Swimming: ರಾಷ್ಟ್ರೀಯ ಹಿರಿಯರ ಈಜು… ಅಗ್ರಸ್ಥಾನದಲ್ಲಿ ಕರ್ನಾಟಕ


Team Udayavani, Sep 11, 2024, 10:47 PM IST

Swimming: ರಾಷ್ಟ್ರೀಯ ಹಿರಿಯರ ಈಜು… ಅಗ್ರಸ್ಥಾನದಲ್ಲಿ ಕರ್ನಾಟಕ

ಮಂಗಳೂರು:ಭಾರತೀಯ ಈಜು ಒಕ್ಕೂಟ (ಎಸ್‌ಎಫ್‌ಐ) ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಒಟ್ಟು 17 ಪದಕದೊಂದಿಗೆ ಮೇಲುಗೈ ಸಾಧಿಸಿದೆ. ಮಹರಾಷ್ಟ್ರ 10, ತಮಿಳುನಾಡು 8, ಆರ್‌ಎಸ್‌ಪಿಬಿ 8, ಎಸ್‌ಎಸ್‌ಸಿಬಿ 4, ಪಂಜಾಬ್‌ 2, ತೆಲಂಗಾಣ 2, ಬಿಹಾರ 2, ಒಡಿಶಾ 2, ದಿಲ್ಲಿ 2, ಪಶ್ಚಿಮ ಬಂಗಾಲ, ಆಂದ್ರಪ್ರದೇಶ, ರಾಜಸ್ಥಾನ ತಲಾ ಒಂದು ಪದಕ ಗೆದ್ದಿವೆ.

ಫ‌ಲಿತಾಂಶ
ಮಹಿಳೆಯರ 1,500 ಮೀ.
ಫ್ರೀಸ್ಟೈಲ್: ತೆಲಂಗಾಣದ ವೃತ್ತಿ ಅಗರ್ವಾಲ್‌ ಪ್ರಥಮ (17:45.63), ಕರ್ನಾಟಕದ ಶಿರಿನ್‌ ದ್ವಿತೀಯ (17:50.61), ದಿಲ್ಲಿಯ ಭವ್ಯಾ ಸಚ್‌ದೇವ್‌ ತೃತೀಯ (18:00.28).

ಪುರುಷರ 800 ಮೀ. ಫ್ರೀಸ್ಟೈಲ್: ಕರ್ನಾಟಕದ ಅನೀಶ್‌ ಎಸ್‌. ಗೌಡ ಪ್ರಥಮ (8:20.01), ಕರ್ನಾಟಕದ ದರ್ಶನ್‌ ಎಸ್‌. ದ್ವಿತೀಯ (8:27.69), ಆಂಧ್ರ ಪ್ರದೇಶದ ಸಂಪತ್‌ ಕುಮಾರ್‌ ತೃತೀಯ (8:28.35).

ಮಹಿಳೆಯರ 200 ಮೀ. ಮೆಡ್ಲೆ: ತಮಿಳುನಾಡಿನ ಶ್ರೀನಿತಿ ನಟೇಶನ್‌ ಪ್ರಥಮ (2:25.52), ಕರ್ನಾಟಕದ ಹರ್ಷಿಕಾ ರಾಮಚಂದ್ರ-ದ್ವಿತೀಯ (2:25.84), ಕರ್ನಾಟಕದ ಮನವಿ ವರ್ಮ ತೃತೀಯ (2:26.81).

ಪುರುಷರ 200 ಮೀ. ಮೆಡ್ಲೆ: ಎಸ್‌ಎಸ್‌ಸಿಬಿಯ ವಿನಾಯಕ್‌ ವಿಜಯ್‌ ಪ್ರಥಮ (2:07.73), ಕರ್ನಾಟಕದ ಶಿವ ಶ್ರೀಧರ್‌ ದ್ವಿತೀಯ (2:08.31), ರಾಜಸ್ಥಾನದ ಯುಗ್‌ ಚೆಲನಿ-ತೃತೀಯ (2:08.95).

ಮಹಿಳೆಯರ 100 ಮೀ. ಫ್ರೀಸ್ಟೈಲ್: ಬಿಹಾರದ ಮಹಿ ಶ್ವೇತ್‌ರಾಜ ಪ್ರಥಮ (58.54), ಆರ್‌ಎಸ್‌ಪಿಬಿಯ ಶಿವಾಂಗಿ ಶರ್ಮ ದ್ವಿತೀಯ (59.17), ಮಹರಾಷ್ಟ್ರದ ಅದಿತಿ ಸತೀಶ್‌ ಹೆಗ್ಡೆ ತೃತೀಯ (59.17).

ಪುರುಷರ 100 ಮೀ. ಫ್ರೀಸ್ಟೈಲ್: ಕರ್ನಾಟಕದ ಶ್ರೀಹರಿ ನಟರಾಜ್‌ ಪ್ರಥಮ (50.59), ಎಸ್‌ಎಸ್‌ಸಿಬಿಯ ಆನಂದ್‌ ಎಎಸ್‌ ದ್ವಿತೀಯ (50.77), ಮಹರಾಷ್ಟ್ರದ ರಿಶಬ್‌ ಅನುಪಮ್‌ ದಾಸ್‌ ತೃತೀಯ (51.71).

ಮಹಿಳೆಯರ 50 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಪಂಜಾಬ್‌ನ ಅವ್ನಿ ಛಬ್ರ ಪ್ರಥಮ (33.76), ಪಂಜಾಬ್‌ನ ಚಾಹತ್‌ ಅರೋರ ದ್ವಿತೀಯ (33.80), ಆರ್‌ಎಸ್‌ಪಿಬಿಯ ಹರ್ಷಿತಾ ಜಯರಾಮ್‌ ತೃತೀಯ (34.09).

ಪುರುಷರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಕರ್ನಾಟಕದ ವಿದಿತ್‌ ಎಸ್‌. ಶಂಕರ್‌ ಪ್ರಥಮ (28.62), ತಮಿಳುನಾಡಿನ ಎಂ.ಎಸ್‌. ಯದೇಶ್‌ ಬಾಬು ದ್ವಿತೀಯ (28.67). ತಮಿಳುನಾಡಿನ ಧನುಷ್‌ ಸುರೇಶ್‌ ತೃತೀಯ (28.83).

ಇದನ್ನೂ ಓದಿ: Dharawad: ಸಚಿವ ಲಾಡ್ – ಜಾರಕಿಹೊಳಿ ರಹಸ್ಯ ಭೇಟಿ… ರಾಜಕೀಯ ಚರ್ಚೆ

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.