ ದನ, ಕುಂಟೆಬಿಲ್ಲೆ, ಕಣ್ಣ ಮುಚ್ಚಾಲೆ, ಶುಕ್ರ ಚಂಡು ಹೀಗೆ ಹತ್ತಾರು. ಹೀಗೆ ಒಳಾಂಗಣ ಆಟಗಳೆಂದರೆ ಛಂದೇ ಮನೆ, ಅಳಗುಳಿ ಮನೆ, ಅಂಚಿ ಬಿಂಚಿ, ಎತ್ಕಲ್‌ ಆಟ ಹೀಗೆ ಹುಡುಕುತ್ತಾ ಹೋದರೆ ಆಟಗಳು ಹತ್ತಾರು. ಇವು ಮನರಂಜನೆಯ ಜತೆಗೆ ಮನುಷ್ಯನ ದೈಹಿಕ ಸಾಮರ್ಥಯ ಮತ್ತು ಮನಸ್ಥಿತಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಒಂದು ರೀತಿಯ ಸಹಾಯವನ್ನು  ಮಾಡುತ್ತಿದ್ದವು. ಅಂದಿನ ಗ್ರಾಮೀಣ ಬದುಕಿನ ಜನರಿಗೆ ಈ ಆಟಗಳು ಒಂದು ವಿಶಿಷ್ಟ ಲೋಕವನ್ನು ಸೃಷ್ಟಿಸುತ್ತಿದ್ದವು. ಮಕ್ಕಳು ಬಾಲ್ಯದ  ದಿನಗಳಲ್ಲಿ ಈ ಆಟಗಳನ್ನ ಆಡುತ್ತ ಬೆಳೆಯುತ್ತಿದ್ದರು ಮತ್ತು ಇವೆ ಅವತ್ತಿನ ದಿನಕ್ಕೆ ಸ್ಪರ್ಧೆಗಳ ಪ್ರೀತಿಯಲ್ಲಿ ನಡೆಯುತ್ತಿದ್ದವು.

ಆದರೆ ಮನುಷ್ಯ ಜೀವನ ಶೈಲಿಯ ಪ್ರಭಾವ ದಿಂದಾಗಿ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ದೇಶದ ವಿವಿಧ ಮಾದರಿಯ ಆಟಗಳಿಗೆ ಮಾರು ಹೋಗಿ  ಅವುಗಳು ಬೆನ್ನು ಹತ್ತಿರುವುದು ಮಾತ್ರ ಶೋಚನೀಯ. ಎಲ್ಲ ಆಟಗಳು ಇತ್ತೀಚಿನ ದಿನಗಳಲ್ಲಿ ಮನರಂಜನೆ ಹೊರತುಪಡಿಸಿ ಇವರದ್ದೇ ಆದಂತ ಒಂದು ವ್ಯವಹಾರಿಕ ಮಾರ್ಗವಾಗಿ ರೂಪಗೊಂಡಿವೆ. ಇನ್ನು ಕೆಲವು ಸ್ಪರ್ಧೆಗಳು, ಅವು ಕೇವಲ ಸ್ಪರ್ಧೆಯಾಗಿಲ್ಲ. ಅದು ಚಿನ್ನದ ಮೊಟ್ಟೆ ಇಡುವ ವ್ಯವಹಾರವಾಗಿ ರೂಪಗೊಂಡಿವೆ.

ಈ ರೀತಿಯ ವಿದೇಶಿ ಆಟಗಳಿಗೆ  ನವ ಜಗತ್ತಿನ ಜನ ಸಮೂಹ ಮಾರುಹೋಗಿದ್ದಾರೆ. ಅತೀಯಾದ ನಗರೀಕರಣ, ಜಾಗತೀಕರಣ ಮತ್ತು ಎಲ್ಲವೂ ಬೆರಳ ತುದಿಯಲ್ಲಿ ಆಗುವ ತಂತ್ರಜ್ಞಾನ ಕ್ಷೇತ್ರದಲ್ಲಿನ ಮಾರ್ಪಾಡುಗಳು ಎಲ್ಲ ಆಟಗಳನ್ನು ವ್ಯವಹಾರದ ದೃಷ್ಟಿಯಿಂದ ನೋಡಲಾಗುತ್ತಿದೆ. ಹಣಗಳಿಸುವ ಮೂಲ ಉದ್ದೇಶವಾಗಿ ಬೆಳೆಯುತ್ತಿರುವುದು ಗ್ರಾಮೀಣ ಪ್ರದೇಶದ ಈ ಆಟಗಳು ನಶಿಸಿ ಹೋಗಲು ಮುಖ್ಯ ಕಾರಣ.

21ನೇ ಶತಮಾನದ ನವಯುಗದ ಎಲ್ಲಾ ಯುವ ಸಮುದಾಯಕ್ಕೆ ಈ ಗ್ರಾಮೀಣ ಆಟಗಳ ಬಗ್ಗೆ ಒಂದು ಚಿಕ್ಕ ಪರಿಕಲ್ಪನೆಯು ಇರಲಿಕೆ ಸಾಧ್ಯವೇ ಎಂಬಂತಾಗಿದೆ ಇದ್ದರೂ ಕೂಡ ಅದು ಕೇವಲ ಬೆರಳಣಿಕೆ ಎಷ್ಟು ಮಾತ್ರ. ಎಂಬಂತಾಗಿದೆ. ಇತ್ತೀಚಿನ ಈ ತಂತ್ರಜ್ಞಾನದ ಯುಗದಲ್ಲಿ  ಗ್ರಾಮೀಣ ಪ್ರದೇಶದ ಸಂಸ್ಕೃತಿಗೆ ಹೇಗೆ ಮಹತ್ವ ಸಿಗುತ್ತಿದೆಯೋ ಹಾಗೆ ಗ್ರಾಮೀಣ ಕ್ರೀಡೆಗಳಿಗೆ ಅದರದ್ದೇ ಆದ ಮಹತ್ವವಿದೆ. ಮುಂದಿನ ಜನಸಮುದಾಯಕ್ಕೆ ಜಾದಪದ ಆಟಗಳು ಪರಿಚಯವಾಗಬೇಕಾಗಿದೆ.

- ಕಿರಣ್‌ ಕುಮಾರ್‌ ಕಾನ್ಮನೆ

ಸಾಗರ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.