Sheikh Hasina ಪದಚ್ಯುತಿ ಆಕಸ್ಮಿಕವಲ್ಲ: ಬಾಂಗ್ಲಾ ಮಧ್ಯಾಂತರ ಸರಕಾರ
Team Udayavani, Sep 27, 2024, 1:33 AM IST
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನು ಪದ ಚ್ಯುತಿಗೊಳಿ ಸಲು ನಡೆಸಿದ ಕ್ಷಿಪ್ರ ಕ್ರಾಂತಿ ಆಕಸ್ಮಿಕವಲ್ಲ, ಅದು ವ್ಯವಸ್ಥಿತ ಸಂಚು ಎಂಬುದನ್ನು ಸ್ವತಃ ಅಲ್ಲಿನ ಮಧ್ಯಾಂ ತರ ಸರಕಾರದ ಮುಖ್ಯಸ್ಥ ಮೊಹ ಮ್ಮದ್ ಯೂ ನುಸ್ ಒಪ್ಪಿಕೊಂಡಿ ದ್ದಾರೆ. ಈ ಪೂರ್ವ ನಿಯೋಜಿತ ಯೋಜನೆ ರೂವಾರಿ ಮಹು#ಜ್ ಅಬ್ದುಲ್ಲಾ ಎಂದೂ ಹೇಳಿದ್ದಾರೆ.
ನ್ಯೂಯಾರ್ಕ್ನಲ್ಲಿ ಆಯೋ ಜಿಸಲಾಗಿದ್ದ ಕ್ಲಿಂಟನ್ ಗ್ಲೋಬಲ್ ಇನ್ಶಿಯೇಟಿವ್ ವಾರ್ಷಿಕ ಸಭೆ ಯಲ್ಲಿ ಯೂನುಸ್ ಮಾತನಾಡಿ, ಕ್ಷಿಪ್ರ ಕ್ರಾಂತಿ ತಾನಾಗಿ ತಾನೇ ಸಂಭವಿಸಿದ್ದಲ್ಲ. ಅದು ವ್ಯವಸ್ಥಿತ ಯೋಜನೆ. ಎಂದಿದ್ದಾರೆ. ಹಸೀನಾ ಸರಕಾರ ಪತನಕ್ಕೆ ವಿದೇಶಿ ಶಕ್ತಿಗಳು ಕೈ ಜೋಡಿಸಿವೆ ಎಂಬ ಆರೋಪಗಳಿಗೂ ಇದು ಪುಷ್ಟಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.