Vijayanagara: ಹುಲಿಕೆರೆ ಕೆರೆ ಬಳಿಯ ರಸ್ತೆಯಲ್ಲಿ ಬಿರುಕು.. ಕುಸಿಯುವ ಭೀತಿ, ಆತಂಕದಲ್ಲಿ ಜನ
ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
Team Udayavani, Oct 12, 2024, 9:38 AM IST
ಕಾನಾಹೊಸಹಳ್ಳಿ (ವಿಜಯನಗರ): ಕೂಡ್ಲಿಗಿ ತಾಲೂಕಿನಲ ದೊಡ್ಡ ಕೆರೆಗಳಲ್ಲಿ ಒಂದು ಕೆರೆಯಾಗಿರುವ ಕಾನಾಹೊಸಹಳ್ಳಿ ಹೋಬಳಿಯ ಹುಲಿಕೆರೆ ಕೆರೆಗೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೆರೆ ಸಂಪೂರ್ಣ ಬರ್ತಿಯಾಗುವ ಹಂತದಲ್ಲಿ ಇದ್ದು ಯಾವುದೇ ಕ್ಷಣದಲ್ಲಿ ಕೆರೆ ಕೋಡಿ ಬೀಳುವ ಸಾದ್ಯತೆ ಇದೆ ಆದರೆ, ಕೆರೆಯ ಏರಿಯ ಒಂದು ಭಾಗ ಮಣ್ಣು ಕುಸಿದಿದ್ದು ಹಾಗೂ ರಸ್ತೆ ಬಿರುಕು ಬಿಟ್ಟಿದ್ದು ಕೆರೆ ಒಡೆಯುವ ಆತಂಕ ಹೆಚ್ಚಾಗಿದೆ, ಹಲವು ತಿಂಗಳ ಹಿಂದೆ ಕೆರೆಯ ಏರಿ ದುರಸ್ತಿಗೊಳಿಸಿದ್ದು ಒಂದು ಭಾಗದಲ್ಲಿ ತಡೆ ಗೋಡೆ ನಿರ್ಮಾಣ ಮಾಡಿದ್ದು ಮತ್ತೊಂದು ಕಡೆ ಹಾಗೆಯೆ ಬಿಟ್ಟಿರುವುದು ಕೆರೆಯ ಏರಿ ಕುಸಿತಕ್ಕೆ ಕಾರಣವಾಗಿದೆ,
ಎರಡು ದಿನಗಳ ಹಿಂದೆ ಕೆರೆ ಏರಿ ಬಿರುಕು ಬಿಟ್ಟಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಹೀಗೆ ಮುಂದುವರಿದರೆ ಕೆರೆ ಒಡೆದು ಹೋಗುವ ಲಕ್ಷಣಗಳಿದ್ದು ಕೆರೆ ಒಡೆದರೆ, ಹತ್ತಾರು ಹಳ್ಳಿಗಳಿಗೆ ಹಾನಿಯಾಗುತ್ತದೆ ಕೂಡಲೆ ದುರಸ್ತಿ ಗೊಳಿಸಬೇಕು ಎಂದು,ಗ್ರಾಮದ ಮುಖಂಡರಾದ, ಮಾಜಿ ತಾಪಂ ಅದ್ಯಕ್ಷ ವೆಂಕಟಸ್ವಾಮಿ, ಸಿಆರ್ ಪಿ ಮಾರಣ್ಣ ,ದುರುಗೇಶ್,ಎಚ್,ಎಂ, ಶರಣಪ್ಪ, ವಿರೇಶ್, ಕರಿಬಸವೇಶ, ಕಣದಮನೆ ಶಿವು, ಬೋರಣ್ಣ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೈತ ಪರ ಯೋಜನೆಗಳಿಲ್ಲ.. ಸರ್ಕಾರ ನನ್ನ ಗೋಳು ಕೇಳುತ್ತಿಲ್ಲ: ಹರಿಹಾಯ್ದ ಕಾಂಗ್ರೆಸ್ ಶಾಸಕ ಕಾಗೆ
Madikeri Dasara 2024: ಮೈಸೂರು – ಮಂಗಳೂರು ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ
Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು
Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ
Mysuru Dasara; ಅರಮನೆಯಲ್ಲಿ ಡಬಲ್ ಸಂಭ್ರಮ: ಯದುವೀರ್ ಅವರಿಗೆ 2ನೇ ಮಗು ಜನನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.