Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ
Team Udayavani, Oct 21, 2024, 3:20 AM IST
ಪಣಜಿ: ಋತುಚಕ್ರದ ಅವಧಿಯಲ್ಲಿ ಮನೆಯಿಂದ ಹೊರಗುಳಿಯಬೇಕಾದ ಮಹಿಳೆಯೊಬ್ಬರ ಫೋಟೋವನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶ ಸಂಜಯ್ ಕರೋಲ್ ತೆರದಿಟ್ಟಿದ್ದಾರೆ.
ಪಣಜಿಯಲ್ಲಿ ನಡೆದ ಕಾನೂನು ಸಮ್ಮೇಳನವೊಂದರಲ್ಲಿ ಋತುಸ್ರಾವದ ಕಾರಣ ಮನೆಯ ಹೊರಗೆ ಟೆಂಟ್ನಲ್ಲಿ ಮಲಗಿದ್ದ ಮಹಿಳೆಯ ಫೋಟೋ ಪ್ರದರ್ಶಿಸಿ ಇದು ನಾವು ವಾಸಿಸುತ್ತಿರುವ ಭಾರತ.
ನಮ್ಮ ನ್ಯಾಯ ವ್ಯವಸ್ಥೆಗಳು ಮೊದಲು ಇಂತಹ ಜನರನ್ನು ತಲುಪಬೇಕು. ಭಾರತವೆಂದರೆ ಹೊಸದಿಲ್ಲಿ, ಮುಂಬಯಿ ಅಲ್ಲ. ಸಂವಿಧಾನದ ರಕ್ಷಕರಾದ ನಾವು ನ್ಯಾಯದಿಂದ ವಂಚಿತರಾದವರನ್ನು ಮೊದಲು ತಲುಪಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baba Siddiqui Case: ಸಲ್ಮಾನ್ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್ ಬಲೆ!
Maharashtra: ಸೀಟು ಹಂಚಿಕೆ ಬಿಕ್ಕಟ್ಟು; ಶರದ್ ನೆರವು ಕೋರಿದ ಕಾಂಗ್ರೆಸ್, ಉದ್ಧವ್ ಪಕ್ಷ
Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!
CM Marathon: ಎರಡು ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ ಕಾಶ್ಮೀರ ಸಿಎಂ ಒಮರ್!
Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್!
MUST WATCH
ಹೊಸ ಸೇರ್ಪಡೆ
Tourism: ರಾಜ್ಯದ 7 ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುನ್ನುಡಿ
Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ
Baba Siddiqui Case: ಸಲ್ಮಾನ್ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್ ಬಲೆ!
Maharashtra: ಸೀಟು ಹಂಚಿಕೆ ಬಿಕ್ಕಟ್ಟು; ಶರದ್ ನೆರವು ಕೋರಿದ ಕಾಂಗ್ರೆಸ್, ಉದ್ಧವ್ ಪಕ್ಷ
leaked letter: ಇರಾನ್ ಮೇಲೆ ದಾಳಿಗೆ ಇಸ್ರೇಲ್ ಸಿದ್ಧವಾಗಿತ್ತು: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.