Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ
Team Udayavani, Oct 25, 2024, 2:14 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯ ಮತ್ತು ಜಲ ಮಾಲಿನ್ಯವನ್ನು ನಿಭಾಯಿಸು ವಲ್ಲಿ ಮುಖ್ಯಮಂತ್ರಿ ಆತಿಶಿ ನೇತೃತ್ವದ ಆಪ್ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್ ಆರೋಪಿಸಿ ದ್ದಾರೆ. ಕಲುಷಿತಗೊಂಡಿರುವ ಯುಮುನಾ ನದಿಯಲ್ಲಿ ಗುರುವಾರ ಮಿಂದೇಳುವ ಮೂಲಕ ಆಪ್ ಸರಕಾರದ ವಿರುದ್ಧ ಸಚ್ದೇವ್ ಪ್ರತಿಭಟಿಸಿದ್ದಾರೆ. ಕೆಲ ವರು ಅರಮನೆಯಲ್ಲಿ ವಾಸಿ ಸುತ್ತಾ ವಾಸ್ತವ ಮರೆತಿದ್ದಾರೆ. ಯಮುನಾ ಸ್ವತ್ಛತೆಗೆ ಕೇಂದ್ರ ನೀಡಿದ ಹಣದ ಬಗ್ಗೆ ಅವರು ಮಾಹಿತಿ ನೀಡಲಿ ಎಂದಿದ್ದಾರೆ.
प्रदेश अध्यक्ष श्री @Virend_Sachdeva ने गंदे यमुना घाट पर डुबकी लगा कर माँ यमुना से क्षमा मांगी की दिल्ली की अरविंद केजरीवाल एवं आतिशी मार्लेना सरकार ने यमुना सफाई फंड के 8500 करोड़ रुपये लूटकर खा लिये पर यमुना जी की सफाई नहीं की। pic.twitter.com/boUzyeWOPG
— BJP Delhi (@BJP4Delhi) October 24, 2024
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.