ProKabaddi; ಆಕ್ರಮಣಕಾರಿ ಆಟ: ತಲೈವಾಸ್‌ಗೆ ಜಯ


Team Udayavani, Oct 19, 2024, 11:03 PM IST

1–a-pro

ಹೈದರಾಬಾದ್‌: ಉದ್ಘಾಟನಾ ಪಂದ್ಯದಲ್ಲಿ ಗೆಲುವು ಸಾಧಿ ಸಿದ್ದ ತೆಲುಗು ಟೈಟಾನ್ಸ್‌ ತಂಡ ಶನಿವಾರ ತವರಿನ ಅಭಿಮಾನಿಗಳ‌ ಎದುರು ತಮಿಳ್‌ ತಲೈವಾಸ್‌ ಎದುರು ಸೋಲನು ಭವಿಸಿತು. ದ್ವಿತೀಯಾರ್ಧದಲ್ಲಿ ಆಕ್ರಮ ಣಕಾರಿ ಆಟವಾಡಿದ ತಲೈವಾಸ್‌ 29- 44 ಅಂಕಗಳ ಬಾರಿ ಅಂತರದಿಂದ ಗೆಲುವು ಸಾಧಿಸಿತು.

ಮೊದಲ ರೈಡ್‌ನ‌ಲ್ಲೇ 3 ಅಂಕ ಗಳಿಸಿ ನಿರೀಕ್ಷೆ ಮೂಡಿಸಿದ್ದ ಪವನ್‌, ತಲೈವಾಸ್‌ ತೋಡಿದ್ದ ಖೆಡ್ಡಾಗೆ ಬಿದ್ದರು. ನಿರಂತರವಾಗಿ ಪವನ್‌ರನ್ನೇ ಗುರಿ ಯಾಗಿಸಿಕೊಂಡು ರೈಡ್‌ ಮಾಡಿದ ತಲೈವಾಸ್‌ ತನ್ನ ಯೋಜನೆಯಲ್ಲಿ ಯಶಸ್ಸು ಸಾಧಿಸಿತು. ಪವನ್‌ ಹೊರಗಿ ದ್ದಷ್ಟೂ ಹೊತ್ತು ಟೈಟಾನ್ಸ್‌ ಆತ್ಮವಿಶ್ವಾಸ ಕಳೆದುಕೊಳ್ಳುತ್ತದೆ ಎಂಬುದನ್ನು ಅರಿತುಕೊಂಡಿದ್ದ ತಲೈ ವಾಸ್‌ 5 ನಿಮಿಷವಾಗುತ್ತಿದ್ದಂತೆ ಪಂದ್ಯ ದಲ್ಲಿ ಲೀಡ್‌ ಕಂಡುಕೊಂಡಿತ್ತು. ಮೊದಲಾ ರ್ಧದಲ್ಲಿ ತಲೈವಾಸ್‌ 20-17 ಅಂಕಗಳ ಮುನ್ನಡೆಯನ್ನು ಪಡೆದು ಕೊಂಡಿತು. ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ತಲೈವಾಸ್‌ ನಿಧಾನಕ್ಕೆ ಲೀಡ್‌ ಹೆಚ್ಚಿಸಿ ಕೊಳ್ಳುತ್ತ ಸಾಗಿತು.

ಪವನ್‌ ಮ್ಯಾಜಿಕ್‌ ಇಲ್ಲಿ ನಡೆಯ ಲಿಲ್ಲ. ಪಂದ್ಯದ ಆರಂಭದಲ್ಲಿ ಪವನ್‌ ಮಿಂಚಿದರೂ ಸಹ ಬಳಿಕ ಮ್ಯಾಟ್‌ಗಿಂತ ಹೆಚ್ಚು ಡಗೌಟ್‌ನಲ್ಲೇ ಇದ್ದರು.

ಪುನೇರಿಗೆ ಗೆಲುವು
ಎರಡನೇ ಪಂದ್ಯದಲ್ಲಿ ಪುನೇರಿ 35-25ರಿಂದ ಹರಿಯಾಣ ಸ್ಟೀಲರ್ಗೆ ಸೋಲುಣಿಸಿತು.

*ಗಣೇಶ್‌ ಪ್ರಸಾದ್‌

ಭಾನುವಾರದ ಪಂದ್ಯ

1. ಬೆಂಗಾಲ್‌ ಜೈಪುರ್‌
ಆರಂಭ: ರಾತ್ರಿ 8 ಗಂಟೆ

2. ಬುಲ್‌ ಗುಜರಾತ್‌
ಆರಂಭ: ರಾತ್ರಿ 9 ಗಂಟೆ

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

Nalin-Kateel

Congress Government: ಸಿದ್ದರಾಮಯ್ಯ ನೇತೃತ್ವದ್ದು ಶೇ.80 ಕಮಿಷನ್‌ ಸರಕಾರ: ನಳಿನ್‌

CHowta

Mangaluru: ಇ.ಡಿ. ದಾಳಿಯಿಂದ ಸಿಎಂ ಸಿದ್ದರಾಮಯ್ಯ ನಿಜ ಬಣ್ಣ ಬಯಲು: ಸಂಸದ ಚೌಟ

DK-DC

Council By Election: ಪರಿಷತ್‌ ಉಪ ಚುನಾವಣೆ: 53 ಸೂಕ್ಷ್ಮ ಮತಗಟ್ಟೆಗಳು: ಜಿಲ್ಲಾಧಿಕಾರಿ

Congrress-Meet

Udupi: ಭೈರತಿ ಮುಡಾ ಪ್ರಕರಣದ ದಾಖಲೆಗಳ ಸುಟ್ಟಿರುವುದು ಕರಂದ್ಲಾಜೆ ನೋಡಿದ್ದಾರಾ?: ಲಕ್ಷ್ಮೀ

Udupi-Award

Udupi: ವಿದ್ಯುನ್‌ ಹೆಬ್ಬಾರ್‌ಗೆ ಫೋಟೋಗ್ರಾಫ‌ರ್‌ ಆಫ್ ದಿ ಇಯರ್‌ ಪ್ರಶಸ್ತಿ ಪ್ರದಾನ

Environment-Clear

Mangaluru: ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌ಗೆ ಪರಿಸರ ಮಂಡಳಿ ಸಮ್ಮತಿ ಪತ್ರ ಕಡ್ಡಾಯ

EXpo

Handicrafts Expo: ಮಂಗಳೂರಿನಲ್ಲಿ ನ್ಯೂ ಇಂಡಿಯನ್‌ ಕ್ರಾಫ್ಟ್‌ ಎಕ್ಸ್‌ಪೋಗೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-hck

Sultan of Johor Cup ಹಾಕಿ: ಭಾರತ ಗೆಲುವಿನ ಆರಂಭ

Ranji Trophy: ಕರ್ನಾಟಕ-ಕೇರಳ ರಣಜಿ; ಮುಂದುವರಿದ ಮಳೆ ಕಾಟ

Ranji Trophy: ಕರ್ನಾಟಕ-ಕೇರಳ ರಣಜಿ; ಮುಂದುವರಿದ ಮಳೆ ಕಾಟ

1-a-op

IND vs NZ 1st Test; ಅಮೋಘ ಆಟವಾಡಿ 99 ಕ್ಕೆ ಔಟಾದ ರಿಷಭ್ ಪಂತ್!

Champions Trophy: Pakistan has made a new offer to India

Champions Trophy: ಪಾಕ್‌ ಗೆ ಬನ್ನಿ ಆದರೆ….; ಭಾರತಕ್ಕೆ ಹೊಸ ಆಫರ್‌ ನೀಡಿದ ಪಾಕಿಸ್ತಾನ

INDvsNZ: Sarfaraz’s impressive century helped India in trouble

INDvsNZ: ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನೆರವಾದ ಸರ್ಫರಾಜ್‌ ಆಕರ್ಷಕ ಶತಕ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Nalin-Kateel

Congress Government: ಸಿದ್ದರಾಮಯ್ಯ ನೇತೃತ್ವದ್ದು ಶೇ.80 ಕಮಿಷನ್‌ ಸರಕಾರ: ನಳಿನ್‌

CHowta

Mangaluru: ಇ.ಡಿ. ದಾಳಿಯಿಂದ ಸಿಎಂ ಸಿದ್ದರಾಮಯ್ಯ ನಿಜ ಬಣ್ಣ ಬಯಲು: ಸಂಸದ ಚೌಟ

DK-DC

Council By Election: ಪರಿಷತ್‌ ಉಪ ಚುನಾವಣೆ: 53 ಸೂಕ್ಷ್ಮ ಮತಗಟ್ಟೆಗಳು: ಜಿಲ್ಲಾಧಿಕಾರಿ

Congrress-Meet

Udupi: ಭೈರತಿ ಮುಡಾ ಪ್ರಕರಣದ ದಾಖಲೆಗಳ ಸುಟ್ಟಿರುವುದು ಕರಂದ್ಲಾಜೆ ನೋಡಿದ್ದಾರಾ?: ಲಕ್ಷ್ಮೀ

Udupi-Award

Udupi: ವಿದ್ಯುನ್‌ ಹೆಬ್ಬಾರ್‌ಗೆ ಫೋಟೋಗ್ರಾಫ‌ರ್‌ ಆಫ್ ದಿ ಇಯರ್‌ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.