Supreme Court: ಸಿಜೆಐಗೆ ಎಸ್ಪಿ ಸಂಸದ ರಾಮ್ಗೋಪಾಲ್ ನಿಂದನೆ
Team Udayavani, Oct 22, 2024, 12:17 AM IST
ಹೊಸದಿಲ್ಲಿ: ಅಯೋಧ್ಯೆ ವಿವಾದ ಬಗೆಹರಿಸಲು ದೇವರ ಮೊರೆ ಹೋಗಿದ್ದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ಸಿಜೆಐ ಡಿ.ವೈ.ಚಂದ್ರಚೂಡ್ ವಿರುದ್ಧ ಎಸ್ಪಿ ಸಂಸದ ರಾಮ್ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸತ್ತವರಿಗೆ ಮತ್ತೆ ಜೀವ ನೀಡಿದರೆ ಅವು ದೆವ್ವಗಳಾಗಿ ನ್ಯಾಯದ ಹಿಂದೆ ಹೋಗುತ್ತವೆ. ಕೆಲವು ವ್ಯಕ್ತಿಗಳು ಇಂತಹ ಹೇಳಿಕೆ ನೀಡುತ್ತಲೇ ಇರುತ್ತಾರೆ’ ಎಂದಿದ್ದಾರೆ. ಅದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಲೇ ಅವರು ನಾನು ಅಂಥ ಹೇಳಿಕೆ ನೀಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bulandshahr; ಸಿಲಿಂಡರ್ ಸ್ಫೋ*ಟಗೊಂಡು ಐವರು ಮೃ*ತ್ಯು: ಹಲವರಿಗೆ ಗಾಯ
Srinagar: ಕಾಶ್ಮೀರದ ಮೂಲಸೌಕರ್ಯ ಹಾನಿಗೆ ಉಗ್ರ ದಾಳಿ: ಗುಪ್ತಚರ ಇಲಾಖೆ
Supreme Court: ಹಿಂದುತ್ವ ಬದಲು ಸಂವಿಧಾನತ್ವ ಬಳಕೆ ಪಿಐಎಲ್ ವಜಾ
Special Court: ವಿಶೇಷಚೇತನರ ನ್ಯಾಯಾಲಯ ತೆರೆಯಲಿದೆ ದೆಹಲಿ ಸರ್ಕಾರ
Bollywood Actor: ಸಲ್ಮಾನ್ಗೆ ಬೆದರಿಕೆ ಒಡ್ಡಿದ ಬಳಿಕ ಕ್ಷಮೆ ಕೇಳಿದ ವ್ಯಕ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.