Epson ಇಕೊ ಟ್ಯಾಂಕ್ ಪ್ರಿಂಟರ್: ರಶ್ಮಿಕಾ ಮಂದಣ್ಣ ಅಭಿಯಾನ
Team Udayavani, Sep 20, 2024, 2:40 PM IST
ಬೆಂಗಳೂರು: ಡಿಜಿಟಲ್ ಇಮೇಜಿಂಗ್ ಮತ್ತು ಮುದ್ರಣ ಪರಿಹಾರಗಳಲ್ಲಿ ವಿಶ್ವದ ಮುಂಚೂಣಿಯ ಎಪ್ಸನ್ ತನ್ನ ಇಕೊಟ್ಯಾಂಕ್ ಪ್ರಿಂಟರ್ ಗಳ ಕುರಿತು ತಮ್ಮ ಬ್ರಾಂಡ್ ರಾಯಭಾರಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಹೊಚ್ಚಹೊಸ ಅಭಿಯಾನ ಪ್ರಾರಂಭಿಸಿದೆ.
ಎಪ್ಸನ್ ತನ್ನ ವೈವಿಧ್ಯಮಯ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಲಿದೆ. ಇದರಲ್ಲಿ ತಮ್ಮ ಸ್ಕೂಲ್ ಪ್ರಾಜೆಕ್ಟ್ ಗಳಿಗೆ ಪ್ರಿಂಟರ್ ಗಳನ್ನು ಬಳಸುವ, ಕಡ್ಡಾಯವಾಗಿ ಹೊಂದಿರಬೇಕಾದ ದಾಖಲೆಗಳ ಮುದ್ರಿಸುವ ಕಾರ್ಪೊರೇಟ್ ಗಳು ಮತ್ತು ತಮ್ಮ ದೈನಂದಿನ ಕೆಲಸಗಳಿಗೆ ಪ್ರಿಂಟರ್ ಗಳನ್ನು ಬಳಸುವ ಫೋಟೋಕಾಪಿ ಮಳಿಗೆಗಳನ್ನು ಸ್ಥಾಪಿಸಿದೆ.
ಎಪ್ಸನ್ ಕಡಿಮೆ ವೆಚ್ಚ, ಬಣ್ಣದ ಮುದ್ರಣವನ್ನು ತನ್ನ ಇಕೊಟ್ಯಾಂಕ್ ಪ್ರಿಂಟರ್ ಗಳಲ್ಲಿ 33 ಪೈಸೆ ಬೆಲೆಯಿಂದ ಪ್ರಾರಂಭಿಸಿ ನೀಡುತ್ತದೆ. ಎಪ್ಸನ್ ಎಲ್ 3260 ಪ್ರಿಂಟರ್ ಬೆಲೆ 18,999 ರೂ. ಇದೆ.
2023ರ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಲ್ಲಿ ಶೇ.40.69ರಷ್ಟು ಮಾರುಕಟ್ಟೆ ಪಾಲಿನ ಮೂಲಕ ತನ್ನ ನಾಯಕತ್ವ ಸ್ಥಾನವನ್ನು ಕಾಪಾಡಿಕೊಂಡಿದೆ.
ಎಪ್ಸನ್ ಇಂಡಿಯಾದ ಸೀನಿಯರ್ ಜನರಲ್ ಮ್ಯಾನೇಜರ್-ಐಜೆಪಿ
ಶಿವಕುಮಾರ್ ಮಾತನಾಡಿ, “ಎಪ್ಸನ್ ಇಂಕ್ ಟ್ಯಾಂಕ್ ಮುದ್ರಣ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲಿ 7 ಮಿಲಿಯನ್ ಇಕೊಟ್ಯಾಂಕ್ ಪ್ರಿಂಟರ್ ಗಳು ಮಾರಾಟವಾಗಿವೆ. ಇಕೊಟ್ಯಾಂಕ್ ತನ್ನ ಬಿಡುಗಡೆಯ ದಿನದಿಂದಲೂ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಇಂಕ್ ಟ್ಯಾಂಕ್ ಪ್ರಿಂಟರ್ ಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HP ಯಿಂದ ಹೊಸ ಪ್ರಿಂಟರ್ಗಳ ಬಿಡುಗಡೆ
Instagram: ಹದಿಹರೆಯದವರಿಗೆಂದೇ ವಿಶೇಷ ಇನ್ಸ್ಟಾಗ್ರಾಂ ಖಾತೆ; ಮಕ್ಕಳ ಸುರಕ್ಷತೆಗಾಗಿ ಕ್ರಮ
Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್- ಚೆನ್ನೈ ಘಟಕ ಪುನರಾರಂಭ
iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?
iPhone-16: ಭಾರತದಲ್ಲೇ ಉತ್ಪಾದನೆ ಕಾರಣ ಐಫೋನ್-16 ಬೆಲೆಯಲ್ಲಿ ಇಳಿಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Road Mishap ಸ್ಲೀಪರ್ ಕೋಚ್ ಬಸ್ ಪಲ್ಟಿ: ಓರ್ವ ಮೃತ್ಯು; 11 ಮಂದಿಗೆ ಗಾಯ
Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!
BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ದೂರು ದಾಖಲು
Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ಶಾಸಕ ವಿನಯ ಕುಲಕರ್ಣಿ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.