ಲಿಂಗಪಾಡಿಯಲ್ಲಿ ಪರಿಸರಪ್ರಿಯ ಶಿವ!
Team Udayavani, Feb 25, 2017, 2:18 PM IST
ಉಡುಪಿ: ಪರ್ಕಳ ದೇವಿ ನಗರ 2 ನೇ ಪ್ರಮುಖ ರಸ್ತೆಯ ಕೊನೆಯಲ್ಲಿ ಹೊರಜಗತ್ತಿಗೆ ತಿಳಿಯದ ಲಿಂಗವೊಂದು ಶಿವಾಲಯವಾಗದೆ ಉಳಿದಿದೆ. ಲಿಂಗವು ಹಿಂದೆ ಹೆಗ್ಡೆ ಮನೆತನಕ್ಕೆ ಸೇರಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತಲು ವಸತಿ ಸಮುಚ್ಚಯಗಳು ತಲೆಯೆತ್ತಿ ನಿಂತರೂ ಲಿಂಗ ಹಾಗೆಯೇ ಇದೆ. ಶಿವಲಿಂಗದ ಎದುರು ದೊಡ್ಡ ಕೆರೆ ಇದೆ. ಒಂದರ್ಥದಲ್ಲಿ ಪ್ರಕೃತಿಪ್ರಿಯನಾದ ಶಿವ ಆಧುನಿಕ ಸ್ವರೂಪದ ಮಂದಿರದಲ್ಲಿರುವುದಕ್ಕಿಂತ ಸುಂದರವಾಗಿ ಕಾಣುತ್ತಾನೆ. ಶಿವರಾತ್ರಿಯಂದು ಪರ್ಕಳದ ಶ್ರೀಕೇಶವಾನಂದ ಸ್ವಾಮೀಜಿ ಸ್ಥಳಕ್ಕೆ ಭೇಟಿ ನೀಡಿ ಜಲಾಭಿಷೇಕ ನೆರವೇರಿಸಿದರು. ಈ ಸಂದರ್ಭ ತಿಮ್ಮಪ್ಪಶೆಟ್ಟಿ ಶೆಟ್ಟಿಬೆಟ್ಟು, ಉದ್ಯಮಿ ಸುಧೀರ್ ಶೆಟ್ಟಿ, ಗಣೇಶ್ ರಾಜ್ ಸರಳೇಬೆಟ್ಟು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.