Coastal Wood; 3 ತಿಂಗಳಲ್ಲಿ 8 ಶೂಟಿಂಗ್: ತುಳು ಸಿನೆಮಾರಂಗದಲ್ಲಿ ಕಮಾಲ್!
Team Udayavani, Sep 29, 2024, 4:33 PM IST
ಕೋಸ್ಟಲ್ ವುಡ್ ಮತ್ತೂಮ್ಮೆ ಶೈನಿಂಗ್ ಮೂಡ್ ನಲ್ಲಿದೆ. ಕೆಲವು ಸಮಯದಿಂದ ಹಿಟ್ ಸಿನೆಮಾ ದಾಖಲಿಸಿದ ತುಳು ಸಿನೆಮಾರಂಗದಲ್ಲಿ ಕಸುವು ಜೋರಾಗಿದೆ. ಮಳೆ ಮುಗಿದ ಬೆನ್ನಿಗೆ ಶೂಟಿಂಗ್ ತಯಾರಿಯೂ ಇಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಚಿತ್ರ ತಂಡಗಳು ಫುಲ್ ಬ್ಯುಸಿ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಮೂರು ತಿಂಗಳ ಒಳಗೆ 8 ತುಳು ಸಿನೆಮಾಗಳು ಶೂಟಿಂಗ್ ಆರಂಭಿಸಲಿವೆ.
“ಮಣೆ ಮಂಚವು” ಶೂಟಿಂಗ್ ಆಗುತ್ತಿದೆ. ಮೊನ್ನೆ ಯಷ್ಟೇ ತೆರೆಕಂಡ “ಧರ್ಮ ದೈವ” ಟೀಮ್ ನ ಹೊಸ ಸಿನೆಮಾ “ಧರ್ಮ ಚಾವಡಿ” ಅಕ್ಟೋಬರ್ನಲ್ಲಿ ಮುಹೂರ್ತ ಕಾಣಲಿದೆ.
ಇನ್ನು “ಕಂಕನಾಡಿ”, ” ತರವಾಡು”, “ಜೈ”, ” ಪಿಲಿಪಂಜ”, “90 ಎಂಎಲ್”, ” ಗಾಡ್ ಫ್ರಾಮಿಸ್” ಹೀಗೆ ಕೆಲವು ಸಿನೆಮಾಗಳು ಈ ವರ್ಷಾಂತ್ಯದಲ್ಲಿ ಶೂಟಿಂಗ್ ಕಾಣಲಿವೆ.
ಈ ಮೂಲಕ ಕೋಸ್ಟಲ್ ವುಡ್ನ ಎಲ್ಲ ಕಲಾವಿದರು, ತಂತ್ರಜ್ಞರು ಸಿದ್ದತೆ ನಡೆಸುತ್ತಿದ್ದಾರೆ. 3 ತಿಂಗಳ ಒಳಗೆ ಈ ಎಲ್ಲ ಸಿನೆಮಾಗಳ ಶೂಟಿಂಗ್ ಒಂದು ಹಂತವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ತಯಾರಿ ನಡೆಯುತ್ತಿದೆ.
“ದಸ್ಕತ್” ಹಾಗೂ ” ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಈಗಾಗಲೇ ರೆಡಿಯಾಗಿದೆ. ಈ ಪೈಕಿ “ಮಿಡ್ಲ್ ಕ್ಲಾಸ್” ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.
ಮೊನ್ನೆಯಷ್ಟೇ ತೆರೆಕಂಡು ಸಾಕಷ್ಟು ಚರ್ಚೆ ಹುಟ್ಟುಹಾಕಿದ ತುಳುವರ “ಕಲ್ಜಿಗ” ಕನ್ನಡ ಸಿನೆಮಾ ಹಿನ್ನೆಲೆಯಲ್ಲಿ ಮುಂಬರುವ ತುಳುನಾಡಿನ ಸಿನೆಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿದೆ. ಸರಿ/ತಪ್ಪು ವಿಮರ್ಶೆಗಳ ಅವಲೋಕನ ಸದ್ಯ ಚಾಲ್ತಿಯಲ್ಲಿರುವುದರಿಂದ ಮುಂದಿನ ಸಿನೆಮಾಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನಡೆಸುವ ಜವಾಬ್ದಾರಿ ಚಿತ್ರತಂಡದ್ದಾಗಿದೆ.ಈ ಮಧ್ಯೆ ತುಳುವಿನಲ್ಲಿ ಸಾಕಷ್ಟು ಹೆಸರು ಮಾಡಿದ್ದ “ಕೋಟಿ ಚೆನ್ನಯ” ಕನ್ನಡದಲ್ಲಿ ಬರಲಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam ಚಿತ್ರರಂಗ; ಆ ದೃಶ್ಯಗಳನ್ನು ನೋಡುವಂತೆ ಬಲವಂತ: ನಟಿಯ ಆರೋಪ
ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi: ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
Malayalam ಚಿತ್ರರಂಗ; ಆ ದೃಶ್ಯಗಳನ್ನು ನೋಡುವಂತೆ ಬಲವಂತ: ನಟಿಯ ಆರೋಪ
Manipal:ಪರ್ಕಳದ ಸಾಮಾನ್ಯ ತಂತ್ರಜ್ಞ ಆರ್. ಮನೋಹರ್ ಅಸಾಮಾನ್ಯ ಸಂಶೋಧಕರಾದ ಕುತೂಹಲಕಾರಿ ಕಥೆ
Kulur ಫ್ಲೈ ಓವರ್ ಕೆಳಗೆ ಅನಧಿಕೃತ ಅಂಗಡಿ, ದುರ್ನಾತ
Belagavi: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ದುರ್ಮರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.