Traffic Jam- Patience: ತಾಳ್ಮೆ ಕಲಿಸಿದ ಟ್ರಾಫಿಕ್‌ ಜಾಮ್‌


Team Udayavani, Sep 15, 2024, 3:24 PM IST

14-uv-fusion

ಜನರು ವಾಹನಗಳಿಗೆ ನೀಡುವ ಪ್ರಾತಿನಿಧ್ಯತೆ ಅಧಿಕ ಆದಂತೆ ವಾಹನಗಳ ಸಂಖ್ಯೆ ಕೂಡ ಅಧಿಕ ಆಗಿದೆ ಎನ್ನಬಹುದು. ಈಗ ಒಂದೊಂದು ಮನೆಯಲ್ಲಿಯೂ ಪ್ರತ್ಯೇಕ ಎರಡು ಮೂರು ವಾಹನಗಳ ಸಂಗ್ರಹವಿರುತ್ತದೆ. ಹೀಗಾಗಿ ವಾಹನಗಳ ಮಿತಿ ಮೀರಿದ ಬಳಕೆ ಪರಿಣಾಮ ಟ್ರಾಫಿಕ್‌ ಜಾಮ್‌ ಸಮಸ್ಯೆ ಇಂದು ಸಾಮಾನ್ಯವಾಗಿ ಬಿಟ್ಟಿದೆ. ದೊಡ್ಡ ದೊಡ್ಡ ನಗರ ಪ್ರದೇಶ ಮಾತ್ರವಲ್ಲದೆ ಇತ್ತೀಚೆಗೆ ಹಳ್ಳಿ ಭಾಗದಲ್ಲಿಯೂ ವಾಹನ ದಟ್ಟಣೆ ಸಮಸ್ಯೆ ಏರ್ಪಡುತ್ತಲೆ ಇರುತ್ತದೆ.

ಅದರಲ್ಲಿಯೂ ಹಬ್ಬ, ಉತ್ಸವ ಇತ್ತೆಂದರೆ ಟ್ರಾಫಿಕ್‌ ಜಾಮ್‌ ಸಮಸ್ಯೆ ಖಂಡಿತಾ ಇದ್ದೇ ಇರುತ್ತದೆ ಎಂದರ್ಥ. ಅದಕ್ಕೆ  ಮೊದಲೇ ವಾಹನಗಳ ಓಡಾಟದ ಹಾದಿಯೇ ಬೇರೆ ಬೇರೆಯಾಗಿ ಮಾರ್ಪಡಿಸಿರುತ್ತಾರೆ. ಅಷ್ಟಮಿಯ ಸಂದರ್ಭದಲ್ಲಿ ಉಡುಪಿಯಲ್ಲಿ ಟ್ರಾಫಿಕ್‌ ಜಾಮ್‌ ನಲ್ಲಿ ಸಿಕ್ಕಿಹಾಕಿಕೊಂಡ ಅನುಭವ ನಿಮ್ಮ ಮುಂದೆ ಬರಗಳ ಮೂಲಕ ತೆರೆದಿಡುತ್ತಿದ್ದೇನೆ. ಈ ಟ್ರಾಫಿಕ್‌ ಜಾಂ ನನಗೆ ಸಾಕಷ್ಟು ನಿರಾಸೆ ತರಿಸಿದರು ದೇವಾಲಯದ ಅಂದ ಚೆಂದ ಭಕ್ತರ ಸಮೂಹ ಕಂಡು  ಬಹಳ ಖುಷಿಯಾಯಿತು.

ಇದೇ ದಿನದಂದು ನನ್ನ ತಂದೆ ತಾಯಿಯನ್ನು ಭೇಟಿಯಾಗಲು ಹೊರಟಿದ್ದೆ ನಾನು ಸಿಟಿ ತಲುಪುವವರೆಗೂ ಎಲ್ಲವೂ ಸುಗಮವಾಗಿತ್ತು ಇದ್ದಕ್ಕಿದ್ದಂತೆ ಬಸ್‌ ನಿಧಾನವಾಗಿ ಚಲಿಸಲು ಪ್ರಾರಂಭಿಸಿತು ರಸ್ತೆಯಲ್ಲಿ ಕಾರುಗಳು ಬಸ್‌, ಮೋಟರ್‌ ಸೈಕಲ್‌ಗ‌ಳು ಮತ್ತು ಕೆಲವು ಪಾದಚಾರಿಗಳು ವಾಹನಗಳ ನಡುವೆ ದಾಟಲು ಪ್ರಯತ್ನಿಸುತ್ತಿರುವುದನ್ನು ಕಂಡು ನಾನು ಸೇರಬೇಕಾದ ಸ್ಥಳ ಸೇರುತ್ತೇನೊ ಇಲ್ಲವೊ ಎಂಬ ಅನುಮಾನ ಕಾಡಿತು. ಹಾರ್ನ್ ಶಬ್ದವು ನಿರಂತರವಾಗಿತ್ತು ಇದರ ಮಧ್ಯೆ ಪೊಲೀಸರ ಕೊರತೆಯು ಕಾಣುತ್ತಿತ್ತು. ಎಲ್ಲ ಕಡೆಯಿಂದ ವಾಹನಗಳು ಬರುತ್ತಿದ್ದು ಜನರು ರಸ್ತೆಯ ಮೇಲಿರುವ ಚಿಕ್ಕದಾದ ಲೈನ್‌ಗಳ ಮೂಲಕ ಹೋಗಲು ಪ್ರಯತ್ನಿಸುತ್ತಿದ್ದರು ನಾನಂತೂ ಏನು ಮಾಡಲಾಗದೆ ಬಸ್‌ನಲ್ಲಿ ಇರುವುದು ಅನಿವಾರ್ಯವಾಯಿತು.

ಸಮಯ ಕಳೆದಂತೆ ಜಾಮ್‌ ನಿಧಾನವಾಗಿ  ತೆರವುಗೊಳ್ಳಲು ಪ್ರಾರಂಭವಾಯಿತು. ಸುಮಾರು ಹೊತ್ತಿನ ಅನಂತರ ಬಸ್‌ ಮತ್ತೆ ಚಲಿಸಿತು. ಆದರೆ ಭವಿಷ್ಯದಲ್ಲಿ ಅಂತಹ ಸಂದರ್ಭಗಳನ್ನು ತಪ್ಪಿಸಲು ಉತ್ತಮ ಮೂಲ ಸೌಕರ್ಯ ಮತ್ತು ಯೋಜನೆಗಳ ಅಗತ್ಯತೆಯ ಅರಿವನ್ನು ತಿಳಿಸಿತು. ಇದಲ್ಲದೆ ಕೊನೆಯಲ್ಲಿ ಟ್ರಾಫಿಕ್‌ ಜಾಮ್‌  ನನಗೆ ತಾಳ್ಮೆಯನ್ನು ಕಳಿಸಿತು. ಆದರೆ ಉಡುಪಿಯಂತಹ ಬೆಳೆಯುತ್ತಿರುವ ನಗರಗಳು ತಮ್ಮ ಟ್ರಾಫಿಕ್‌ ಸಮಸ್ಯೆಗಳನ್ನು ನಿರ್ವಹಿಸಲು ಸರಿಯಾದ ಕ್ರಮ ನಿರ್ವಹಿಸುವ ಅಗತ್ಯತೆ ಬಹಳ ಇದೆ. ರಸ್ತೆಯಲ್ಲಿನ ವಾಹನಗಳನ್ನು ಇತಿ ಮಿತಿಯಲ್ಲಿ ಬಳಸಿ, ಉತ್ತಮ ಪರಿಹಾರ ಕ್ರಮ ಹೇಗೆ ಕಂಡುಹಿಡಿಯಬಹುದು ಎಂದು ಯೋಚಿಸುವುದು ಮುಖ್ಯವಾಗಿದೆ.

-ಗೀತು ಕೃಷ್ಣ

ವೀರಾಜಪೇಟೆ

ಟಾಪ್ ನ್ಯೂಸ್

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

14

Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್‌ ಪತ್ನಿ ರಾದ್ಧಾಂತ

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

adike

Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ

Chikkamagaluru: Dress code enforced at Horanadu Annapoorneshwari temple

Chikkamagaluru: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

sand

Kundapura: ಮರಳು ಅಕ್ರಮ ಸಾಗಾಟ ಪತ್ತೆ

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

4

Kundapura: ಕೆಲಸವಿಲ್ಲದೆ ಜುಗುಪ್ಸೆ: ಯುವಕ ಆತ್ಮಹತ್ಯೆ

1-doco

Shivamogga ವಾಯುವಿಹಾರ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಕುಸಿದು ಸಾ*ವು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.