UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ


Team Udayavani, Sep 18, 2024, 5:39 PM IST

20-uv-fusion

ನಮ್ಮ ಪರಿಚಿತ ವ್ಯಕ್ತಿಗಳನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸುವಾಗ ನಿಮ್ಮ ಹಣೆಬರಹ ಚನ್ನಾಗಿದೆ, ಕೈತುಂಬ ಹಣ, ಜೀವನ ಸುಖಮಯವಾಗಿದೆ ಎಂಬೆಲ್ಲ ಉತ್ತರಗಳು ಮಳೆಯಂತೆ ಸುರಿಯುತ್ತವೆ. ಇದಕ್ಕೆ ಕಾರಣ ಅವರಲ್ಲಿನ ಹತಾಶೆ, ನೋವು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರವೃತ್ತಿ. ಜೀವನವನ್ನು ಎದುರಿಸದೇ ಎದುರಿಗಿದ್ದವರನ್ನು ಹೊಗಳುವ ಜಾಯಮಾನ ಅವರದು.

ಪ್ರಪಂಚ ವಿಶಾಲವಾಗಿದೆ ಹಾಗೂ ಸ್ಪರ್ಧಾತ್ಮಕವಾಗಿದೆ. ಏನೇನೋ ಆಗಬೇಕೆಂದು ಸಾಲಸೂಲ ಮಾಡಿ ಹಣವನ್ನು ಕೂಡಿಟ್ಟು ಉನ್ನತವಾದ ಡಿಗ್ರಿಗಳನ್ನು ಕಷ್ಟಪಟ್ಟು ಪಡೆದುಕೊಳ್ಳುತ್ತೇವೆ. ಆದರೆ ಅದರ ಉಪಯೋಗ ಮಾಡಿಕೊಳ್ಳದೆ ಬೋನಿಗೆ ಬಿದ್ದ ಇಲಿಯಂತೆ ಒದ್ದಾಡುತ್ತೇವೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳದ ಹಾಜಬ್ಬನವರು ಕಿತ್ತಳೆ ಹಣ್ಣನ್ನು ಮಾರಿ ಶಾಲೆಯೊಂದನ್ನು ಕಟ್ಟಿಸಿದ್ದಾರೆ ಎಂದಾದರೆ ಅವರ ಶ್ರಮ ಮತ್ತು ಸಾಧನೆ ಇತರಿಗೆ ಮಾದರಿ.

ನಮ್ಮ ಹಣೆಬರಹವೇ ಸರಿ ಇಲ್ಲ ಅನ್ನುವವರು ಹೆದರುಪುಕ್ಕಲರು. ಏನನ್ನೂ ಸಾಧಿಸದವರು ಇತರರಿಗೆ ಮಾದರಿಯಾಗಲು ಸಾಧ್ಯವೇ ಇಲ್ಲ. ಎದುರಾಗುವ ಸಮಸ್ಯೆಗಳಿಗೆ ಅಂಜಿ ಹಿಂದೆ ಸರಿಯುವ ಬದಲು ಪ್ರಯತ್ನಿಸಿ ನೋಡೇ ಬಿಡೋಣ ಎನ್ನುವ ಮನೋಭಾವ ಬೆಳೆಸಿಕೊಳ್ಳಿ. ಪ್ರಯತ್ನ ಯಶಸ್ವಿಯಾದರೆ ಗೆಲುವಿನ ಉತ್ತುಂಗ, ಸೋತರೆ ಒಳ್ಳೆಯ ಅನುಭವ. ಖ್ಯಾತ ವಿಜ್ಞಾನಿಯೊಬ್ಬರ ನೂರು ಪ್ರಯತ್ನಗಳು ವಿಫ‌ಲಗೊಂಡು ಕೊನೆಯ ಪ್ರಯತ್ನ ಯಶಕಂಡಿದ್ದು ಇತಿಹಾಸ. ಹುಟ್ಟುತ್ತಲೆ ಯಾರೂ ಸಾಧಕರಲ್ಲ ಅವರ ಸುತ್ತಲಿನ ಪರಿಸರ ಅವರ ಸಾಧನೆಗೆ ಪ್ರೇರಣೆಯಾಗುತ್ತದೆ.

ದೇಶದ ಮಾಜಿ ಪ್ರಧಾನಿ ತಮಿಳುನಾಡಿನ ಎÇÉೋ ಒಂದು ಕಡೆ ಬೀಡಿಯನ್ನು ಮಾರುವ ಹುಡುಗ ದೇಶದ ಉನ್ನತ ಹುದ್ದೆಗೆ ಏರುತ್ತಾನೆಂದರೆ ಸಾಮಾನ್ಯದ ಮಾತಲ್ಲ ಬಿಡಿ. ಈಗಿನ ಕಾಲದಲ್ಲಿ ನೌಕರಿಗಳು ಅದೃಷ್ಟವನ್ನು ಅವಲಂಭಿಸಿಲ್ಲ ಬದಲಾಗಿ ಸ್ಪರ್ಧೆಯನ್ನು ಅವಲಂಬಿಸಿವೆ. ನಾವು ಆಯ್ದುಕೊಂಡ ಮಾರ್ಗವನ್ನು ಹಣೆಬರಹಕ್ಕೆ ಹೋಲಿಸುವುದು ವ್ಯರ್ಥವಷ್ಟೆ. ಎದುರಿಸುವ ಮನೋಭಾವ ನಿಮ್ಮಲ್ಲಿ ಇಲ್ಲದಿದ್ದರೆ ಚಿಕ್ಕ ಸಮಸ್ಯೆಯೂ ಬೆಟ್ಟದಂತೆ ಗೋಚರಿಸುತ್ತದೆ. ಹಾಗಾಗಿ ಆಯ್ಕೆ ನಿಮ್ಮ ಕೈಯಲ್ಲಿದೆ.

-ಶಂಕರಾನಂದ

ಹೆಬ್ಟಾಳ

ಟಾಪ್ ನ್ಯೂಸ್

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

16-uv-fusion

UV Fusion: ಎಲ್ಲರಿಗೂ ಬದುಕುವ ಹಕ್ಕಿದೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.