Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
Team Udayavani, Sep 21, 2024, 4:10 PM IST
ಯುಎಇ:”ನಮ್ಮವರು ವಿಶ್ವಕರ್ಮ ಸಮಿತಿಯ’ ಅಧಿಕೃತ ಉದ್ಘಾಟನೆ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಓಣಂ ಹಬ್ಬದ ಆಚರಣೆಯೊಂದಿಗೆ ಯುಎಐಯಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷರಾಗಿ ಮಿಥುನ್ ಆಚಾರ್ಯ ಕುಂಬಳೆ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರು ವರುಣ್ ಆಚಾರ್ಯ ಬಜಕೂಡ್ಲು, ಉಪಾಧ್ಯಕ್ಷರು ಪ್ರಸಾದ್ ಆಚಾರ್ಯ ಮೂವಜೆ, ಕಾರ್ಯದರ್ಶಿ ಮಹೇಶ ಆಚಾರ್ಯ ಕಲ್ಪಾರೆ, ಖಜಾಂಚಿ ಜ್ಞಾನೇಶ್ ಆಚಾರ್ಯ ಮಾಯಿಪ್ಪಾಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಲಾವಣ್ಯ ಮತ್ತು ಅನುಷ್ ಆಚಾರ್ಯ, ಸಿಂಧೂರ ಮಿಥುನ್ ಆಚಾರ್ಯ, ದಿವ್ಯಾ ಜ್ಞಾನೇಶ್ ಆಚಾರ್ಯ, ಪಾವನ ವರುಣ್ ಆಚಾರ್ಯ, ಈಶಾನಿ, ಚೈತ್ರ ಕಿಶೋರ್ ಆಚಾರ್ಯ ವಾಮಿಕ, ಅಶ್ವಿನಿ ಚೇತನ್ ಆಚಾರ್ಯ, ಯುಶಾನ್, ಕಾರ್ತಿಕ್ ಆಚಾರ್ಯ ಮಾಯಿಪ್ಪಾಡಿ, ಧೀಕ್ಷಿತ್ ಆಚಾರ್ಯ ವಿವೇಕಾನಂದ ನಗರ ಉಪಸ್ಥಿತರಿದ್ದರು.
ಸತ್ಯನಾರಾಯಣ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಮಹೇಶ ಆಚಾರ್ಯ ಕಲ್ಪಾರೆ ಪ್ರಸ್ತಾವಿಸಿದರು. ಸಮಿತಿಯ ಲಾಂಛನ ವನ್ನು ವರುಣ್ ಆಚಾರ್ಯ ಅನಾವರಣಗೊಳಿಸಿ, ಕಿಶೋರ್ ಆಚಾರ್ಯ ಕಿನ್ನಿಂಗಾರು ವಂದಿಸಿದರು. ಲಾಂಛನವನ್ನು ಸಂತೋಷ್ ಆಚಾರ್ಯ ಮಾಡಿದ್ದರು. ಹಿರಿಯರಾದ ಗಣೇಶ್ ಆಚಾರ್ಯ ಶೇಣಿ ಅವರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಮಕ್ಕಳ ಆಸ್ಪತ್ರೆಗಾಗಿ ನಿಧಿ ಸಂಗ್ರಹಕ್ಕೆ ನಾಟ್ಯ ಸೇವಾ ಕಾರ್ಯಕ್ರಮ
Desi Swara:ರಾಯರು ಬಂದರು ಐರ್ಲೆಂಡ್ ಕಡೆಗೆ-ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.