ರಾಷ್ಟ್ರೀಯ ಸೀನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌:ಮೆಡ್ಲೆ ರಿಲೇಯಲ್ಲಿ ತಮಿಳುನಾಡು ದಾಖಲೆ


Team Udayavani, Sep 13, 2024, 12:18 AM IST

1-rrr

ಮಂಗಳೂರು: ಇಲ್ಲಿ ನಡೆಯುತ್ತಿರುವ 77ನೇ ರಾಷ್ಟ್ರೀಯ ಸೀನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಗುರುವಾರ ತಮಿಳುನಾಡಿನ ನಿತಿಕ್‌ ನತೆಲ್ಲಾ, ಧನುಷ್‌ ಸುರೇಶ್‌, ಬಿ. ಬೆನೆಡಿಕ್ಟನ್‌ ರೋಹಿತ್‌ ಮತ್ತು ಆದಿತ್ಯ ದಿನೇಶ್‌ ಅವರು ಪುರುಷರ 4ಗಿ100 ಮೀ. ಮೆಡ್ಲೆ ರಿಲೇಯಲ್ಲಿ 3:45.66 ನಿಮಿಷದಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಎಸ್‌ಎಸ್‌ಸಿಬಿಯು 2022ರಲ್ಲಿ ನಿರ್ಮಿಸಿದ 3:47.22 ದಾಖಲೆ ಮುರಿದಿದ್ದಾರೆ.

ಕರ್ನಾಟಕದ ಆಕಾಶ್‌ ಮಾನ್ವಿ, ವಿದಿತ್‌ ಎಸ್‌. ಶಂಕರ್‌, ಕಾರ್ತಿಕೇಯನ್‌ ನಾಯರ್‌ ಮತ್ತು ಶ್ರೀಹರಿ ನಟರಾಜ್‌ ಅವರು 3:46.09 ನಿಮಿಷದಲ್ಲಿ ಕ್ರಮಿಸಿ ಎರಡನೇ ಸ್ಥಾನಿಯಾದರು.

ಪುರುಷರ 1500 ಮೀ. ಪ್ರೀಸ್ಟೈಲ್ : ಕರ್ನಾಟಕದ ಅನೀಶ್‌ ಎಸ್‌. ಗೌಡ ಪ್ರಥಮ (16:06.11), ದರ್ಶನ್‌ ಎಸ್‌. ದ್ವಿತೀಯ (16:16.83), ಆಂದ್ರಪ್ರದೇಶದ ಸಂಪತ್‌ ಕುಮಾರ್‌ ವೈತೃತೀಯ (16.26:48).
200 ಮೀ. ಬಟರ್‌ಫ್ಲೈ: ಆರ್‌ಎಸ್‌ಪಿಬಿಯ ಬಿಕ್ರಮ್‌ ಚಂಗ¾ಯ್‌ ಪ್ರಥಮ (2:02.76), ಹರಿಯಾಣದ ಹರ್ಷ ದ್ವಿತೀಯ (2:03:95), ಗುಜರಾತ್‌ನ ಆರ್ಯನ್‌ ಪೇಯಸ್‌ ತೃತೀಯ (2:04.41).
50 ಮೀ. ಬ್ಯಾಕ್‌ಸ್ಟ್ರೋಕ್‌: ಕರ್ನಾಟಕದ ಆಕಾಶ್‌ ಮಣಿ  ಪ್ರಥಮ (26.24), ಮಹಾರಾಷ್ಟ್ರದ ರಿಷಭ್‌ ಅನುಪಮ್‌ದಾಸ್‌ ದ್ವಿತೀಯ (26.27), ಎಸ್‌ಎಸ್‌ಸಿಬಿಯ ವಿನಾಯಕ್‌ ವಿಜಯ್‌ ತೃತೀಯ (26.30).
50 ಮೀ. ಫ್ರೀಸ್ಟೈಲ್ : ಮಹಾರಾಷ್ಟ್ರದ ಮಿಹಿರ್‌ ಅಂಬ್ರೆ ಪ್ರಥಮ (22.66), ಕರ್ನಾಟಕದ ಶ್ರೀಹರಿ ನಟರಾಜ್‌ ದ್ವಿತೀಯ (23.22), ಆರ್‌ಎಸ್‌ಪಿಬಿಯ ಪವನ್‌ ಗುಪ್ತ ತೃತೀಯ (23.32).
4ಗಿ100 ಮೆಡ್ಲೆ: ತಮಿಳುನಾಡು ಪ್ರಥಮ, ಕರ್ನಾಟಕ ದ್ವಿತೀಯ, ಮಹಾರಾಷ್ಟ್ರ ತೃತೀಯ.
ಮಹಿಳೆಯರ 800 ಮೀ. ಫ್ರೀಸ್ಟೆ çಲ್‌: ವೃತ್ತಿ ಅಗರ್‌ವಾಲ್‌-ಪ್ರಥಮ (9:16.14), ಹೊಸದಿಲ್ಲಿಯ ಭವ್ಯಾ ಸಚ್‌ದೇವ್‌ ದ್ವಿತೀಯ (9:19.74), ಕರ್ನಾಟಕದ ಶ್ರೀಚರಣಿ-ತೃತೀಯ (9:20.40).
200 ಮೀ. ಬಟರ್‌ಫ್ಲೈ: ಕರ್ನಾಟಕದ ಹಾಶಿಕಾ ರಾಮಚಂದ್ರ-ಪ್ರಥಮ (2:21.16), ತೆಲಂಗಾಣದ ವೃತ್ತಿ ಅಗರ್‌ವಾಲ್‌ ದ್ವಿತೀಯ (2:21.89), ಆರ್‌ಎಸ್‌ಪಿಬಿಯ ಆಸ್ತಾ ಚೌಧರಿ ತೃತೀಯ (2:22.70).
50 ಮೀ. ಬ್ಯಾಕ್‌ಸ್ಟ್ರೋಕ್‌: ಬಂಗಾಲದ ಸೌಬ್ರಿತಿ ಮೊಂಡಲ್‌ ಪ್ರಥಮ (30.14), ಕರ್ನಾಟಕದ ವಿಹಿತಾ ನಯನಾ ದ್ವಿತೀಯ (30.54), ಮಹಾರಾಷ್ಟ್ರದ ರುಜುತಾ ಪ್ರಸಾದ್‌ ತೃತೀಯ (30.59).
50 ಮೀ. ಪ್ರೀ ಸ್ಟೈಲ್ : ಬಿಹಾರದ ಮಹಿ ಶ್ವೇತ್‌ರಾಜ್‌ ಪ್ರಥಮ (26.85), ಆರ್‌ಎಸ್‌ಪಿಬಿಯ ಆವಂತಿಕಾ ಸುಧೀರ್‌ ಚೌವ್ಹಾಣ್‌ ದ್ವಿತೀಯ (27.01), ಆರ್‌ಎಸ್‌ಪಿಬಿಯ ಶಿವಂಗಿ ತೃತೀಯ (27.30).
4ಗಿ100 ಮೀ. ಮೆಡ್ಲೆ: ಒಡಿಶಾ ಪ್ರಥಮ, ಮಹಾರಾಷ್ಟ್ರ ದ್ವಿತೀಯ, ಆರ್‌ಎಸ್‌ಎಸ್‌ಬಿ ತೃತೀಯ.

ಹಾಶಿಕಾಗೆ ಏಷ್ಯಾಡ್‌ ಕನಸು
“2026ರಲ್ಲಿ ನಡೆಯುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಪಡುತ್ತೇನೆ’ ಎಂದು ತನ್ನ ಭವಿಷ್ಯದ ಕನಸು ತೆರೆದಿಟ್ಟಿದ್ದು, ಕರ್ನಾಟಕದ ಪ್ರತಿಭಾನ್ವಿತ ಈಜುಪಟು ಹಾಶಿಕಾ ರಾಮಚಂದ್ರ ತಮ್ಮ ಕನಸನ್ನು ತೆರೆದಿರಿಸಿದ್ದಾರೆ.

ರಾಷ್ಟ್ರೀಯ ಈಜಿನಲ್ಲಿ ದಾಖಲೆ ನಿರ್ಮಿಸಿದ ಹಾಶಿಕಾ, ತನ್ನ ಸಾಧನೆಗೆ ಪೋಷಕರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ. ಈಜು ಸ್ಪರ್ಧೆಯ ಮೊದಲ ದಿನ ಮಹಿಳೆಯರ ವಿಭಾಗದ 400 ಮೀ. ಫ್ರೀಸ್ಟೈಲ್‌ನಲ್ಲಿ ಅವರು 4.24 ನಿಮಿಷದಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ಟಾಪ್ ನ್ಯೂಸ್

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.