Udupi ಗೀತಾರ್ಥ ಚಿಂತನೆ-32; ಮನುಷ್ಯ ಜನ್ಮ ಸಿಕ್ಕಿದ್ದೇ ದೊಡ್ಡ ಪುಣ್ಯ


Team Udayavani, Sep 11, 2024, 12:09 AM IST

UdupiUdupi ಗೀತಾರ್ಥ ಚಿಂತನೆ-32; “ಸ್ವಧರ್ಮ’ ಚಿಂತನೆಯಿಂದಲೇ ಬಹುಮಂದಿ ಮನಸ್ಸಮಾಧಾನ

ಬೇರೆಯವರಿಗೆ ಸಿಕ್ಕಿದ ಅವಕಾಶವೇ ನಿಜವಾದ ಸಂಪತ್ತು, ತಮಗೆ ಸಿಕ್ಕಿದ್ದು ಸಂಪತ್ತಲ್ಲ ಎಂಬ ಬುದ್ಧಿ ಬಹುತೇಕರಿಗೆ ಮೂಡುತ್ತದೆ. “ಎಲ್ಲ ಪುಣ್ಯಾವಕಾಶವೂ ಪುರುಷರಿಗೆ’ ಎಂದು ಮಹಿಳಾಪರವಾದಿಗಳು ಹೇಳುವುದಿದೆ. ಆದರೆ ಧರ್ಮಶಾಸ್ತ್ರಕಾರರು ಎಷ್ಟು ದೂರದೃಷ್ಟಿಯುಳ್ಳವರೆಂದರೆ “ಪುರುಷರು ಮಾಡುವ ಯಾವ ಕೆಲಸವನ್ನೂ ಮಾಡದೆಯೂ ಅಷ್ಟು ಪುಣ್ಯವನ್ನು ಸ್ತ್ರೀಯರಿಗೆ ಸಿಗುವಂತೆ’ ಶಾಸನವನ್ನೇ ಮಾಡಿಟ್ಟರು. ಇದನ್ನು ಯಾರೂ ಓದುವುದಿಲ್ಲ ಅಥವಾ ಓದಿದರೂ ಅವರಿಗದು ಬೇಡ. ನಮಗೆ ಸಿಕ್ಕಿದ್ದರಲ್ಲಿ ಸಂತೋಷಪಟ್ಟರೆ ದುಃಖಕ್ಕೆ ಕಾರಣವೇ ಇರುವುದಿಲ್ಲ. ತಮಗೇನೂ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಿದೆ. ಇದು ಬಹಳ ದೊಡ್ಡ ತಪ್ಪು.

ಏಕೆಂದರೆ ಮನುಷ್ಯ ಜನ್ಮ ಸಿಕ್ಕಿದ್ದೇ ದೊಡ್ಡ ಪುಣ್ಯ. ದುಡಿದು ಸಂಪಾದನೆ ಮಾಡಲು ಎಲ್ಲ ಅವಕಾಶಗಳನ್ನೂ ದೇವರು ಕರುಣಿಸಿದ್ದಾನೆ. ಬೇರಾವ ಪ್ರಾಣಿಗೂ ಈ ಸೌಭಾಗ್ಯವಿಲ್ಲ. ಆದರೂ ತಾನು ನತದೃಷ್ಟ, ದೌರ್ಭಾಗ್ಯವಂತ ಎಂದು ಕೊರಗುತ್ತ ಕುಳಿತು ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡೂದು? ಕಷ್ಟದಲ್ಲಿದ್ದವರನ್ನು ನೋಡಿ, ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿ ತಾವೆಷ್ಟು ಸುಖೀಗಳು ಎಂದರಿಯಬೇಕು. ತಮಗೆ ಸಿಕ್ಕಿದ ಅವಕಾಶವೇ ಸ್ವಧರ್ಮ. ಭಗವದ್ಗೀತೆಯನ್ನು ಓದಿ ಮನಸ್ಸಮಾಧಾನಗೊಂಡವರನ್ನು ಕೇಳಿದರೆ ಬಹು ಮಂದಿಯ ಉತ್ತರವಿರುವುದು “ಸ್ವಧರ್ಮ’ ವಿಷಯದಲ್ಲಿ ಅಂದರೆ “ಸ್ವಧರ್ಮ’ ಚಿಂತನೆಯಿಂದಲೇ ಮನಸ್ಸಮಾಧಾನಗೊಂಡವರು ಬಹುಮಂದಿ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.