Tennis Final: ಭಾರತಕ್ಕೆ ಮಿಶ್ರಫ‌ಲ: ಜೀವನ್‌-ವಿಜಯ್‌ ಜೋಡಿಗೆ ಮೊದಲ ಪ್ರಶಸ್ತಿ


Team Udayavani, Sep 24, 2024, 11:10 PM IST

Tennis Final: Mixed results for India: Jeevan-Vijay pair win first title

ಹಾಂಗ್‌ಝೂ (ಚೀನ): ಚೀನ ಎಟಿಪಿ ಟೆನಿಸ್‌ನಲ್ಲಿ ಭಾರತ ಮಿಶ್ರಫ‌ಲ ಅನುಭವಿಸಿದೆ. “ಹಾಂಗ್‌ಝೂ ಓಪನ್‌’ ಕೂಟದಲ್ಲಿ ಜೀವನ್‌ ನೆಡುಂಚೆಜಿಯಾನ್‌ – ವಿಜಯ್‌ ಸುಂದರ್‌ ಪ್ರಶಾಂತ್‌ ಚಾಂಪಿಯನ್‌ ಆಗಿ ಮೂಡಿಬಂದರೆ, “ಚೆಂಗುx ಓಪನ್‌’ ಪಂದ್ಯಾವಳಿಯ ಫೈನಲ್‌ನಲ್ಲಿ ಯೂಕಿ ಭಾಂಬ್ರಿ ಜೋಡಿ ಸೋಲನುಭವಿಸಿದೆ.

ಮಂಗಳವಾರದ ಫೈನಲ್‌ನಲ್ಲಿ, ಯಾವುದೇ ಶ್ರೇಯಾಂಕ ಹೊಂದಿ ಲ್ಲದ ಜೀವನ್‌-ವಿಜಯ್‌ ದಿಟ್ಟ ಹೋರಾಟ ವೊಂದನ್ನು ನಡೆಸಿ ಜರ್ಮನಿಯ ಕಾನ್‌ಸ್ಟಂಟೀನ್‌ ಫ್ರಾಂಟ್‌ಜೆನ್‌-ಹೆಂಡ್ರಿಕ್‌ ಜಿಬೆನ್ಸ್‌ ವಿರುದ್ಧ 4-6, 7-6 (5), 10-7 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಸೂಪರ್‌ ಟೈ-ಬ್ರೇಕ್‌ನಲ್ಲಿ ಭಾರತದ ಜೋಡಿ ಅಮೋಘ ಆಟವಾಡಿತು. ಒಂದು ಗಂಟೆ, 49 ನಿಮಿ ಷಗಳ ಕಾಲ ಇವರ ಹೋರಾಟ ಸಾಗಿತು. ಇದು ಜೀವನ್‌-ವಿಜಯ್‌ ಜತೆ ಯಾಗಿ ಗೆದ್ದ ಮೊದಲ ಎಟಿಪಿ ಪ್ರಶಸ್ತಿ.

ನೆಡುಂಚೆಜಿಯಾನ್‌ ಇದಕ್ಕೂ ಮೊದಲು ರೋಹನ್‌ ಬೋಪಣ್ಣ ಜತೆಗೂಡಿ 2017ರ ಚೆನ್ನೈ ಓಪನ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು. ಆದರೆ ವಿಜಯ್‌ ಅವರಿಗೆ ಇದು ಮೊದಲ ಎಟಿಪಿ ಪ್ರಶಸ್ತಿ ಸಂಭ್ರಮ.

ಭಾಂಬ್ರಿ ಜೋಡಿ ಪರಾಭವ

ಯೂಕಿ ಭಾಂಬ್ರಿ ಮತ್ತು ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಈ ವರ್ಷದ 3ನೇ ಟೆನಿಸ್‌ ಪ್ರಶಸ್ತಿಯಿಂದ ಸ್ವಲ್ಪದರಲ್ಲೇ ವಂಚಿತರಾದರು. ಮಂಗಳವಾರ ನಡೆದ ಚೆಂಗು ಓಪನ್‌ ಟೆನಿಸ್‌ ಫೈನಲ್‌ನಲ್ಲಿ ಇವರು ಫ್ರಾನ್ಸ್‌ನ ಸ್ಯಾಡಿಯೊ ಡೌಂಬಿಯ-ಫ್ಯಾಬೀನ್‌ ರೀಬೌಲ್‌ ವಿರುದ್ಧ ದಿಟ್ಟ ಹೋರಾಟ ನಡೆಸಿ 4-6, 6-4, 4-10 ಅಂತರದಿಂದ ಪರಾಭವಗೊಂಡರು.

ಯೂಕಿ ಭಾಂಬ್ರಿ-ಅಲ್ಬಾನೊ ಒಲಿವೆಟ್ಟಿ ಜತೆಗೂಡಿ 2024ರ ಸ್ವಿಸ್‌ ಓಪನ್‌ (ಗಸ್ಟಾಡ್‌) ಮತ್ತು ಬಿಎಂಡಬ್ಲ್ಯು (ಮ್ಯೂನಿಚ್‌) ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿದ್ದರು.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Siddu-Cong

Congress: ಶಾಸಕಾಂಗ ಪಕ್ಷದ ಸಭೆ ಇಲ್ಲ: ಸಿಎಂ ಸಿದ್ದರಾಮಯ್ಯ ಇಂದು ಕೇರಳಕ್ಕೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Udupi: ಕಸ್ತೂರಿ ರಂಗನ್‌ ವರದಿ ಬಡವರ ಮೇಲಿನ ದಾಳಿ

Udupi: ಕಸ್ತೂರಿ ರಂಗನ್‌ ವರದಿ ಬಡವರ ಮೇಲಿನ ದಾಳಿ

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

BJP-protest

MUDA Scam: ಹೈಕೋರ್ಟ್‌ ತೀರ್ಪು ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cash prize for para shuttlers

Paralympics; ಪ್ಯಾರಾ ಶಟ್ಲರ್‌ ಗಳಿಗೆ ನಗದು ಬಹುಮಾನ

hockeyIndia-Germany: Two match hockey series

Hockey; ಭಾರತ-ಜರ್ಮನಿ: ಎರಡು ಪಂದ್ಯಗಳ ಹಾಕಿ ಸರಣಿ

1-kllll

BCCIಯಿಂದ ಕಲಿಯಿರಿ: ಪಿಸಿಬಿಗೆ ಅಕ್ಮಲ್‌ ಸಲಹೆ !

Rehane (2)

Irani Trophy: ರಹಾನೆ ಮುಂಬಯಿ ನಾಯಕ

P-V-sindhu

Badminton ತಾರೆ ಪಿ.ವಿ.ಸಿಂಧುಗೆ ಅನೂಪ್‌ ನೂತನ ಕೋಚ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Siddu-Cong

Congress: ಶಾಸಕಾಂಗ ಪಕ್ಷದ ಸಭೆ ಇಲ್ಲ: ಸಿಎಂ ಸಿದ್ದರಾಮಯ್ಯ ಇಂದು ಕೇರಳಕ್ಕೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Kasaragod ಇಲಿ ಜ್ವರ: ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಇಲಿ ಜ್ವರ; ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.