ಗ್ರಾಮೀಣ ಕೈಮಗ್ಗ ವಸ್ತುಗಳ ಪ್ರದರ್ಶನ
Team Udayavani, Mar 21, 2017, 12:49 PM IST
ಬೆಂಗಳೂರು: ವಿದೇಶಿ ಉತ್ಪನ್ನಗಳ ವ್ಯಾಮೋಹ ಬಿಟ್ಟು ದೇಸಿ ಕಲಾವಿದರಿಂದ ತಯಾರಾದ ಸ್ವದೇಶಿ ಉತ್ಪನ್ನಗಳನ್ನು ಕೊಳ್ಳಲು ಜನ ಮನಸ್ಸು ಮಾಡಬೇಕೆಂದು ನಟಿ ಸುಧಾರಾಣಿ ಹೇಳಿದ್ದಾರೆ.
ನಗರದ ಗ್ರಾಮೀಣ ಕರಕುಶಲ ಉದ್ಯಮ “ಗ್ರಾಮೀಣ ಅಂಗಡಿ’ ಶಾಖೆ ಆಯೋಜಿಸಿದ್ದ “ನಮ್ಮ ಯುಗಾದಿಗೆ ನಮ್ಮೂರ ಕೈಮಗ್ಗದ ವಸ್ತ್ರಾಭರಣಗಳು’ ಪ್ರದರ್ಶನ ಮೇಳ ಉದ್ಘಾಟಿಸಿ ಮಾತಾನಾಡಿದ ಅವರು, ಉತ್ತರ ಕರ್ನಾಟಕ ಜಿಲ್ಲೆಗಳ ದೇಸಿ ಸೊಗಡಿನ ಕೈಮಗ್ಗದ ಸೀರೆಗಳು ಯುಗಾದಿ ಹಬ್ಬಕ್ಕೆ ವಿಶೇಷ ಮೆರಗನ್ನು ನೀಡುತ್ತವೆ. ಕೈಮಗ್ಗ ಮತ್ತು ಖಾದಿ, ಗ್ರಾಮೋದ್ಯೋಗ ವಸ್ತುಗಳನ್ನು ಖರೀದಿಸಿ ಸ್ವದೇಶಿ ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಗ್ರಾಮೀಣ ಕರಕುಶಲ ಉದ್ಯಮದ ಸಂಸ್ಥಾಪಕ ಸದಸ್ಯ ಬಿ.ರಾಜಶೇಖರಮೂರ್ತಿ ಮಾತಾ ನಾಡಿ, ಗ್ರಾಮೀಣ ಅಂಗಡಿಯಲ್ಲಿ ಹತ್ತಿ ಸೀರೆಗಳು, ರೇಷ್ಮೆ ಮತ್ತು ಹತ್ತಿ ಮಿಶ್ರಿತ ಸೀರೆಗಳು, ಇಳಕಲ್ ಕೈಮಗ್ಗ ಸೀರೆಗಳು, ಸೆಣಬಿನ (ನಾರಿನ) ಸೀರೆಗಳು ಮತ್ತು ಖಾದಿ ಜುಬ್ಟಾಗಳು ಲಭ್ಯವಿದೆ. ಶೇ.10 ರಿಂದ 30 ರವರೆಗೆ ರಿಯಾಯತಿ ಇರುತ್ತದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.