Kasaragod: ಚಿನ್ನ ವ್ಯವಹಾರದಿಂದ ನಷ್ಟ; ಮಧ್ಯವರ್ತಿಗಳನ್ನು ಅಪಹರಿಸಿ ಹಲ್ಲೆ: ಆರು ಮಂದಿ ಬಂಧನ
Team Udayavani, Sep 9, 2024, 8:58 PM IST
ಕಾಸರಗೋಡು: ಹಳೆಯ ಚಿನ್ನ ವ್ಯವಹಾರದಲ್ಲಿ ನಷ್ಟಗೊಂಡ ದ್ವೇಷದಿಂದ 7 ಮಂದಿಯ ತಂಡ ಮಧ್ಯವರ್ತಿಗಳನ್ನು ಅಪಹರಿಸಿ ಪೆರಿಯಾಟಡ್ಕದ ರಹಸ್ಯ ಸ್ಥಳದಲ್ಲಿ ಕೂಡಿ ಹಾಕಿ ಗಂಭೀರ ಹಲ್ಲೆಗೊಳಿಸಿದ ಘಟನೆ ನಡೆದಿದೆ. ವಿಷಯ ತಿಳಿದು ಬೇಕಲ ಪೊಲೀಸರು ಅಲ್ಲಿಗೆ ತೆರಳಿ ಇಬ್ಬರನ್ನು ಅಪಾಯದಿಂದ ಪಾರು ಮಾಡಿ ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.
ನೀಲೇಶ್ವರ ಕೋಟಪ್ಪುರದ ಶರೀಫ್ ಇಡಕ್ಕಾವಿಲ್ (40) ಮತ್ತು ಕೋಟ್ಟಯಂ ಕಾಞಿರಪಳ್ಳಿ 26ನೇ ಮೈಲಿನ ಟಿ.ಎಂ. ಸಜಿ (40) ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಪಾಲ್ಘಾಟ್ ಶ್ರೀಕೃಷ್ಣಪುರಂ ಕಲಸಿಯ ವಿ. ಅಜಯ ಕುಮಾರ್ (36), ಪನಯಾಲ್ನ ಕೆ.ಎಚ್. ಸಲ್ಮಾನ್ ಫಾರಿಸ್ (22), ನೆಲ್ಲಿಕಟ್ಟೆ ಗ್ರೀನ್ ನಗರ ಶರ್ಮಿಳಾ ಮಂಜಿಲ್ನ ಹಂಸತ್ತುಲ್ ಕರಾರ್ (23), ನೆಲ್ಲಿಕಟ್ಟೆ ನೆಕ್ರಾಜೆ ಜಿಲಾನಿ ಹೌಸ್ನ ಎ.ಎಚ್. ಮಾಜಿದ್ (23), ನೆಲ್ಲಿಕಟ್ಟೆ ಮಶರಾ ಮಂಜಿಲ್ನ ಎ. ಮೊಹಮ್ಮದ್ ಅಶ್ರಫ್ (26) ಮತ್ತು ಪನಯಾಲ್ ಚಿರುಂಬಾ ರಿಫಾಯಿ ಕ್ವಾರ್ಟರ್ಸ್ನ ಸಿ.ಎಚ್. ಮುಹಮ್ಮದ್ ರಶೀದ್(35)ನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ನಷ್ಟಗೊಂಡ ಹಣ ಲಭಿಸದಿದ್ದಲ್ಲಿ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.