Kejriwal ರಾಜಕೀಯ ಬೇಡ ಎಂದು ಎಚ್ಚರಿಸಿದ್ದೆ: ಅಣ್ಣ ಹಜಾರೆ
Team Udayavani, Sep 16, 2024, 6:30 AM IST
ರಾಲೇಗಣ ಸಿದ್ದಿ: ರಾಜಕೀಯ ಪ್ರವೇಶ ಬೇಡ ಎಂದು ಕೇಜ್ರಿವಾಲ್ಗೆ ಎಚ್ಚರಿಸಿದ್ದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿ ದ್ದಾರೆ. ಮಹಾರಾಷ್ಟ್ರದ ರಾಲೇಗಣ ಸಿದ್ದಿ ಯಲ್ಲಿ ಮಾತಾಡಿದ ಅವರು, ಸಮಾಜ ಸೇವೆ ಮಾಡಿದರೆ ದೊಡ್ಡ ಮನುಷ್ಯನಾಗುವ ಅವಕಾಶ ಸಿಗಲಿದೆ. ಜತೆಗೆ ಸಂತೋಷವೂ ಸಿಗಲಿದೆ ಎಂದಿದ್ದೆ. ಆದರೆ ಅವರು ರಾಜ ಕೀಯ ಸೇರಿದರು. ಏನು ಬೇಕೋ ಅದು ಆಯಿತು’ ಎಂದು ಪರೋಕ್ಷವಾಗಿ ಜೈಲು ಸೇರಿದ್ದು ಮತ್ತು ರಾಜೀನಾಮೆ ವಿಚಾರವನ್ನು ಹಜಾರೆ ಪ್ರಸ್ತಾವಿಸಿದರು.
ಇದು ಗಿಮಿಕ್: ಕಾಂಗ್ರೆಸ್
“ರಾಜೀನಾಮೆ ನೀಡುವ ಕೇಜ್ರಿವಾಲ್ ಘೋಷಣೆ ಗಿಮಿಕ್’ ಎಂದು ದಿಲ್ಲಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಟೀಕಿಸಿದ್ದಾರೆ. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು ಎಂದು ಹಲವು ಸಮಯದಿಂದ ಒತ್ತಾಯಿಸುತ್ತಿದ್ದೆವು. ಈಗ ಅವರ ಘೋಷಣೆ ಕೇವಲ ಗಿಮಿಕ್ ಆಗಿದೆ. ಜಾಮೀನು ಪಡೆದು ಬಿಡುಗಡೆಯಾದ ಸಿಎಂಗೆ ಕಚೇರಿಗೆ ತೆರಳಬಾರದು, ಕಡತಗಳಿಗೆ ಸಹಿ ಹಾಕಬಾರದು ಎಂದು ವಿಧಿಸಿರುವ ನಿರ್ಬಂಧ ಮೊದಲನೇಯದ್ದು ಎನಿಸುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.