Mobile Phones: ಮಾಯಾ ಪೆಟ್ಟಿಗೆ


Team Udayavani, Sep 17, 2024, 3:51 PM IST

10-smart-phones

ಬದಲಾವಣೆ ಜಗದ ನಿಯಮ , ನಾವು ಬದಲಾಗೋಣ ಮಕ್ಕಳನ್ನು ಬದಲಾವಣೆ ಮಾಡೋಣ. ಇಂದಿನ ಜಾಗತಿಕ ಯುಗದಲ್ಲಿ ಮೊಬೈಲ್‌ ಫೋನ್‌ ಎಂಬುದು ಪ್ರತಿಯೊಬ್ಬರಿಗೂ ಅವಶ್ಯಕ ಸಾಧನವಾಗಿದೆ. ಫೋನ್‌ ಒಂದು ನಮ್ಮ ಕೈಲಿ ಇದ್ದರೆ ಊಟ, ತಿಂಡಿ, ಓದು, ಹರಟೆ ಎಂಬ ಜಗತ್ತಿನ ನಿತ್ಯ ಪರಿಪಾಟಲನ್ನೇ ಮರೆತು ಬಿಡುತ್ತೇವೆ. ಹಾಗಾಗಿ ಇದನ್ನು ಮಾಯಾ ಪಟ್ಟಿಗೆ ಎಂದರೂ ತಪ್ಪಾಗದು.

ಮೊಬೈಲ್‌ ಫೋನ್‌ಗೆ ಈಗ ಅಬಾಲವೃದ್ಧರವರೆಗೂ ದಾಸರಿದ್ದಾರೆ. ನಿತ್ಯ ಜೀವನದಲ್ಲಿ ಮಾತನಾಡಲು, ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಲು ಬಳಕೆ ಆಗುವ ಫೋನ್‌ಗಳು ಹೆಚ್ಚು ಯುವ ಸಮೂಹಗಳ ಆಕರ್ಷಕ ಗ್ಯಾಜೆಟ್‌ ಆಗಿದೆ. ಮಕ್ಕಳು ಅಳುತ್ತಾರೆ ಎಂದರೆ , ಊಟ ಮಾಡಿಸಲು, ನಿದ್ದೆ ಮಾಡಲು ಕೂಡ ಫೋನ್‌ ಬಳಕೆ ಮಾಡುವ ಮೂಲಕ ಫೋನ್‌ ಬಳಕೆ ಮಾಡುವ ಪ್ರಮೇಯ ಹುಟ್ಟಿಕೊಂಡಿದೆ ಹೀಗಾಗಿ ಮಕ್ಕಳಿಗೂ ಸಂಬಂಧ ಬಾಂಧವ್ಯಗಳ ಪರಿವು ಇರಲಾರದು, ಹೊರ ಪ್ರಪಂಚದ ಅರಿವು ಕೂಡ ಅವರಿಗೆ ಇರಲಾರದು.

ಹಿಂದಿನ ಕಾಲದಲ್ಲಿ ಯಾವುದೇ ತಂತ್ರಜ್ಞಾನಗಳಾಗಲಿ ಅಥವಾ ತಾಂತ್ರಿಕ ವಿದ್ಯಾಮಾನಗಳಾಗಲಿ ಇರಲಿಲಲ್ಲ. ಹಾಗಾಗಿ ವಸ್ತು ಖರೀದಿ ಮಾಡುವುದರಿಂದ ಹಿಡಿದು ಪ್ರತಿ ಸಣ್ಣ ಪುಟ್ಟ ವಿಚಾರಕ್ಕೂ ಖುಷಿ ಅರಸುವ ಜೀವನ ಅದಾಗಿತ್ತು ಆದರೆ ಈಗ ಕಾಲ ಬದಲಾಗಿದೆ. ಆನ್‌ಲೈನ್‌ ಆರ್ಡರ್‌ ಮಾಡುವ ಕಾರಣ ಎಲ್ಲ ವಿಚಾರಗಳು ನಿರಾಸಕ್ತಿಯಾಗಿದೆ. ಅದರಲ್ಲಿಯೂ ಎಳೆ ಮಕ್ಕಳು ಮತ್ತು ಯುವ ಸಮೂಹ ಈ ಮಾಯಾ ಪೆಟ್ಟಿಗೆಗೆ ಹೆಚ್ಚು ಅವಲಂಬಿಗಳಾಗುವುದು ಭವಿಷ್ಯದ ದೃಷ್ಟಿಯಿಂದ ಮಾರಕ ಎಂದರೂ ತಪ್ಪಾಗದು.

ಈಗ ನಮ್ಮ ನಡುವೆ ಜಗಳ ಮೂಡಲು ಕೂಡ ಈ ಸಾಮಾಜಿಕ ಜಾಲತಾಣಗಳು ಮತ್ತು ಅವುಗಳ ಬಳಕೆ ಕಾರಣವಾಗುತ್ತಿದೆ. ಅಪನಂಬಿಕೆ, ಅಸಮಧಾನ, ಜಗಳ, ಕೋಪ ಇವೆಲ್ಲಕ್ಕೂ ಈ ಮಾಯಾ  ಪೆಟ್ಟಿಗೆ  ಮೂಲ ಕಾರಣವಾಗುತ್ತಿದೆ. ನಮ್ಮ ಭವಿಷ್ಯ ಎತ್ತಿ ಹಿಡಿಯಬೇಕಾದ ಯುವ ಸಮೂಹಕ್ಕೆ ಈ ಮಾಯಾ ಪೆಟ್ಟಿಗೆ ಸಾಧಕ ಬಾಧಕದ ಅರಿವಾಗಲಿ ಇನ್ನಾದರು ಯುವ ಸಮೂಹ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ ಎಂಬುದೇ ನಮ್ಮ ಹಾರೈಕೆ.

- ಲಕ್ಷ್ಮೀ ಎಂ.ಕೆ.

ಬೆಂಗಳೂರು

ಟಾಪ್ ನ್ಯೂಸ್

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.