Kulur ಫ್ಲೈ ಓವರ್ ಕೆಳಗೆ ಅನಧಿಕೃತ ಅಂಗಡಿ, ದುರ್ನಾತ
Team Udayavani, Sep 29, 2024, 8:14 PM IST
ಕೂಳೂರು: ಕೂಳೂರಿನ ಹೊಸ ಫ್ಲೆ$ç ಓವರ್ ಕೆಳಭಾಗದಲ್ಲಿ ಮೀನು, ಹಣ್ಣ ಹಂಪಲು ಮಾರಾಟ ಕೇಂದ್ರ ತಲೆ ಎತ್ತಿದ್ದು ಇದರ ಜತೆಗೆ ಮಲೀನ ನೀರು ನಿಂತು ದುರ್ನಾತ ಬೀರುತ್ತಿದೆ.
ಕುಡುಕರು ಬಿಸಾಡಿದ ಮದ್ಯ ಪ್ಯಾಕೆಟ್ಗಳು, ತಿಂಡಿ ಪೊಟ್ಟಣಗಳು ಅಲ್ಲಲ್ಲಿ ಬಿದ್ದು ಕೊಂಡಿವೆ. ಪಾದಚಾರಿಗಳಿಗೆ, ಸರ್ವಿಸ್ ರಸ್ತೆ ಸಮೀಪ ಬ್ಯಾಂಕ್, ವ್ಯಾಪಾರ ಕೇಂದ್ರವಿದ್ದು, ತ್ಯಾಜ್ಯ ಬಿದ್ದಿರುವುದರಿಂದ ನಡೆದಾಡಲೂ ಅಸಹ್ಯದ ಸ್ಥಿತಿಯಿದೆ.
ಈ ಭಾಗದಲ್ಲಿ ಸರಿಯಾಗಿ ತಲೆ ಎತ್ತಿ ನಡೆಯಲಾಗದ ಸ್ಥಳದಲ್ಲಿ ಮಾರಾಟ ಚಟುವಟಿಕೆ ನಡೆಸಲಾಗುತ್ತಿದ್ದು, ಪಾಲಿಕೆ ಪೌರ ಸಿಬಂದಿಗೆ ನಿಂತು ಸ್ವತ್ಛಗೊಳಿಸಲೂ ಸಾಧ್ಯವಾಗದು. ಹೆದ್ದಾರಿ ಇಲಾಖೆ ಇಕ್ಕಟ್ಟಾದ ಈ ಪ್ರದೇಶವನ್ನು ಸ್ಲ್ಯಾಬ್ ಅಳವಡಿಸಿ ಮುಚ್ಚ ಬೇಕು, ಇಲ್ಲವೇ ತಂತಿ ಬೇಲಿ ನಿರ್ಮಿಸಿ ಈ ಪ್ರದೇಶವನ್ನು ಮುಚ್ಚುವ ಮೂಲಕ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಟರ ಸಂಘದಿಂದ ಡಾ| ಪ್ರಕಾಶ್ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ
Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್
Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ
Mangaluru: ಹಂಪ್ಸ್ ಬಣ್ಣ ಮಾಯ, ಕಿತ್ತು ಹೋದ ಡಾಮರು
Mangaluru: ಟ್ರಾಫಿಕ್ ಸಿಗ್ನಲ್ ಕಾರ್ಯಾಚರಣೆ ಯಾವಾಗ?; ಇಲಾಖೆಗೆ ಸಿಕ್ಕಿಲ್ಲ ಕಂಟ್ರೋಲ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.