ಕಂಬಳಬೆಟ್ಟು  : ದಾಸ್ತಾನಿದ್ದ ಸಿಡಿಮದ್ದು ನಾಶ


Team Udayavani, Mar 31, 2017, 8:38 AM IST

31-REPORTER-2.jpg

ವಿಟ್ಲ: ವಿಟ್ಲ ಮುಟ್ನೂರು ಗ್ರಾಮದ ಕಂಬಳ ಬೆಟ್ಟು ನೂಜಿ ಗರ್ನಾಲ್‌ ಸಾಹೇಬ ರೆಂದೇ ಚಿರಪರಿಚಿತರಾಗಿದ್ದ ದಿ| ಇಬ್ರಾಹಿಂ ಸಾಹೇಬ್‌ ಅವರ ಮನೆಯಲ್ಲಿ ಮಾ.20ರಂದು ಸಿಡಿಮದ್ದು ಸ್ಫೋಟ ಸಂಭವಿಸಿದ ಜಾಗಕ್ಕೆ ಮಂಗಳೂರು ಪಿಇಎಸ್‌ಒ ತಂಡ ಗುರುವಾರ ಭೇಟಿ ನೀಡಿ, ದಾಸ್ತಾನಿದ್ದ ಸಿಡಿಮದ್ದುಗಳನ್ನು ನಾಶಪಡಿಸಿತು.

ಮನೆ ಬಳಿಯ ಕೊಟ್ಟಿಗೆಯಲ್ಲಿ ತಯಾರಿಸಿಟ್ಟಿದ್ದ 15ಕ್ಕೂ ಅಧಿಕ ವಿಧದ ಸಿಡಿಮದ್ದು ಹಾಗೂ ಆಕಾಶದೆತ್ತರಕ್ಕೇರಿ, ಸಿಡಿಯುವ ಸುಮಾರು 50ಕ್ಕೂ ಅಧಿಕ ಸಿಡಿಮದ್ದುಗಳನ್ನು ನೀರಿನಲ್ಲಿ ಹಾಕಿ ನಾಶಪಡಿಸಲಾಯಿತು. ಸಲ್ಪರ್‌ ಪೌಡರ್‌ನ ಗೋಣಿ ಚೀಲಗಳಿಂದ, ಅಲ್ಯೂಮಿನಿಯಮ್‌ ಪೌಡರ್‌ನ ಬ್ಯಾರಲ್‌ಗ‌ಳಿಂದ, ಚಾರ್ಕೋಲ್‌ ಚೀಲಗಳಿಂದ ಮಾದರಿ ಪಡೆದು ಕೊಂಡು ನಿರ್ಜನ ಪ್ರದೇಶದಲ್ಲಿ ಬೆಂಕಿ ಹಚ್ಚಿ ಸ್ಫೋಟಕಗಳ ತೀವ್ರತೆಯನ್ನು ಅಧಿಕಾರಿಗಳು ಪರೀಕ್ಷಿಸಿದರು. ಬಳಿಕ ಅಗ್ನಿಶಾಮಕ ದಳದವರ ಸಮ್ಮುಖದಲ್ಲಿ 50 ಕೆಜಿಗೂ ಅಧಿಕ ರಾಸಾಯನಿಕಗಳನ್ನು ನಾಶಪಡಿಸಲಾಯಿತು.

ಮಂಗಳೂರು ಪಿ.ಇಎಸ್‌.ಒ. ಉಪ ಮುಖ್ಯ ನಿಯಂತ್ರಕ ಸಿ. ಷಣ್ಮುಗಂ, ಉಪನಿಯಂತ್ರಕ ಅರುಣ್‌ ಶಿವಸಾಗರ್‌, ಸಿಬಂದಿ ಅಶೋಕ್‌, ಪ್ರಕಾಶ್‌ ಅವರು ಕ್ರಮಕೈಗೊಂಡರು. ಬಂಟ್ವಾಳ ಅಗ್ನಿಶಾಮಕ ಠಾಣಾಧಿಕಾರಿ ಸುಂದರ ವಿ., ಅಗ್ನಿಶಾಮಕ ಪ್ರಮುಖ ಜಯ, ಅಗ್ನಿಶಾಮಕ ಸಿಬಂದಿ ಕೆ. ಸುರೇಂದ್ರ, ಸತೀಶ್‌ ಶೆಣೆ„, ಚಾಲಕ ಕಿರಣ್‌ ಕುಮಾರ್‌ ಬೆಂಕಿಯನ್ನು ನೀರು ಹಾಕಿ ನಂದಿಸಿ ದರು. ವಿಟ್ಲ ಪೊಲೀಸರು, ಸಾಮಾ ಜಿಕ ಕಾರ್ಯಕರ್ತ ಹಮೀದ್‌ ಕಂಬಳಬೆಟ್ಟು ಮತ್ತಿತರರು ಸಹಕರಿಸಿದರು.

ಮನೆಯಿಂದ 500 ಮೀ. ದೂರ ದಲ್ಲಿ ಸಿಡಿ ಮದ್ದು ತಯಾರಿಸಲು ಅನುಮತಿ ಪಡೆದಿರುವ, ನಿರ್ಜನ ಪ್ರದೇಶದಲ್ಲಿರಬೇಕಾದ ಸಿಡಿಮದ್ದು ತಯಾರಿಕೆ ಘಟಕದ ಬದಲಾಗಿ ಮನೆಯ ಪಕ್ಕದ ಕೊಟ್ಟಿಗೆಯಲ್ಲೇ ಸಿಡಿಮದ್ದು ತಯಾರಿಸುತ್ತಿ ದ್ದುದರಿಂದ, ಆಕಸ್ಮಿಕ ಸ್ಫೋಟ ಸಂಭವಿಸಿ, ಕಂಬಳಬೆಟ್ಟು ನೂಜಿ ನಿವಾಸಿ ಅಬ್ದುಲ್‌ ಅಝೀಮ್‌ (24), ಸುಂದರ ಪೂಜಾರಿ ಕಾರ್ಯಾಡಿ (42) ಸ್ಥಳದಲ್ಲೇ ಮೃತಪಟ್ಟಿದ್ದರು. ಪಕ್ಕದ ಮನೆಯ ಆಸೀಮಾ (39), ಪುಷ್ಪಾವತಿ (48), ಸುಜಾತಾ (26), ಸಾತ್ವಿನ್‌ (3) ಗಾಯಗೊಂಡಿದ್ದರು.

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

10

Puttur: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.