War: ಯುದ್ಧ ಒಳ್ಳೆಯದೇ  ಅಥವಾ ಕೆಟ್ಟದೇ?


Team Udayavani, Sep 12, 2024, 3:15 PM IST

3-uv-fusion

ಯುದ್ಧ ಒಳ್ಳೆಯದೇ ಅಥವಾ ಕೆಟ್ಟದೇ ಎಂಬ ಪ್ರಶ್ನೆಯನ್ನು ಕೇಳಿದಾಗ ಆದಷ್ಟ ಜನ  ಯುದ್ಧ ಕೆಟ್ಟದು ಎಂಬ ಉತ್ತರವನ್ನೇ ನೀಡುತ್ತಾರೆ.ಹೌದು, ನನ್ನ ಬಳಿ ಈ ಪ್ರಶ್ನೆ ಕೇಳಿದರೆ ನಾನು ಕೂಡ ಈ ಉತ್ತರವನ್ನೇ ನೀಡುತ್ತೇನೆ. ಯುದ್ಧದಿಂದ ಆದ ಪರಿಣಾಮ ಏನು?ಯುದ್ಧದಿಂದ ಆದಂತಹ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ.

ಭಾರತದಲ್ಲಿ ಆದಂತಹ ಸ್ವಾತಂತ್ರ್ಯ ಹೋರಾಟಗಳೇ ಆಗಿರಬಹುದು ಅಥವಾ ಪ್ರಪಂಚದಲ್ಲಿ ನಡೆದಂತಹ ಜಾಗತಿಕ ಯುದ್ಧಗಳೇ  ಆಗಿರಬಹುದು, ಈ ಎಲ್ಲ ಯುದ್ಧಗಳಲ್ಲಿ ಪುರುಷರು ಹೋರಾಡಿ ವೀರ ಮರಣ ಹೊಂದಿದರು ಎಂಬ ವಿಷಯವನ್ನು ನಾವು ಓದಿಕೊಂಡೆ ಬಂದಿದ್ದೇವೆ, ಆದರೆ ಪುರುಷನು ಯುದ್ಧದಲ್ಲಿ ಹೋರಾಡುವಾಗ  ಮಹಿಳೆಯರ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ನಾವು ಪ್ರಶ್ನಿಸಲು ಹೋಗುವುದಿಲ್ಲ.

ಪುರುಷ ಯುದ್ಧದ ಸಮಯದಲ್ಲಿ ಜೈಲಿಗೋ ಅಥವಾ ಮರಣ ಹೊಂದಿದರೆ, ತನ್ನ ಕುಟುಂಬದ ಜವಾಬ್ದಾರಿಯನ್ನು ಮಹಿಳೆ ತನ್ನ ತಲೆಯ ಮೇಲೆ ಹೊತ್ತು ಸಾಗಬೇಕಿತ್ತು. ಮಹಿಳೆ ಸ್ವಾವಲಂಬಿಯಾಗಿ ಇಂದು ಈ ಪ್ರಪಂಚದಲ್ಲಿ ದುಡಿಯಲು ಅವಕಾಶವನ್ನು ಕಲ್ಪಿಸಿಕೊಟ್ಟದು ಈ ಯುದ್ಧವೇ ಆಗಿದೆ. ಮಹಿಳೆಗೆ ದುಡಿಯುವ ಅನಿವಾರ್ಯತೆಯನ್ನು ಯುದ್ಧ ಹೆಚ್ಚಿಸಿತ್ತು.

ಈ ಕಾರಣದಿಂದಾಗಿ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ನರ್ಷ್‌ ಎಂಬ ವೃತ್ತಿಯ ಪರಿಚಯವಾಯಿತು. ನರ್ಷ್‌ ಮಾತ್ರವಲ್ಲ ಯುದ್ಧ ಅನೇಕ ಸಂಶೋಧನೆಗಳಿಗೂ ಕೂಡ ಕಾರಣವಾಯಿತು. ರಕ್ತದಾನ ಎಂಬ ಪರಿಕಲ್ಪನೆ ಕೂಡ ಪ್ರಾರಂಭವಾದದ್ದು ಈ ಯುದ್ಧದಿಂದಲೇ, ಯುದ್ಧದಲ್ಲಿ ಬದುಕುಳಿದ ಹಲವು ಸೈನಿಕರಿಗೆ ರಕ್ತದ ಅನಿವಾರ್ಯತೆ ಇರುತ್ತಿತ್ತು.

ಈ ಕಾರಣದಿಂದ ವಿಜ್ಞಾನ ವಿಭಾಗದಲ್ಲಿ ಅನೇಕ ಸಂಶೋಧನೆ ನಡೆದು ಒಬ್ಬ ವ್ಯಕ್ತಿಯ ರಕ್ತವನ್ನು ಅದೇ ಗುಂಪಿನ ಇನ್ನೊಂದು ವ್ಯಕ್ತಿಗೆ ನೀಡಬಹುದು ಎಂಬ ಪರಿಕಲ್ಪನೆ ಬೆಳೆಯಿತು. ಅಷ್ಟೇ ಅಲ್ಲ ನಾವು ಇಂದು ಬಳಸುವ ಪೆನ್ನು ಕೂಡ ಯುದ್ಧದ ಸಂದರ್ಭದಲ್ಲಿ ಸೃಷ್ಟಿಯಾದ ವಸ್ತು. ಫ್ರಿಜ್‌ ಕೂಡ  ಯುದ್ಧದ ಸಂದರ್ಭದಲ್ಲಿ ರಕ್ತವನ್ನು ಹಾಳಾಗದಂತೆ ಸಂಸ್ಕರಿಸಿ ಇಡಲು ಅನ್ವೇಷಿಸಿದ ವಸ್ತು. ಹೀಗೆ ಅನೇಕ ವಸ್ತುಗಳು ಯುದ್ಧದ ಸೃಷ್ಟಿ.

ಯುದ್ಧ ಕೆಡುಕನ್ನು ಸೃಷ್ಟಿಸಿದೆ, ಒಳಿತನ್ನು ಸೃಷ್ಟಿಸಿದೆ. ಆದುದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ, ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶ, ಒಳಿತನ್ನು ಸೃಷ್ಟಿಸುತ್ತದೆ, ಕೆಡುಕನ್ನು ಸೃಷ್ಟಿಸುತ್ತದೆ ಎಂಬುದನ್ನು ಯುದ್ಧ ಎಂಬ ನಿದರ್ಖನದಿಂದ ನಾವು ಅರ್ಥಮಾಡಿ ಕೊಳ್ಳಬಹುದು.

ಇಷ್ಟೆಲ್ಲ ಒಳಿತುಗಳನ್ನು ಯುದ್ಧ ಸೃಷ್ಟಿಸಿದರೂ, ಯುದ್ಧಕ್ಕಿಂತ ಅಹಿಂಸೆ ಒಳ್ಳೆ ಯದು, ಅಹಿಂಸೆ ಸಾಮಾನ್ಯ ಜನರ ಜೀವ ಉಳಿಸು ತ್ತದೆ, ಒಬ್ಬಳು ತಾಯಿಗೆ ತನ್ನ ಮಗನನ್ನು, ಹೆಂಡತಿಗೆ ತನ್ನ ಗಂಡನನ್ನು, ಮಗಳಿಗೆ ತನ್ನ ತಂದೆಯನ್ನು ಉಳಿಸಿಕೊಡುವ ಶಕ್ತಿ ಅಹಿಂಸೆಗೆ ಇದೆ ಎಂಬುವುದನ್ನು ಕೂಡ ನಾವು ಮರೆಯುವಂತಿಲ್ಲ.

  - ನಿಖಿತಾ ಕಡೇಶಿವಾಲಯ

ಸರಕಾರಿ ಮಹಿಳಾ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.