Israel; ಬೈರುತ್ ಮೇಲೆ ಕ್ಷಿಪಣಿದಾಳಿ: ಹೆಜ್ಬುಲ್ಲಾ ಕಮಾಂಡರ್ ಹ*ತ್ಯೆ
Team Udayavani, Sep 27, 2024, 2:22 AM IST
ಟೆಲ್ ಅವೀವ್/ ಬೈರುತ್: ಇಸ್ರೇಲ್ನ ಹೃದಯಭಾಗ ಟೆಲ್ ಅವೀವ್ ಮೇಲೆ ದಾಳಿ ನಡೆಸಿದ್ದ ಹೆಜ್ಬುಲ್ಲಾ ಉಗ್ರರ ವಿರುದ್ಧ ಗುರುವಾರ ಇಸ್ರೇಲ್ ಮಿಲಿಟರಿ ಪಡೆ ರಣಕಹಳೆ ಮೊಳಗಿಸಿದೆ. ಲೆಬ ನಾನ್ನ ರಾಜಧಾನಿ ಬೈರುತ್ನ 20ಕ್ಕೂ ಅಧಿಕ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಘಟನೆಯಲ್ಲಿ ಹೆಜ್ಬುಲ್ಲಾ ಉಗ್ರರ ಡ್ರೋನ್ ಪಡೆಯ ಕಮಾಂಡರ್ನನ್ನು ಹೊಡೆದುರುಳಿಸಿ ದ್ದಾಗಿ ತಿಳಿಸಿದೆ.
ಅಮೆರಿಕ, ಐರೋಪ್ಯ ಒಕ್ಕೂಟ, ಕತಾರ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಕೆಲವು ಅರಬ್ ರಾಷ್ಟ್ರಗಳಿಂದ 21 ದಿನಗಳ ಕದನವಿರಾಮ ಘೋಷಿ ಸಲು ಒತ್ತಡ ಹೇರಿದ್ದರೂ, ಅದಕ್ಕೆ ಇಸ್ರೇಲ್ ಮಣಿದಿಲ್ಲ. ಹೆಜ್ಬುಲ್ಲಾ ಉಗ್ರರನ್ನು ಕೊಲ್ಲಲು ಸೈನಿಕರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶಿಸಿದ್ದಾರೆ. ಬೈರುತ್ನ ಉಪನಗರ ಮತ್ತು ದಕ್ಷಿಣ ಬೈರುತ್ ಮೇಲೆ ದಾಳಿ ಹೆಚ್ಚಿಸಲಾಗಿದೆ. ಈ ವೇಳೆ ಹೆಜ್ಬುಲ್ಲಾ ಮುಖ್ಯಸ್ಥನಿದ್ದ ಮನೆ ಮೇಲೆ ದಾಳಿ ನಡೆಸಿ, ಆತನನ್ನು ಹೊಡೆದುರುಳಿಸಿರುವು ದಾಗಿ ಮಾಹಿತಿ ನೀಡಿದೆ. ಇದಲ್ಲದೇ, ಸಿರಿಯಾದಿಂದ ಹೆಜ್ಬುಲ್ಲಾಗೆ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದ್ದ ಸಿರಿಯಾ-ಲೆಬ ನಾನ್ ಗಡಿಯಲ್ಲಿದ್ದ ಹೆಜ್ಬುಲ್ಲಾ ಮೂಲಸೌಕರ್ಯಗಾರವನ್ನೂ ಕ್ಷಿಪಣಿ ದಾಳಿ ಮೂಲಕ ನಾಶ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
High Court: ಪ್ರಜ್ವಲ್ “ಮಾಸ್ ರೆಪಿಸ್ಟ್’ ಹೇಳಿಕೆ: ರಾಹುಲ್ ತುರ್ತು ವಿಚಾರಣೆ ಇಲ್ಲ!
Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ
Karnataka; ರಾಜ್ಯ ಟೆನಿಸ್ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ
Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಎಂಆರ್ಐ ಸೇವೆ ವ್ಯತ್ಯಯ
Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಇಂದಿನಿಂದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.