ಚಡ್ಡಿದೋಸ್ತ್ ಗಳನ್ನು ಎಂದಿಗೂ ಮರೆಯಬೇಡಿ


Team Udayavani, Mar 7, 2017, 3:45 AM IST

1-chaddi-dost2.jpg

ಹೈಸ್ಕೂಲ್‌, ಪಿಯುಸಿ ಮುಗಿಸಿ ಡಿಗ್ರಿಗಾಗಿ, ಹುಟ್ಟಿದ ಊರು, ಆಡಿ ಬೆಳೆದ ಗೆಳೆಯರ ಬಿಟ್ಟು ಉನ್ನತ ವ್ಯಾಸಂಗಕ್ಕಾಗಿ ದೊಡ್ಡ ದೊಡ್ಡ ಕಾಲೇಜ್‌- ವಿಶ್ವವಿದ್ಯಾಲಯಗಳಿಗೆ ಸೇರಿ ಹೊಸ‌ ಹೊಸ ಗೆಳೆಯರೊಂದಿಗೆ ಲೈಫ್ ಎಂಜಾಯ್‌ ಮಾಡುತ್ತೇವೆ. ಆಗ ನಮಗೆ ಬಾಲ್ಯದಿಂದ ಹಿಡಿದು ಪ್ರ„ಮರಿಯವರೆಗೆ ಜೊತೆಗಿದ್ದ ನಮ್ಮ ಚಡ್ಡಿ ದೋಸ್ತುಗಳ ನೆನಪೇ ಆಗುವುದಿಲ್ಲ. 

ಬಡತನ ಮತ್ತು ಅಕ್ಷರಜಾnನದ ಅಭಾವದಿಂದ ಓದಲಾಗದೇ, ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಿಂದ ಹಿಂದೆ ಸರಿದು, ನಮ್ಮಂತೆ ದಡ್ಡರಾಗದೇ, ಓದಿ ಒಳ್ಳೆ ಕೆಲಸ ತಗೋ ಎನ್ನುವ ದೊಡ್ಡ ಗುಣದ ದೋಸ್ತುಗಳನ್ನು ಕೆಲವೊಂದು ಸಲ ನಾವು ಮರೆತೆವೇನೋ. 

ಅಂಗಳದಲ್ಲಿ ಗೋಲಿ. ಬುಗುರಿ. ಚಿನ್ನಿದಾಂಡು ಆಡುತ್ತಾ, ಕದ್ದು ತಂದ ಹಣ್ಣನ್ನು ಹಂಚಿಕೊಂಡು ತಿಂದವರು ನಾವು. ಶಾಲೆಗೆ ಹೋಗುವಾಗ ಯುದ್ಧಭೂಮಿಗೆ ಹೋಗುವ ಸೈನಿಕರಂತೆ ಜೊತೆಯಾಗಿ ಹೋಗುತ್ತಿದ್ದುದೆಲ್ಲ ಈಗ ನೆನಪುಗಳು. ನೆನೆದರೆ ಕಣ್ಣಂಚಲಿ ಕಣ್ಣೀರ ಮುತ್ತುಗಳು ಜಾರುತ್ತವೆ. ಕ್ಲಾಸ್‌ ಬಂಕ್‌ ಮಾಡಿ ಸಿನಿಮಾಗೆ ಹೋಗುವ ಈ ಕಾಲಕ್ಕಿಂತ ಮಧ್ಯಾಹ್ನ ಶಾಲೆ ತಪ್ಪಿಸಿ ಬೇರೆಯವರ ತೋಟದಲ್ಲಿ ಎಳನೀರು ಕುಡಿದು, ಮಾವಿನಕಾಯಿ ತಿಂದು, ಮೇಷ್ಟ್ರ ಕೈಯಲ್ಲಿ ಸಿಕ್ಕಾಗ ಒಬ್ಬರಿಗೊಬ್ಬರು ತಮ್ಮ ಗುಟ್ಟನ್ನು ಬಿಟ್ಟು ಕೊಡದ ದೋಸ್ತುಗಳು ನಿಜವಾಗು ಹೃದಯವಂತರೇ. ಹೊಸ‌ ಬೈಕ್‌ ತಗೊಂಡು ನಾ ಮುಂದೆ ತಾ ಮುಂದೆ ಎಂದು ಹೋಗುವ ಕಾಲೇಜು ಗೆಳೆಯರಿಗಿಂತ, ಸೈಕಲ್‌ ಹಿಂದೆ ಕೈಹಿಡಿದು ಬೀಳದಂತೆ ಬ್ಯಾಲೆನ್ಸ್‌ ಮಾಡಿ ಸೈಕಲ್‌ ಹೊಡೆಯಲು ಕಲಿಸಿ ತಾವು ತಳ್ಳಿದವರು ಚಡ್ಡಿ ದೋಸ್ತುಗಳು. ಬಿದ್ದು ಗಾಯವಾದಾಗ ತಮ್ಮ ಉಗುಳನ್ನೇ ಹಚ್ಚಿ ಚಿಕಿತ್ಸೆ ನೀಡುತ್ತಿದ್ದ ಗೆಳೆಯ ದೇವರಿಗಿಂತ ದೊಡ್ಡವನು ಎಂದೆನಿಸುತ್ತಿತ್ತು.
  
ಡಿಗ್ರಿಗೆ ಬಂದಾಗ ಪಿಯುಸಿ ಫ್ರೆಂಡ್ಸ್‌ ಬಗ್ಗೆ, ಪೀಜಿಗೆ ಬಂದಾಗ ಡಿಗ್ರಿ ಫ್ರೆಂಡ್ಸ್‌ ಬಗ್ಗೆ ಹೇಳಿಕೊಳ್ಳುವ ನಮಗೆ ಚಡ್ಡಿ ದೋಸ್ತುಗಳ ಅರಿವೇ ಇರುವುದಿಲ್ಲ. ಅವರು ಮಾತ್ರ ತಮ್ಮ ಸಂಬಂಧಿಕರಲ್ಲಿ ಗೆಳೆಯರಲ್ಲಿ ನಮ್ಮ ಬಗ್ಗೆ ತಮಗಿಂತ ಹೆಚ್ಚಾಗಿ ಹೇಳುತ್ತಾರೆ. ಅಂತಹ ಹೃದಯ ವೈಶಾಲ್ಯತೆಯ  ಮುಗ್ಧ ಮನಸ್ಸಿನ ನಿಷ್ಕಲ್ಮಶವಾದ ಚಡ್ಡಿ ದೋಸ್ತುಗಳು ಕಂಡಾಗೊಮ್ಮೆ ಕಣ್ಣರಳಿಸಿ ಒಂದು ಸಣ್ಣ ಮುಗುಳ್ನಗೆ ಬೀರಿದರೂ ಸಾಕು; ಸಾಯುವವರೆಗೆ ನಮ್ಮ ಗೆಳೆತನದ ನೆನಪು ಇಟ್ಟುಕೊಂಡಿರುತ್ತಾರೆ .ಅವರು ಬಯಸುವುದು ನಮ್ಮ ಸಂಪತ್ತನ್ನಲ್ಲ, ನಮ್ಮ ಗೆಳೆತನವನ್ನು. ಹಾಗಾಗಿ ಫ್ರೆಂಡ್ಸ್‌, ಯಾವತ್ತೂ ನಿಮ್ಮ ಬಾಲ್ಯದ ಗೆಳೆಯರನ್ನು ಎಂದೂ ಕಡೆಗಣಿಸದಿರಿ. ಹುಟ್ಟಿದ ಊರಿನಲ್ಲಿ ಆಡಿ ಬೆಳೆದ ಜಾಗಗಳಲ್ಲಿ ಒಮ್ಮೆಯಾದರೂ ಅವರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. 

– ಕಾಶಿನಾಥಗೌಡ.ಶಿ.ಪಾಟೀಲ, ಗೊಟಗೋಡಿ 

ಟಾಪ್ ನ್ಯೂಸ್

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

17-v-somanna

Hubli: ಈ ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

14

Chikkamagaluru: ವಿದ್ಯುತ್ ತಂತಿ ತುಳಿದು 5 ಹಸುಗಳು ಸಾವು

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

13

Panaji: ಇಲೆಕ್ಟ್ರಿಕ್ ಮೀಟರ್ ಕಳ್ಳತನ ಪ್ರಕರಣ; ಆರೋಪಿ ಬಂಧನ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.