![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 9, 2024, 8:28 PM IST
ಗಂಗೊಳ್ಳಿ: ಇಲ್ಲಿನ ಇಂದುಧರ ದೇವಸ್ಥಾನದ ರಸ್ತೆಯ ಸಮೀಪದ ಪಂಚಗಂಗಾವಳಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು, ಚೀಲಗಳಿಗೆ ತುಂಬಿಸುತ್ತಿದ್ದ ಅಬ್ದುಲ್ ಅಜೀಜ್ನನ್ನು ಎಸ್ಐ ಹರೀಶ್ ಆರ್. ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡ ನ. 8ರ ರಾತ್ರಿ 10.45ರ ಸುಮಾರಿಗೆ ವಶಕ್ಕೆ ಪಡೆದಿದೆ.
ಅಜೀಜ್ ಹಾಗೂ ನವೀನ ಟಾಟಾ ಏಸ್ ವಾಹನದಲ್ಲಿ ಪಂಚಗಂಗಾವಳಿ ನದಿಯಿಂದ ಮರಳನ್ನು ಸಾಗಿಸಲು ಯತ್ನಿಸಿದ್ದರು. ಪೊಲೀಸ್ ದಾಳಿ ವೇಳೆ ನವೀನ ಪರಾರಿಯಾಗಿದ್ದಾನೆ. ಮರಳು ತುಂಬಿದ 42 ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.