![One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?](https://www.udayavani.com/wp-content/uploads/2024/12/Election1-415x249.jpg)
Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!
ರಾಣಿ ಮುಖರ್ಜಿ, ಆಲಿಯಾ ಭಟ್, ಅಜಯ್ ದೇವ್ ಗನ್ ಅವರೂ ಉಪಸ್ಥಿತರಿದ್ದರು...
Team Udayavani, Oct 11, 2024, 9:07 PM IST
![1-kajol](https://www.udayavani.com/wp-content/uploads/2024/10/1-kajol-620x348.jpg)
ಮುಂಬಯಿ: ನಗರದ ದುರ್ಗಾಪೂಜಾ ಪೆಂಡಾಲ್ ಒಂದರಲ್ಲಿ ಬಾಲಿವುಡ್ ನ ಕೆಲ ಖ್ಯಾತ ಸೆಲೆಬ್ರಿಟಿಗಳು ಶುಕ್ರವಾರ(ಅಕ್ಟೋಬರ್ 11) ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಖ್ಯಾತ ನಟಿಯರಾದ ಕಾಜೋಲ್, ಆಲಿಯಾ ಭಟ್, ರಾಣಿ ಮುಖರ್ಜಿ ಮತ್ತು ನಟ ಅಜಯ್ ದೇವಗನ್ ಅವರು ಸಂಭ್ರಮಿಸಿದ ತಾರೆಗಳಲ್ಲಿ ಪ್ರಮುಖರು. ವೈರಲ್ ಆಗುತ್ತಿರುವ ವಿಡಿಯೋ ಒಂದರಲ್ಲಿ ನಟಿ ಕಾಜೋಲ್ ದುರ್ಗಾ ಪೂಜೆ ನಡೆಯುತ್ತಿದ್ದ ಸ್ಥಳದಲ್ಲೇ ತಾಳ್ಮೆ ಕಳೆದುಕೊಂಡು ಕಿಡಿ ಕಾರಿದ್ದನ್ನು ಕಾಣಬಹುದಾಗಿದೆ.
ವಿಡಿಯೋದಲ್ಲಿ, ಸಂಭ್ರಮಾಚರಣೆಯ ಸಮಯದಲ್ಲಿ ದುರ್ಗಾ ದೇವಿಯ ವಿಗ್ರಹದ ಬಳಿ ಪಾದರಕ್ಷೆಗಳನ್ನು ಧರಿಸಿ ಬಂದಿದ್ದವರ ಬಗ್ಗೆ ಕಾಜೋಲ್ ಅವರು ಆಕ್ರೋಶ ಹೊರ ಹಾಕುತ್ತಿರುವುದು ಕಂಡುಬರುತ್ತದೆ. ಜನರ ಗುಂಪನ್ನು ಉದ್ದೇಶಿಸಿ ದೇವರಿಗೆ ಹೆಚ್ಚು ಗೌರವವನ್ನು ತೋರಿಸಲು ಒತ್ತಾಯಿಸಿದ್ದಾರೆ, ‘ಸ್ವಲ್ಪ ಗೌರವವನ್ನು ಹೊಂದಿರಿ, ಇದು ಪೂಜೆ.” ಎಂದು ಕಿಡಿಯಾಗಿದ್ದಾರೆ.
View this post on Instagram
ಕಾಜೋಲ್ ಜತೆಗೆ, ಆಲಿಯಾ ಭಟ್ ಸಹ ಆಕರ್ಷಕವಾಗಿ ಕೆಂಪು ಸೀರೆಯನ್ನು ಧರಿಸಿ, ಪಕ್ಕದಲ್ಲಿ ಸಹೋದರಿ ಶಾಹೀನ್ ಭಟ್ ಜತೆ ಕಾಣಿಸಿಕೊಂಡರು. ಸಹೋದರಿಯರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ಹಬ್ಬದ ವಾತಾವರಣದ ಸಂಭ್ರಮ ಹೆಚ್ಚಿಸಿದರು. ಅಜಯ್ ದೇವ್ ಗನ್ ಕೂಡ ಪುತ್ರ ಯುಗ್ ಅವರೊಂದಿಗೆ ಪೂಜೆಯಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
![One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?](https://www.udayavani.com/wp-content/uploads/2024/12/Election1-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![15](https://www.udayavani.com/wp-content/uploads/2024/12/15-5-150x90.jpg)
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
![Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್](https://www.udayavani.com/wp-content/uploads/2024/12/13-13-150x90.jpg)
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
![Rashmika-Mandanna-2](https://www.udayavani.com/wp-content/uploads/2024/12/Rashmika-Mandanna-2-150x106.jpg)
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
![1-lllaa](https://www.udayavani.com/wp-content/uploads/2024/12/1-lllaa-150x84.jpg)
Oscars 2025; ರೇಸ್ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
![One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?](https://www.udayavani.com/wp-content/uploads/2024/12/Election1-150x90.jpg)
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
![15](https://www.udayavani.com/wp-content/uploads/2024/12/15-5-150x90.jpg)
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
![15-uv-fusion](https://www.udayavani.com/wp-content/uploads/2024/12/15-uv-fusion-150x90.jpg)
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
![Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು](https://www.udayavani.com/wp-content/uploads/2024/12/boat-2-150x83.jpg)
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
![Consumer-Court](https://www.udayavani.com/wp-content/uploads/2024/12/Consumer-Court-150x90.jpg)
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.