![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 3, 2024, 11:58 PM IST
ನೀರ್ಚಾಲು: ಇಲ್ಲಿನ ಕುಂಟಿಕಾನ ಮಠದ ಸತೀಶ ಕೆ.ಎಂ. ಅವರು ಎನ್ಸಿಸಿ ಲೆಫ್ಟಿನೆಂಟ್ ಪದವಿಯನ್ನು ಪಡೆದಿರುತ್ತಾರೆ. ಭಾರತ ರಕ್ಷಣ ಸಚಿವಾಲಯದ ಅಧೀನದ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್.ಸಿ.ಸಿ.) ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಕಾಂಪ್ಟಿ, ನಾಗಪುರ್, ಮಹಾರಾಷ್ಟ್ರದಲ್ಲಿ 3 ತಿಂಗಳು ಕಾಲ ಫ್ರೀ ಕಮಿಷನ್ ಕೋರ್ಸ್ (ಎಸ್ಡಿ 173)ನ್ನು ಪೂರೈಸಿರುತ್ತಾರೆ.
ಎನ್ಸಿಸಿ ನಿಯಮ 1948 ಉಪ ವಿ 21(5)ರ ಅಡಿಯಲ್ಲಿ ಸತೀಶ್ಗೆ ಅ. 14ರಂದು ಲೆಫ್ಟಿನೆಂಟ್ ಪದವಿ ನೀಡಲಾಗಿದೆ.
ಮಂಗಳೂರಿನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್(ಕೆಪಿಟಿ)ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವಿಭಾಗಾ ಧಿಕಾರಿ ಹಾಗೂ ಹಿರಿಯ ಶ್ರೇಣಿ ಉಪನ್ಯಾಸಕರಾಗಿರುವ ಇವರು ನಿವೃತ್ತ ಶಿಕ್ಷಕ ಕೆ.ಎಂ.ಶಾಮ ಭಟ್ – ಸರಸ್ವತಿ ದಂಪತಿಯ ಪುತ್ರ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.