![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 29, 2024, 8:14 PM IST
ಕೂಳೂರು: ಕೂಳೂರಿನ ಹೊಸ ಫ್ಲೆ$ç ಓವರ್ ಕೆಳಭಾಗದಲ್ಲಿ ಮೀನು, ಹಣ್ಣ ಹಂಪಲು ಮಾರಾಟ ಕೇಂದ್ರ ತಲೆ ಎತ್ತಿದ್ದು ಇದರ ಜತೆಗೆ ಮಲೀನ ನೀರು ನಿಂತು ದುರ್ನಾತ ಬೀರುತ್ತಿದೆ.
ಕುಡುಕರು ಬಿಸಾಡಿದ ಮದ್ಯ ಪ್ಯಾಕೆಟ್ಗಳು, ತಿಂಡಿ ಪೊಟ್ಟಣಗಳು ಅಲ್ಲಲ್ಲಿ ಬಿದ್ದು ಕೊಂಡಿವೆ. ಪಾದಚಾರಿಗಳಿಗೆ, ಸರ್ವಿಸ್ ರಸ್ತೆ ಸಮೀಪ ಬ್ಯಾಂಕ್, ವ್ಯಾಪಾರ ಕೇಂದ್ರವಿದ್ದು, ತ್ಯಾಜ್ಯ ಬಿದ್ದಿರುವುದರಿಂದ ನಡೆದಾಡಲೂ ಅಸಹ್ಯದ ಸ್ಥಿತಿಯಿದೆ.
ಈ ಭಾಗದಲ್ಲಿ ಸರಿಯಾಗಿ ತಲೆ ಎತ್ತಿ ನಡೆಯಲಾಗದ ಸ್ಥಳದಲ್ಲಿ ಮಾರಾಟ ಚಟುವಟಿಕೆ ನಡೆಸಲಾಗುತ್ತಿದ್ದು, ಪಾಲಿಕೆ ಪೌರ ಸಿಬಂದಿಗೆ ನಿಂತು ಸ್ವತ್ಛಗೊಳಿಸಲೂ ಸಾಧ್ಯವಾಗದು. ಹೆದ್ದಾರಿ ಇಲಾಖೆ ಇಕ್ಕಟ್ಟಾದ ಈ ಪ್ರದೇಶವನ್ನು ಸ್ಲ್ಯಾಬ್ ಅಳವಡಿಸಿ ಮುಚ್ಚ ಬೇಕು, ಇಲ್ಲವೇ ತಂತಿ ಬೇಲಿ ನಿರ್ಮಿಸಿ ಈ ಪ್ರದೇಶವನ್ನು ಮುಚ್ಚುವ ಮೂಲಕ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.