ದಾವಣಗೆರೆ ಕ್ರೀಡಾನಿಲಯದ ಕುಸ್ತಿಪಟುಗಳ ಸಾಧನೆ
Team Udayavani, Feb 22, 2017, 12:55 PM IST
ದಾವಣಗೆರೆ: ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಈಚೆಗೆ ಮುಕ್ತಾಯಗೊಂಡ ರಾಜ್ಯ ಒಲಂಪಿಕ್ Õನಲ್ಲಿ ದಾವಣಗೆರೆ ಕ್ರೀಡಾನಿಲಯದ ಕುಸ್ತಿ ತರಬೇತಿ ಕೇಂದ್ರದ ಕುಸ್ತಿಪಟುಗಳು 6 ಚಿನ್ನ, 4 ಬೆಳ್ಳಿ, 7 ಕಂಚಿನ ಪದಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
59 ಕೆಜಿ ವಿಭಾಗದಲ್ಲಿ ಪ್ರಭಾಕರ ಪಳಕೆ, 65 ಕೆಜಿ ವಿಭಾಗದಲ್ಲಿ ಎನ್. ಮಂಜುನಾಥ್, 70 ಕೆಜಿ ವಿಭಾಗದಲ್ಲಿ ಎಸ್. ಸುನೀಲ್, 74 ಕೆಜಿ ವಿಭಾಗದಲ್ಲಿ ಇ. ಶ್ರೀನಿವಾಸ್, 85 ಕೆಜಿ ವಿಭಾಗದಲ್ಲಿ ಎಲ್. ಆನಂದ್, 96 ಕೆಜಿ ವಿಭಾಗದಲ್ಲಿ ಎಸ್. ಕಿರಣ್ ಚಿನ್ನದ ಪದಕ ಪಡೆದಿದ್ದಾರೆ.
75 ಕೆಜಿ ವಿಭಾಗದಲ್ಲಿ ಹನುಮಂತ್ ಚಿನ್ನಾಳ್, 96+ ಕೆಜಿ ವಿಭಾಗದಲ್ಲಿ ಶ್ರೀಶೈಲ, 96 ಕೆಜಿ ವಿಭಾಗದಲ್ಲಿ ಮಧುಸೂಧನ್, 75 ಕೆಜಿ ವಿಭಾಗದಲ್ಲಿ ಚಂದ್ರಶೇಖರ್ ಬೆಳ್ಳಿ, 60 ಕೆಜಿ ವಿಭಾಗದಲ್ಲಿ ಎನ್. ರಾಜೇಶ್, 96 ಕೆಜಿ ವಿಭಾಗದಲ್ಲಿ ಎಂ.ವೈ. ಪಾಟೀಲ್, 65 ಕೆಜಿ ವಿಭಾಗದಲ್ಲಿ ಡಿ. ಆಕಾಶ್,
86 ಕೆಜಿ ವಿಭಾಗದಲ್ಲಿ ರಂಗನಾಥ್, 96 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಅಲಿ, 75 ಕೆಜಿ ವಿಭಾಗದಲ್ಲಿ ಎಸ್. ಲಕ್ಷ್ಮಣ್, 65 ಕೆಜಿ ವಿಭಾಗದಲ್ಲಿ ಡಿ. ರಾಮ್ ಕುಮಾರ್ ಕಂಚು ಪದಕ ಪಡೆದಿದ್ದಾರೆ. ಭಾರ ಎತ್ತುವ ಸ್ಪರ್ಧೆಯ 65 ಕೆಜಿ ವಿಭಾಗದಲ್ಲಿ ಎಸ್. ಕೃಷ್ಣ ಬೆಳ್ಳಿ, 96 ಕೆಜಿ ವಿಭಾಗದಲ್ಲಿ ರಘು ರಾಯ್ಕರ್ ಕಂಚು ಪದಕ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Samarjit Lankesh: ʼಗೌರಿʼ ಬಳಿಕ ಇಂದ್ರಜಿತ್ ಪುತ್ರನಿಗೆ ಬಾಲಿವುಡ್ನಿಂದ ಬಿಗ್ ಆಫರ್
Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ
MUDA Case:ಸಿಎಂ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್,ರಾಜ್ಯಪಾಲರ ಅನುಮತಿಗೆ ಮೇಲುಗೈ
Stock Market: ಷೇರುಪೇಟೆ ಸಾರ್ವಕಾಲಿಕ ದಾಖಲೆ, ಮೊದಲ ಬಾರಿಗೆ 85,000 ಅಂಕ ದಾಟಿದ ಸೂಚ್ಯಂಕ
City Lights Kannada Movie: ವಿಜಯ್ ‘ಸಿಟಿ ಲೈಟ್ಸ್’ಗೆ ವಿನಯ್ ಹೀರೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.